ಮಜ್ಜಿಗೆ ಅಂದ್ರೆ ಸುಮ್ನೆ ಅಲ್ಲ:ಮಜ್ಜಿಗೆಯ ಪ್ರಯೋಜನ ಗೊತ್ತಾದ್ರೆ ಇನ್ಮುಂದೆ ನೀವು ಕುಡಿಯದೇ ಇರಲ್ಲ.

ಮಜ್ಜಿಗೆನಾ? ಯಾರಿಗೆ ಬೇಕು ಮಾರಾಯ, ಈ ಬೇಸಿಗೆಗೆ ಯಾವುದಾದ್ರೂ ಒಳ್ಳೆ ಸಾಫ್ಟ್ ಡ್ರಿಂಕ್ಸ್ ಕುಡಿದ್ರೆ ಆಹಾ ತಂಪಾಗುತ್ತೆ, ಮಜ್ಜಿಗೆಯಲ್ಲಿ ಏನಿದೆ ಎಂದು ಬಹುತೇಕ ಮಂದಿ ಮಜ್ಜಿಗೆಯನ್ನು ನಿರ್ಲಕ್ಷ ಮಾಡುವವರೇ ಜಾಸ್ತಿ. ಆದರೆ ಈ ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುದರಿಂದ ಆಗುವ ಆರೋಗ್ಯಲಾಭ ಕೇಳಿದ್ರೆ, ಇಷ್ಟೊಂದೆಲ್ಲಾ ಆಗುತ್ತಾ ಮಜ್ಜಿಗೆ ಕುಡಿದರೆ ಎಂದು ನೀವು ಹುಬ್ಬೇರಿಸಿಬಿಡಬಹುದು. ಹೌದು ಊಟದ ನಂತರ ಮಜ್ಜಿಗೆ ಕುಡಿಯುವುದು, ಅಥವಾ ಅನ್ನಕ್ಕೆ ಮಜ್ಜಿಗೆ ಕಲಸಿ ತಿನ್ನುವುದು ಬಹುತೇಕ ಮಂದಿ ರೂಢಿಯಲ್ಲಿಟ್ಟುಕೊಂಡಿರುವ ಅಭ್ಯಾಸ. ಈ ಅಭ್ಯಾಸ ಉತ್ತಮ ಆರೋಗ್ಯಕ್ಕೆ […]

ಏನ್ ಮಾಡಿದ್ರೂ ತೂಕ ಕಡಿಮೆಯಾಗ್ತಿಲ್ಲ ಅನ್ನೋ ಚಿಂತೇನಾ? ಜುಂಬಾ ಡ್ಯಾನ್ಸ್ ಮಾಡಿ ನೋಡಿ

ಇವತ್ತಿನ ದಿನಗಳಲ್ಲಿ ಅಧಿಕ ತೂಕ (Weight) ಹಲವರಲ್ಲಿ ಕಂಡು ಬರುವ ಸಮಸ್ಯೆ. ಅದಕ್ಕೆ ವ್ಯಾಯಾಮ (Exercise), ಡಯೆಟ್(Diet), ಯೋಗ (Yoga) ಅಂತ ಏನೇನೋ ಮಾಡ್ತಾರೆ. ಆದ್ರೂ ತೂಕ ಕಡಿಮೆಯಾಗಲ್ಲ. ನಿಮ್ಗೂ ಇದೇ ಸಮಸ್ಯೆನಾ ಹಾಗಿದ್ರೆ ಜುಂಬಾ ಡ್ಯಾನ್ಸ್ (Zumba Dance) ಟ್ರೈ ಮಾಡಿ ನೋಡಿ. ಇದೀಗ ಉಡುಪಿಯ ಪ್ರಸಿದ್ಧ ಏಂಜೆಲ್ಸ್ zumba ಫಿಟ್ನೆಸ್ ಕ್ಲಾಸ್ ನಲ್ಲಿ ಬೆಳ್ಳಿಗ್ಗಿನ ಮತ್ತು ಸಾಯಂಕಾಲದ ಬ್ಯಾಚುಗಳಿಗೆ ದಾಖಲಾತಿ ಆರಂಭವಾಗಿದೆ . click here:https://www.instagram.com/ange_lsfitness?igsh=MTYxd2JneDZtNmowbg== ಕೆಟ್ಟದಾದ ಜೀವನಶೈಲಿ (Lifestyle), ಆಹಾರಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ, […]

