ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್‌ ಸೊಸೈಟಿ ಲಿ. ಪರ್ಕಳ: ಜೂ.27 ರಂದು “2025 ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ” ಪ್ರಯುಕ್ತ ವನಮಹೋತ್ಸವ ಮತ್ತು ಸಸಿ ವಿತರಣೆ’

ಉಡುಪಿ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್‌ ಸೊಸೈಟಿ ಲಿ.ಪರ್ಕಳ ಇವರ ಪ್ರಾಯೋಜಕತ್ವದಲ್ಲಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ.ಉಡುಪಿ, ಸಹಕಾರ ಭಾರತಿ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ‘2025 ಅಂತರಾಷ್ಟ್ರೀಯ ಸಹಕಾರ ವರ್ಷಾಚರಣೆ’ ಪ್ರಯುಕ್ತ ಗಿಡ ನೆಡುವ ಸಂಕಲ್ಪ “ಏಕ್ ಪೇಡ್ ಮಾ ಕೆ ನಾಮ್” ಎಂಬ ವಿಷಯದಲ್ಲಿ ‘ವನಮಹೋತ್ಸವ ಮತ್ತು ಸಸಿ ವಿತರಣೆ’ ಕಾರ್ಯಕ್ರಮವು ಜೂ.27ರಂದು ಸಮಯ ಪೂರ್ವಾಹ್ನ 10:30ಕ್ಕೆ ಪರ್ಕಳ ಪ್ರೌಢಶಾಲೆ ಜ್ಯೋತಿನಗರದಲ್ಲಿ ನಡೆಯಲಿದೆ.

ಕಾರ್ಯಕ್ರಮ ಅಧ್ಯಕ್ಷತೆ: ಅಶೋಕ್‌ ಕಾಮತ್ ಕೆ., ಅಧ್ಯಕ್ಷರು ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪ್ ಸೊಸೈಟಿ ಲಿ.ಪರ್ಕಳ.

ಮುಖ್ಯ ಅತಿಥಿಗಳು:
ಜಯಕರ ಶೆಟ್ಟಿ ಇಂದ್ರಾಳಿ, ಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಉಡುಪಿ

ದಿನೇಶ್ ಹೆಗ್ಡೆ ಆತ್ರಾಡಿ, ಅಧ್ಯಕ್ಷರು, ಸಹಕಾರ ಭಾರತಿ ಉಡುಪಿ ಜಿಲ್ಲೆ

ಶ್ರೀಮತಿ ಅನುಷಾ ಕೋಟ್ಯಾನ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್

ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತ ಬಯಸುವ

ಪಾಂಡುರಂಗ ಕಾಮತ್.ಎಸ್
ಉಪಾಧ್ಯಕ್ಷರು

ನಿತ್ಯಾನಂದ ನಾಯಕ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ

ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ.