ಉಡುಪಿ:ನವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಅಕ್ಟೋಬರ್ 3 ರಿಂದ 12 ರ ತನಕ ಪ್ರತಿದಿನ ಚಂಡಿಕಾ ಪಾರಾಯಣ, ಯಕ್ಷೇಶ್ವರಿ ತಂಡದಿಂದ ಭಜನೆ,ವಿಶೇಷ ಪೂಜೆ ಜರುಗಲಿದ್ದು, ಭಕ್ತಾಧಿಗಳು ಎಲ್ಲಾ ದಿನಗಳಂದು ಆಗಮಿಸಿ,ಶ್ರೀ ದೇವಿಯ ಪ್ರಸಾದ ಸ್ವೀಕರಿಸಬೇಕಾಗಿ ವಿನಂತಿ.
ಚಂಡಿಕಾ ಪಾರಾಯಣದ ಸೇವಾಕರ್ತರು:
03-10-2024 ಸಂಜೆ
ಕಾವೇರಿ ನಾರಾಯಣ ರಾವ್ ಮತ್ತು ಮನೆಯವರು
04-10-2024 ಸಂಜೆ ಕಮಲಾಕ್ಷಿ ರಾಘವೇಂದ ಗಾಣಿಗ ಮತ್ತು ಮನೆಯವರು
05-10-2024 ಬೆಳಿಗ್ಗೆ
ಇಂದಿರಾ ಆನಂದ ಗಾಣಿಗ ಮತ್ತು ಮನೆಯವರು
ಸಂಜೆ ವಿನುತಾ ಅಶೋಕ್ ಗಾಣಿಗ ಮತ್ತು ಮನೆಯವರು
ಸಂಜೆ ರಾಜೀವಿ ಅಣ್ಣಪ್ಪ ಗಾಣಿಗ ಮತ್ತು ಮನೆಯವರು
06-10-2024 ಸಂಜೆ
ಇಂದುಮತಿ ಗಾಣಿಗ ಮತ್ತು ಮನೆಯವರು, ಬಾರ್ಕೂರು ಅನಿತಾ ವಾದಿರಾಜ ಗಾಣಿಗ ಮತ್ತು ಮನೆಯವರು ಸೀತಾರಾಮ ಆಚಾರ್ಯ (ಪಿ.ಡಿ.ಒ) ಮತ್ತು ಮನೆಯವರು
07-10-2014 ಸಂಜೆ
ಆಶಾ ಸುಜಯ ಗಾಣಿಗ ಮತ್ತು ಮನೆಯವರು
08-10-2024 ಸಂಜೆ
ಜ್ಯೋತಿ ಉದಯ ಮರಕಾಲ ಮತ್ತು ಮನೆಯವರು
09-10-2024 ಸಂಜೆ
ಗಿರಿಜಾ ಗೋಪಾಲ ಗಾಣಿಗೆ ಮತ್ತು ಮನೆಯವರು
10-10-2024 ಸಂಜೆ
ಶ್ಯಾಮಲಾ ಅಜಿತ್ ಕುಮಾರ್ (ಮೈಂಡ್ ಲೀಡ್ ಸಾಯಬ್ರಕಟ್ಟೆ ) & ಮನೆಯವರು
11-10-2024 – ಸಂಜೆ
ಮಮತಾ ರವಿಚಂದ್ರ ಗಾಣಿಗ ಮತ್ತು ಮನೆಯವರು
12-10-2024 ಸಂಜೆ
ಚೇತನಾ ಕೃಷ್ಣಮೂರ್ತಿ ಮತ್ತು ಮನೆಯವರು ವಾಣಿಶ್ರೀ ಸುರೇಂದ್ರ ಗಾಣಿಗ ಮತ್ತು ಮನೆಯವರು
ಸಂಜೆಯ ಪಾರಾಯಣ ಅಪರಾಹ್ನ 3:30 ರಿಂದ ನಡೆಯಲಿರುವುದು.