ಬೆಂಗಳೂರು: ಹುರಿದ ಹಸಿರು ಬಟಾಣಿ ಕಾಳಿನ ಮಾದರಿಗಳು ಅಸುರಕ್ಷಿತ: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಂಸ್ಥೆ ವರದಿ

ಬೆಂಗಳೂರು: ಹುರಿದ ಹಸಿರು ಬಟಾಣಿ ಕಾಳಿನ 31 ಮಾದರಿಗಳನ್ನು ಕೃತಕ ಬಣ್ಣಗಳ ಪರೀಕ್ಷೆಗೊಳಪಡಿಸಿರುವ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸಂಸ್ಥೆ, ಈ ಪೈಕಿ 26 ಮಾದರಿಗಳು ಅಸುರಕ್ಷಿತ ಎಂದು ಘೋಷಿಸಿದೆ. ಒಟ್ಟು 106 ಹುರಿದ ಹಸಿರು ಬಟಾಣಿ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇನ್ನುಳಿದ ಮಾದರಿಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಹೊರಡಿಸಿದ ಪ್ರಕಟನೆಯನ್ವಯ ಇಡೀ ರಾಜ್ಯಾದ್ಯಂತ ನಡೆಯುತ್ತಿರುವ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪರೀಕ್ಷೆ ಅಭಿಯಾನದ ಭಾಗವಾಗಿ ಈ ಪರೀಕ್ಷೆಯನ್ನು […]

ಮೋಸ ಹೋಗ್ಬೇಡಿ, ಕಲರ್ ಫುಲ್ ಕಲ್ಲಗಂಡಿ ಬಂದಿದೆ : ನೀವು ಖರೀದಿಸುವ ಕಲ್ಲಂಗಡಿ ಹೇಗಿರಬೇಕು?

ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಹಣ್ಣುಗಳು ಈಗ ಆರೋಗ್ಯಕರವಾಗಿ ಉಳಿದಿಲ್ಲ, ಎಷ್ಟೋ ಹಣ್ಣುಗಳನ್ನು ರಾಸಾಯನಿಕ ಹಾಕಿಯೇ ಹಣ್ಣು ಮಾಡಲಾಗುತ್ತದೆ. ನೈಸರ್ಗಿಕವಾಗಿ ಬೆಳೆಸಿ ಹಣ್ಣಾದ ನಂತರ ಮಾರುವ ಬೆಳೆಗಾರರು ಕಡಿಮೆಯಾಗಿದ್ದಾರೆ. ಇದೀಗ ಮತ್ತೆ ಬೇಸಿಗೆ ಆವರಿಸಿದೆ, ಬೇಸಿಗೆಯ ದಾಹ ನೀಗಿಸಲು ಕಲ್ಲಂಗಡಿ ಹಣ್ಣು ಪೂರಕ. ಆದರೆ ಮಾರುಕಟ್ಟೆಯಲ್ಲಿ ಹೊಳೆಯುವ ಕಲ್ಲಂಗಡಿಗಳು ಬಂದಿದ್ದು ರಾಸಾಯನಿಕ ಹಣ್ಣಾವುದು? ನೈಸರ್ಗಿಕ ಹಣ್ಣು ಯಾವುದು ಎಂದು ಗೊತ್ತಾಗದ ಸ್ಥಿತಿ ಇದೆ. ಹಣ್ಣನ್ನು ಕತ್ತರಿಸಿದಾಗ ಒಳಭಾಗದ ಪದರ ಕೃತಕ ಕೆಂಪು ಬಣ್ಣದಲ್ಲಿದ್ದರೆ, ಆ ಹಣ್ಣಿಗೆ ಕೆಮಿಕಲ್ ಬಣ್ಣ […]

ಮಧ್ವನಗರ: ಉಚಿತ ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಶಿಬಿರ

ಉಡುಪಿ: ಯುವನಿಧಿ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಮೂಡುಬೆಟ್ಟು ಇದರ ವತಿಯಿಂದ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಅಂಧತ್ವ ನಿವಾರಣಾ ವಿಭಾಗ ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ‘ಉಚಿತ ನೇತ್ರ ತಪಾಸಣೆ, ನೇತ್ರ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಮಸೂರ (ಐಒಎಲ್) ಅಳವಡಿಕೆ ಶಿಬಿರ’ವು ಮಧ್ವನಗರದ ಜವಣೆರ ಕಟ್ಟೆಯ ಏಕತಾ ರಂಗಮಂಟಪದಲ್ಲಿ ನಡೆಯಿತು. […]