ಮುಂಬೈ ಶ್ರೀ ಶ್ರೀ ರಮಾನಂದ ಗುರೂಜಿ ಭೇಟಿ

ದೇವಿ ಅನುಗ್ರಹಿತ ಭಕ್ತನಾಗಿ ತನ್ನ ಸೂಕ್ತ ಮಾರ್ಗದರ್ಶನದಿಂದ ಸಂಕಷ್ಟ ನಿವಾರಿಸಿ ಭಕ್ತ ಜನರು ಮಾತನಾಡುವ ಶಕ್ತಿ ಎನಿಸಿದ ಶ್ರೀ ಗುರುಜಿಯವರ ಸಂದರ್ಶನ ಬಯಸುವ ಭಕ್ತಾದಿಗಳು ಆಪ್ತ ಕಾರ್ಯದರ್ಶಿ ಶ್ರೀಮತಿ ಕುಸುಮ ನಾಗರಾಜ್ ಇವರನ್ನು ಮೊಬೈಲ್ ಸಂಖ್ಯೆ 9342749650, 7738387979 ಸಂಪರ್ಕಿಸಬಹುದು ಮುಂಗಡ ಹೆಸರು ನೋಂದಾಯಿಸಿಕೊಳ್ಳಬಹುದು. ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಅಕ್ಟೋಬರ್ ಸೋಮವಾರ ತಾರೀಕು 2 ರಿಂದ ತಾರೀಕು ನಾಲ್ಕರ ಬುಧವಾರದವರೆಗೆ ಮೂರು ದಿನಗಳ ಕಾಲ ಮುಂಬೈನ ಲೋವರ್ ಪರೇಲಿನಲ್ಲಿರುವ ಪಂಚತಾರಾ ಹೋಟೆಲ್ ಸೇಂಟ್ ರೆಜಿಸ್ ನಲ್ಲಿ ಲಭ್ಯವಿರುತ್ತದೆ. ಸೇಂಟ್ ರೆಜಿಸ್, ಪಂಚತಾರಾ ಹೋಟೆಲ್ ತುಳಸಿ ಪೈಪ್ ರಸ್ತೆ, ಲೋವರ್ ಪರೇಲ್, ಮುಂಬೈ, ಮಹಾರಾಷ್ಟ್ರ 400013. ಉಡುಪಿ ದೊಡ್ಡಣ್ಣಗುಡ್ಡೆ ಶ್ರೀಚಕ್ರ ಪೀಠದ ಸುರಪೂಜಿತ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರ ಧರ್ಮದರ್ಶ್ ಶ್ರೀ ಶ್ರೀ *ರಮಾನಂದ ಗುರೂಜಿ ಅವರು ಅಕ್ಟೋಬರ್ 2 ಸೋಮವಾರದಿಂದ 4 ಬುಧವಾರದವರೆಗೆ ಎರಡು ದಿನಗಳ ಕಾಲ ಮುಂಬೈನಲ್ಲಿ ಲಭ್ಯವಿರುತ್ತಾರೆ.