ಮಣಿಪಾಲ: ತಪೋವನ ವತಿಯಿಂದ ಕಥಾಕಮ್ಮಟ ಕಾರ್ಯಾಗಾರ

ಮಣಿಪಾಲ: ನವೆಂಬರ್ 27 ರಂದು ತಪೋವನ ಮತ್ತು ಚಂದ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ಹೊಸ ಕಥೆಗಾರರಿಗಾಗಿ ಖ್ಯಾತ ಸಾಹಿತಿ ವಸುಧೇಂದ್ರ ಅವರಿಂದ ಕಥಾ ಕಮ್ಮಟ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಕಾರ್ಯಾಗಾರದ ಶುಲ್ಕ 1000ರೂ. ಊಟೋಪಚಾರದ ವ್ಯವಸ್ಥೆ ಇದೆ. ಹೆಚ್ಚಿನ ವಿವರಗಳಿಗಾಗಿ 8762563517 ಅನ್ನು ಸಂಪರ್ಕಿಸುವಂತೆ ರೇವತಿ ನಾಡಿಗೇರ್ ತಿಳಿಸಿದ್ದಾರೆ.