ಕಾರ್ಕಳ:ನಿಸರ್ಗ ಪ್ರಿಯರ ಮನಸ್ಸು ಕುಣಿಯುವಂತೆ ಅರಳಿದಳು ಬ್ರಹ್ಮ ಕಮಲ

ಕಾರ್ಕಳ:ಮಳೆಗಾಲಕ್ಕೆ ಬ್ರಹ್ಮ ಕಮಲ ಅರಳುವುದನ್ನು ನೋಡೋದೇ ಚೆಂದ. ಆ ಹೂವಿನ ಚಂದಕ್ಕೆ ಮರುಳಾಗದವರಿಲ್ಲ.ಆಕಾಶದಲ್ಲಿ ಚಂದ್ರ ಮೂಡಿದಂತೆ ಗಿಡದಲ್ಲಿ ಇರುಳು ಮೂಡುವ ಬ್ರಹ್ಮ ಕಮಲ ಕಾರ್ಕಳದ  ಹಿರಿಯಂಗಡಿ ಸಮೀಪವಿರುವ ಈಶ್ವರೀಯ ಬ್ರಹ್ಮ ಕುಮಾರಿ ಕೇಂದ್ರದ ಪರಿಸರದಲ್ಲಿ ರಾಶಿ ರಾಶಿ ಸಂಖ್ಯೆಯಲ್ಲಿ ಅರಳಿದ ಚಿತ್ರವನ್ನು ಉಡುಪಿXPRESS ಗೆ ಕಳುಹಿಸಿಕೊಟ್ಟಿದ್ದಾರೆ ಶಿವ ಎಡ್ವಟೈಸರ್ಸ್ ನ ಮಾಲಕ ವರದರಾಯ ಪ್ರಭು