ಅಳದಂಗಡಿ ಬೃಹತ್‌ ಸಾರ್ವಜನಿಕ ಸಭೆ: ಅಣ್ಣಾಮಲೈ ಭಾಗಿ

ಬೆಳ್ತಂಗಡಿ: ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತಪ್ರಚಾರವು ಬಹಳ ಭರದಿಂದ ಸಾಗುತಿದೆ. ಇದೀಗ ಭಾರತೀಯ ವಿಧಾನ ಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಹರೀಶ್‌ ಪೂಂಜ ಅವರು ಸ್ವರ್ಧಿಸುತ್ತಿದ್ದು. ಇಂದು ಸಂಜೆ 4 ಗಂಟೆಗೆ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ರಾಜ್ಯ ಚುನಾವಣಾ ಸಹ ಉಸ್ತುವಾರಿ ಶ್ರೀ ಕೆ. ಅಣ್ಣಾಮಲೈ ಅವರು ಅಳದಂಗಡಿಯಲ್ಲಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.