ಬಂಗಾಡಿ ಕೊಲ್ಲಿ “ಸೂರ್ಯ-ಚಂದ್ರ” ಜೋಡುಕರೆ ಕಂಬಳ ಕೂಟ ಫಲಿತಾಂಶ

ಬೆಳ್ತಂಗಡಿ: ಮಾ.7ರಂದು ಬೆಳ್ತಂಗಡಿಯ ಬಂಗಾಡಿ ಕೊಲ್ಲಿಯಲ್ಲಿ ರಂಜನ್ ಜಿ. ಗೌಡ ಅವರ ನೇತೃತ್ವದಲ್ಲಿ  ನಡೆದ 23’ನೇ ವರ್ಷದ “ಸೂರ್ಯ-ಚಂದ್ರ” ಜೋಡುಕರೆ ಬಯಲು ಕಂಬಳ ಕೂಟದ ಫಲಿತಾಂಶ ಹೀಗಿದೆ.
ಕೂಟದಲ್ಲಿ ಭಾಗವಹಿಸಿದ ಒಟ್ಟು ಕೋಣಗಳ ಸಂಖ್ಯೆ: 150 ಜೊತೆ ⁣
ನೇಗಿಲು ಅತೀ ಕಿರಿಯ: 62 ಜೊತೆ⁣
ನೇಗಿಲು ಕಿರಿಯ: 44 ಜೊತೆ ⁣
ಹಗ್ಗ ಕಿರಿಯ: 09 ಜೊತೆ ⁣
ನೇಗಿಲು ಹಿರಿಯ: 22 ಜೊತೆ ⁣
ಹಗ್ಗ ಹಿರಿಯ: 06 ಜೊತೆ ⁣
ಅಡ್ಡಹಲಗೆ: 03 ಜೊತೆ ⁣
ಕನೆಹಲಗೆ: 04 ಜೊತೆ ⁣
•——————–
ಕನೆಹಲಗೆ:⁣
-ಬಾರ್ಕೂರು ಶಾಂತಾರಾಮ್ ಶೆಟ್ಟಿ (ನೀರು ನೋಡಿ ಬಹುಮಾನ)⁣
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ್ ⁣
-ಬೋಳಂಬಳ್ಳಿ ಶ್ರೀರಾಮ್ ಚೈತ್ರ ಪರಮೇಶ್ವರ ಭಟ್ (ನೀರು ನೋಡಿ ಬಹುಮಾನ)⁣
ಹಲಗೆ ಮುಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ ⁣
•—————-
ಹಗ್ಗ ಹಿರಿಯ:⁣
ಪ್ರಥಮ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ‘ಎ’⁣
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ⁣
ದ್ವಿತೀಯ: ಕೊಳಚ್ಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ‘ಬಿ’⁣
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ⁣
•—————-
ಹಗ್ಗ ಕಿರಿಯ:⁣
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ ⁣
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ⁣
ದ್ವಿತೀಯ: ಎರ್ಮಾಳ್ ಡಾ. ಚಿಂತನ್ ರೋಹಿತ್ ಹೆಗ್ಡೆ ‘ಬಿ’⁣
ಓಡಿಸಿದವರು: ಹಿರೇಬೆಟ್ಟು ಆಕಾಶ್⁣
•—————-
ಅಡ್ಡಹಲಗೆ:⁣
ಪ್ರಥಮ: ಹಂಕಾರಜಾಲು ಶ್ರೀನಿವಾಸ ಭೀರ್ಮಣ್ಣ ಶೆಟ್ಟಿ ⁣
ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ ⁣
ದ್ವಿತೀಯ: ಮೋರ್ಲಾ ಗಿರೀಶ್ ಆಳ್ವ ⁣
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್⁣
•——————-
ನೇಗಿಲು ಹಿರಿಯ:⁣
ಪ್ರಥಮ: ಬೋಳದ ಗುತ್ತು ಸತೀಶ್ ಶೆಟ್ಟಿ ‘ಎ’⁣
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ ⁣
ದ್ವಿತೀಯ: ಕೃಷ್ಣಾಪುರ ನಡುಮನೆ ಪರಮೇಶ್ವರ ಸಾಲ್ಯಾನ್ ⁣
ಓಡಿಸಿದವರು: ಪೆರಿಂಜೆ ಪ್ರಮೋದ್ ಕುಮಾರ್ ⁣
•———————
ನೇಗಿಲು ಕಿರಿಯ:⁣
ಪ್ರಥಮ: ಮೂಡಬಿದಿರೆ ಪಡಿವಾಳ್ಸ್ ಸ್ತುತಿ ಹಾರ್ಧಿಕ್ ಪಡಿವಾಳ್⁣
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ⁣
ದ್ವಿತೀಯ: ಕಾರಿಂಜ ಕೊಂಬೇಲು ಗುತ್ತು ಪ್ರಶಾಂತ್ ಪೂಜಾರಿ⁣
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ ⁣
 ⁣
•———————–
ನೇಗಿಲು ಅತೀ ಕಿರಿಯ:⁣
ಪ್ರಥಮ: ಮಾರೂರು ಬಿರ್ನೊಟ್ಟು ಅಶೀತ್ ಶೆಟ್ಟಿ ⁣
ಓಡಿಸಿದವರು: ಮರೋಡಿ ಶ್ರೀಧರ್ ⁣
ದ್ವಿತೀಯ: ನಲ್ಲೂರು ಗಂಡೊಟ್ಟು ಸೌಮ್ಯ ಸಮೃದ್ಧ್ ಕುಮಾರ್ ⁣
ಓಡಿಸಿದವರು: ಆಳದಂಗಡಿ ಗಿರೀಶ್ ಕುಮಾರ್ ⁣
 ⁣•——————-