ಶ್ರೀಕೃಷ್ಣ ಮಠದಲ್ಲಿ ಅಷ್ಟಮಿಗೆ ರೆಡಿಯಾಗ್ತಿದೆ ಉಂಡೆ ಚಕ್ಕುಲಿ..

ಉಡುಪಿ:   ಶ್ರೀಕೃಷ್ಣ ಮಠದಲ್ಲಿ ಕೃಷ್ಣಾಷ್ಟಮಿಗೆ  ಪರ್ಯಾಯ ಶ್ರೀ ಪಲಿಮಾರು ಮಠದ ವತಿಯಿಂದ  ಶಾಲಾ ಮಕ್ಕಳಿಗೆ ಹಾಗೂ ಭಕ್ತರಿಗೆ ಪ್ರಸಾದ ರೂಪವಾಗಿ  ವಿತರಿಸಲು ಉಂಡೆ ಚಕ್ಕುಲಿಗಳನ್ನು ಭರದಿಂದ  ತಯಾರಿಸಲಾಗುತ್ತಿದೆ