ಶ್ರೀ ಗಣೇಶ ಚತುರ್ಥಿಗೆ ಭಕ್ತಿಪೂರ್ವಕವಾಗಿ ಶುಭಹಾರೈಸಿದ್ದಾರೆ ನಾಡಿನ ಗಣ್ಯರು.

ಉಡುಪಿ: ಶ್ರೀ ಗಣೇಶ ಚತುರ್ಥಿಗೆ ಕರಾವಳಿಯ ವಿವಿಧ ಗಣ್ಯರು ಉಡುಪಿXPRESS ಸುದ್ದಿ ಮೂಲಕ ಶುಭಕೋರಿದ್ದಾರೆ. ಗಣೇಶೋತ್ಸವ ಎಲ್ಲರಿಗೂ ಒಳಿತನ್ನು ತರಲಿ ಎಂದು ಹಾರೈಸಿದ್ದಾರೆ.