ಉಡುಪಿ: ಶ್ರೀ ಗೋಪಾಲಕೃಷ್ಣ ಮಂದಿರ, ಮುಂಡ್ಕಿನಜೆಡ್ಡು ಆಗಸ್ಟ್ 26 ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಭಜನೆ ಕಾರ್ಯಕ್ರಮ ಜರುಗಲಿದೆ.
ಆಗಸ್ಟ್ 27 ಮಂಗಳವಾರ ಅಪರಾಹ್ನ ಗಂಟೆ 3.00ರಿಂದ ವಿಟ್ಲ ಪಿಂಡಿ ಪ್ರಯುಕ್ತ ಈ ಕೆಳಗಿನ ವಿವಿಧ ಸ್ಪರ್ಧೆಗಳು ಜರಗಲಿವೆ
ರಸಪ್ರಶ್ನೆ:
ಪ್ರಾಥಮಿಕ ಶಾಲಾ ವಿಭಾಗ
ಪ್ರೌಢ ಶಾಲಾ ವಿಭಾಗ
ಸಂಗೀತ ಕುರ್ಚಿ:
ಪ್ರಾಥಮಿಕ ಬಾಲಕರು
ಪ್ರಾಥಮಿಕ ಬಾಲಕಿಯರು
ಪ್ರೌಢ ಬಾಲಕರು
ಪ್ರೌಢ ಬಾಲಕಿಯರು
ಮಹಿಳೆಯರು
ಪುರುಷರು
ಚಮಚ ಲಿಂಬೆ ಓಟ:
ಮಹಿಳೆಯರ
ಕಿರಿಯ ವಿಭಾಗ (ಪ್ರಾಥಮಿಕ)
ಹಿರಿಯ ವಿಭಾಗ (ಸಾಮಾನ್ಯ)
ಇಡ್ಲಿ ತಿನ್ನುವುದು:
ಪ್ರೌಢ ಶಾಲಾ ಬಾಲಕರು
ಪ್ರೌಢ ಶಾಲಾ ಬಾಲಕಿಯರು
ಮಹಿಳೆಯರು
ಪುರುಷರು
ಆನೆಗೆ ಬಾಲ ಬಿಡಿಸುವುದು:
ಹಿರಿಯ ಪುರುಷರು
ಗೊಂಬೆಗೆ ತಿಲಕ(ಸ್ಟಿಕ್ಕರ್) ಹಚ್ಚುವುದು:
ಹಿರಿಯ ಮಹಿಳೆಯರು
ಪುಲ್ ಅಪ್:
ಪ್ರೌಢ ಶಾಲಾ ವಿಭಾಗ
ಪುರುಷರ ವಿಭಾಗ
ಮೊಸರು ಕುಡಿಕೆ ಒಡೆಯುವುದು:
ಮಕ್ಕಳ ವಿಭಾಗ (ಸಾಮಾನ್ಯ)
ಪುರುಷರ ವಿಭಾಗ
ಮಹಿಳೆಯರ ವಿಭಾಗ
ಹಗ್ಗಜಗ್ಗಾಟ:
ಪುರುಷರ ವಿಭಾಗ
ಈ ಸ್ಪರ್ಧೆಗಳ ಜೊತೆಗೆ ಮುದ್ದುಕೃಷ್ಣ ಅದೃಷ್ಟಶಾಲಿ(ಲಕ್ಕಿ ಪರ್ಸನ್), ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಪ್ರಸಾದ ವಿತರಣೆ ಈ ಎಲ್ಲಾ ಕಾರ್ಯಕ್ರಮಗಳಿಗೆ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಿದೆ.












