ಅಯೋಧ್ಯೆ ರಾಮಮಂದಿರದ ಭೂಮಿಪೂಜೆಗೆ ಶುಭಹಾರೈಸಿದ ಪ್ರಮುಖರು ಇಲ್ಲಿದ್ದಾರೆ.

ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ಚಂದದ ಮಂದಿರ ನಿರ್ಮಾಣಕ್ಕಿಂದು ಭೂಮಿ ಪೂಜೆಯ ಸಂಭ್ರಮ. ಈ ಸುಮುಹೂರ್ತಕ್ಕೆ ವಿವಿಧ ಗಣ್ಯರು ಉಡುಪಿXPRESS ಮೂಲಕ ಶುಭಹಾರೈಸಿದ್ದಾರೆ.