ಮಣಿಪಾಲ: ಹೆರ್ಗಾ ಗ್ರಾಮದ ಸರಳೇಬೆಟ್ಟು ವಿಜಯನಗರ ಕೋಡಿಯ ನಿವಾಸಿ ಅನಂತ ನಾಯ್ಕ್ (49) ಎಂಬುವವರು ಅಕ್ಟೋಬರ್ 30ರಿಂದ ಕಾಣೆಯಾಗಿದ್ದಾರೆ.
ಅಂದು ಮನೆಯಿಂದ ಈಶ್ವರನಗರ ಕಡೆಗೆ ಹೋದವರು ಈವರೆಗೆ ಮನೆಗೆ ಬರಲಿಲ್ಲ. ಈ ಬಗ್ಗೆ ಪತ್ನಿ ಲಲಿತಾ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.













ಮಣಿಪಾಲ: ಹೆರ್ಗಾ ಗ್ರಾಮದ ಸರಳೇಬೆಟ್ಟು ವಿಜಯನಗರ ಕೋಡಿಯ ನಿವಾಸಿ ಅನಂತ ನಾಯ್ಕ್ (49) ಎಂಬುವವರು ಅಕ್ಟೋಬರ್ 30ರಿಂದ ಕಾಣೆಯಾಗಿದ್ದಾರೆ.
ಅಂದು ಮನೆಯಿಂದ ಈಶ್ವರನಗರ ಕಡೆಗೆ ಹೋದವರು ಈವರೆಗೆ ಮನೆಗೆ ಬರಲಿಲ್ಲ. ಈ ಬಗ್ಗೆ ಪತ್ನಿ ಲಲಿತಾ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.