ಇದು ದೊಡ್ಡ ಪರಿವರ್ತನೆ ಹಾದಿ :ಮೆಹ್ರಮ್ ಇಲ್ಲದೆ 4 ಸಾವಿರ ಮುಸ್ಲಿಂ ಮಹಿಳೆಯರ ಹಜ್ ಯಾತ್ರೆ ಮೋದಿ ಮೆಚ್ಚುಗೆ

ನವದೆಹಲಿ: ಕಳೆದ ಕೆಲವು ವರ್ಷಗಳಿಂದ ತಮ್ಮ ಸರ್ಕಾರವು ಹಜ್ ನೀತಿಯಲ್ಲಿ ಮಾಡಿದ ಬದಲಾವಣೆಗಳಿಂದ ಹೆಚ್ಚು ಹೆಚ್ಚು ಜನರು ವಾರ್ಷಿಕ ಯಾತ್ರೆಗೆ ಹೋಗಲು ಅವಕಾಶವನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ವರ್ಷ ನಾಲ್ಕು ಸಾವಿರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ಮೆಹ್ರಮ್ (ಪುರುಷರ ನೆರವಿಲ್ಲದೆ) ಇಲ್ಲದೆ ಹಜ್ ಯಾತ್ರೆ ಕೈಗೊಂಡಿರುವುದು ಅತಿ ದೊಡ್ಡ ಪರಿವರ್ತನೆಯಾಗಿದೆ. ಪ್ರಧಾನಿ ಮೋದಿ ಇಂದು ದೇಶವನ್ನುದ್ದೇಶಿಸಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದ 103ನೇ ಮಾಸಿಕ ರೇಡಿಯೋ ಭಾಷಣವನ್ನು ಮಾಡಿದರು ಇಂದು […]
ಭಾರತೀಯ ಸೇನೆಯಿಂದ ತೆಂಗಾ ಕಣಿವೆಯಲ್ಲಿ ‘ಅಮೃತ ಸರೋವರ’ ಉದ್ಘಾಟನೆ

ಪಶ್ಚಿಮ ಕಮೆಂಗ್ (ಅರುಣಾಚಲ ಪ್ರದೇಶ): ಮಿಷನ್ ಅಮೃತ ಸರೋವರ ಕೇಂದ್ರ ಸರ್ಕಾರದ ಉಪಕ್ರಮ.ಇದರ ಭಾಗವಾಗಿ ಭಾರತೀಯ ಸೇನೆ ಹಾಗೂ ಜಿಲ್ಲಾಡಳಿತ ಜಂಟಿಯಾಗಿ ಅರುಣಾಚಲ ಪ್ರದೇಶದ ತೆಂಗಾ ಕಣಿವೆಯಲ್ಲಿರುವ ಅಮೃತ ಸರೋವರವನ್ನು ಲೋಕಾರ್ಪಣೆ ಮಾಡಿದೆ.ಭಾರತೀಯ ಸೇನೆ ಅರುಣಾಚಲದ ತೆಂಗಾ ಕಣಿವೆಯಲ್ಲಿ ಅಮೃತ ಸರೋವರವನ್ನು ಉದ್ಘಾಟಿಸಿದೆ. ಇದು ಮಳೆನೀರು ಕೊಯ್ಲು ಯೋಜನೆಗೆ ಒತ್ತು ನೀಡುತ್ತದೆ. ಯೋಜನೆಯು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಸಮುದಾಯ ಸಬಲೀಕರಣದ ಜತೆಗೆ ಮಳೆನೀರು ಕೊಯ್ಲು ಮಾಡುವ ಗುರಿಯನ್ನು ಹೊಂದಿದೆ. ಸ್ಥಳೀಯ ಆಡಳಿತದ ಬೆಂಬಲದೊಂದಿಗೆ ಸೇನೆಯು ನಿರ್ಮಿಸಿದ […]
ಹುಲಿ ಗಣತಿ: ಭಾರತದಲ್ಲಿ ಮೊದಲ ಸ್ಥಾನದಲ್ಲಿ ಮಧ್ಯಪ್ರದೇಶ , ಕರ್ನಾಟಕಕ್ಕೆ ಎರಡನೇ ಸ್ಥಾನದ ಪಟ್ಟ

ನಿರಂತರವಾಗಿ ಕಡಿಮೆಯಾಗುತ್ತಿರುವ ಹುಲಿಗಳ ಸಂಖ್ಯೆಯನ್ನು ನಿಯಂತ್ರಿಸಲು ಜುಲೈ 29 ರ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ದಿನ ಭಾರತಕ್ಕೆ ಇನ್ನಷ್ಟು ವಿಶೇಷವಾಗಿದೆ. ಏಕೆಂದರೆ ವಿಶ್ವದ ಶೇಕಡಾ 70 ಕ್ಕಿಂತ ಹೆಚ್ಚು ಹುಲಿಗಳು ಭಾರತದಲ್ಲಿ ಕಂಡುಬರುತ್ತವೆ. ನವದೆಹಲಿ: ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಹುಲಿ ಗಣತಿ 2022 ರ ರಾಜ್ಯವಾರು ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಅಂಕಿ – ಅಂಶಗಳ ಪ್ರಕಾರ, ಭಾರತದಲ್ಲಿ 3167 ಹುಲಿಗಳಿವೆ. 563 ಹುಲಿಗಳನ್ನು ಹೊಂದಿರುವ ಕರ್ನಾಟಕವು ಮಧ್ಯಪ್ರದೇಶದ ನಂತರ ಎರಡನೇ […]
ಪ್ರಸಿದ್ಧ ದಾಲ್ ಸರೋವರದಲ್ಲಿ ‘ಫ್ಲೋಟಿಂಗ್ ಸ್ಪೇಸ್’ ಸ್ಟೋರ್ ಪ್ರಾರಂಭಿಸಿದ ಅಮೆಜಾನ್ ಇಂಡಿಯಾ

ಶ್ರೀನಗರ: ಅಮೆಜಾನ್ ಇಂಡಿಯಾ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ನಗರದ ಪ್ರಸಿದ್ಧ ದಾಲ್ ಸರೋವರದಲ್ಲಿ ತನ್ನ ಮೊದಲ ‘ಫ್ಲೋಟಿಂಗ್ ಸ್ಪೇಸ್’ ಸ್ಟೋರ್ ಅನ್ನು ಘೋಷಿಸಿದೆ. ದೈತ್ಯ ಇ ಕಾಮರ್ಸ್ ಕಂಪನಿ ಅಮೆಜಾನ್ ಇಂಡಿಯಾ ಪತ್ರಿಕಾ ಹೇಳಿಕೆಯಲ್ಲಿ ನಾವು ಇಂದು ಶ್ರೀನಗರದ ದಾಲ್ ಸರೋವರದಲ್ಲಿ ನಮ್ಮ ಮೊದಲ ತೇಲುವ ‘ಐ ಹ್ಯಾವ್ ಸ್ಪೇಸ್’ ಮಳಿಗೆಯನ್ನು ಸ್ಥಾಪಿಸುವುದಾಗಿ ಘೋಷಿಸಿದ್ದೇವೆ. ‘ಐ ಹ್ಯಾವ್ ಸ್ಪೇಸ್’ ಸ್ಟೋರ್ ತನ್ನ ಗ್ರಾಹಕರಿಗೆ ವಿಶ್ವಾಸಾರ್ಹ ಮತ್ತು ಅನುಕೂಲಕರ ವಿತರಣಾ ಅನುಭವವನ್ನು ಒದಗಿಸುವ ಮತ್ತು ಹೆಚ್ಚುವರಿ […]
ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ: ಪೈರಸಿ 3 ವರ್ಷ ಜೈಲು ಶಿಕ್ಷೆ, ಸಿನಿಮಾ ನಿರ್ಮಾಣದ ಶೇ 4ರಷ್ಟು ದಂಡ

ನವದೆಹಲಿ : ಪೈರಸಿಗೆ 3 ವರ್ಷ ಜೈಲು: ಸಿನಿಮಾಟೋಗ್ರಾಫ್ ತಿದ್ದುಪಡಿ ವಿಧೇಯಕ 2023ರ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜು ಜನತಾದಳದ ನಾಯಕ ಪ್ರಶಾಂತ್ ನಂದಾ, “ಕಳೆದ ಐವತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಮಗೆ ಬಾಂಧವ್ಯವಿದೆ. ಅವರು ಚಲನಚಿತ್ರಗಳನ್ನು ನಿರ್ಮಿಸುವ ಜೊತೆಗೆ ಪೈರಸಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯಾವುದೇ ಹಿಂದಿ ಚಿತ್ರ ಬಿಡುಗಡೆಯಾದ ಮರುದಿನವೇ ಪೈರಸಿಯಿಂದಾಗಿ ದುಬೈನಲ್ಲಿ ಪ್ರದರ್ಶನ ಆರಂಭವಾಗುತ್ತದೆ. ಈ ಮಸೂದೆಯಡಿ ನಕಲು ಮಾಡಿರುವ ಆರೋಪ ಸಾಬೀತಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಚಲನಚಿತ್ರ ನಿರ್ಮಾಣ ವೆಚ್ಚದ ಶೇಕಡಾ […]