ದ್ವಿತೀಯ ಪಿಯುಸಿ ಪರೀಕ್ಷೆ -2: ಕುಂದಾಪುರ ಶ್ರೀ ವೆಂಕಟರಮಣ ಕಾಲೇಜು ರಾಜ್ಯಕ್ಕೆ ದ್ವಿತೀಯ ರ್ಯಾಂಕ್; ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಇಬ್ಬರು ವಿದ್ಯಾರ್ಥಿನಿಯರು.

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫಲಿತಾಂಶ -2 ರ ನಂತರ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ನೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ವನ್ನು ಪಡೆದುಕೊಂಡು ಅನುಪಮ ಸಾಧನೆಗೆ ಸಾಕ್ಷಿಯಾಗಿದೆ. ವಾಣಿಜ್ಯ ವಿಭಾಗದಲ್ಲಿ ಧನ್ಯಾ ಭಟ್ ಮತ್ತು ಶ್ರೀ ಲಕ್ಷ್ಮಿ ವಿ. ಅಡಿಗ (599) 2ನೇ ರ್ಯಾಂಕ್, ಸಿಂಚನಾ (597) 4ನೇ ರ್ಯಾಂಕ್, ಸಾನಿಕಾ ( 596) 5ನೇ ರ್ಯಾಂಕ್, ರಾಜೇಂದ್ರ ಭಟ್, ಕೀರ್ತನಾ, ಶ್ರಾವ್ಯ (595) 6ನೇ ರ್ಯಾಂಕ್, ಹರ್ಷಿತಾ […]
ಮಣಿಪಾಲದಲ್ಲಿ ಕಾರ್ಯಾರಂಭವಾಯಿತು ಮಕ್ಕಳಿಗಾಗಿ ಮೀಸಲಾದ ಕರ್ನಾಟಕದ ಮೊದಲ ಬೆಂಬಲ ಕೇಂದ್ರ

ಮಣಿಪಾಲ, ಮೇ 23: ವೈದ್ಯಕೀಯೇತರ ಸವಾಲುಗಳಿಂದಾಗಿ ಯಾವುದೇ ಮಗು ಕ್ಯಾನ್ಸರ್ ಚಿಕಿತ್ಸೆಯನ್ನು ತ್ಯಜಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಬದ್ಧವಾಗಿರುವ ನೋಂದಾಯಿತ ಭಾರತೀಯ ಲಾಭರಹಿತ ಸಂಸ್ಥೆಯಾದ ಆಕ್ಸೆಸ್ ಲೈಫ್, ಮಕ್ಕಳ ಮೂಳೆ ಮಜ್ಜೆಯ ಕಸಿ (BMT) ರೋಗಿಗಳಿಗಾಗಿ ಮಣಿಪಾಲದಲ್ಲಿ ತನ್ನ ಹೊಸ ‘ಹೋಮ್ ಅವೇ ಫ್ರಮ್ ಹೋಮ್’ (HAH) ಕೇಂದ್ರವನ್ನು ಉದ್ಘಾಟಿಸಿತು. ಈ ಕೇಂದ್ರವು ಮೇ 23, 2026 ರಂದು ಉದ್ಘಾಟನೆಗೊಂಡಿದ್ದು, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೂಳೆ ಮಜ್ಜೆಯ ಕಸಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಕುಟುಂಬಗಳಿಗೆ ಬೆಂಬಲ ನೀಡಲಿದೆ. ಈ […]
CJP: “ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕನ ಇನ್ಸ್ಟಾಗ್ರಾಂ ಖಾತೆ ಹ್ಯಾಕ್!”

ಹೊಸದಿಲ್ಲಿ: ದೇಶದ ಯುವ ಪೀಳಿಗೆಯಲ್ಲಿ ಆನ್ಲೈನ್ ಫಾಲೋವರ್ಸ್ ಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬಿರುಗಾಳಿ ಎಬ್ಬಿಸಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಷ್ಠೆ ತಮ್ಮ ಸಾಮಾಜಿಕ ಮಾಧ್ಯಮ ಉಪಸ್ಥಿತಿಯ ವಿರುದ್ಧ ಹೊಸ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ವೈಯಕ್ತಿಕ ಇನ್ನಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ದಿಪ್ಟ್ ಹೇಳಿಕೊಂಡಿದ್ದಾರೆ. ಅಲ್ಲದೆ ಪಕ್ಷದ ಬ್ಯಾಕಪ್ ಇನ್ಮಾಗ್ರಾಮ್ ಖಾತೆಯನ್ನು ಆನ್ಲೈನ್ನಲ್ಲಿ ಸ್ಫೋಟಕ ಬೆಳವಣಿಗೆಯ ನಡುವೆ ಕೆಲವು ಗಂಟೆಗಳ ಕಾಲ ತೆಗೆಯಲಾಗಿತ್ತು, ಬಳಿಕ ಸರಿಯಾಗಿದೆ.ತಮ್ಮ ವೈಯಕ್ತಿಕ ಇನ್ಸಾಗ್ರಾಮ್ ಖಾತೆಯನ್ನು […]
ಪ್ಲೇ ಆಫ್ ಗೆ ಟಾಪ್-2 ತಂಡಗಳು ಫಿಕ್ಸ್: ಯಾರೊಂದಿಗೆ ಆಡಲಿದೆ ಆರ್.ಸಿ.ಬಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು Royal Challengers Bengaluru ತಂಡವು ಸನ್ ರೈಸರ್ಸ್ ಹೈದರಾಬಾದ್ Sunrisers Hyderabad ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ 56 ರನ್ಗಳ ಸೋಲು ಕಂಡರೂ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹೈದರಾಬಾದ್ನ Rajiv Gandhi International Cricket Stadium ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್.ಆರ್.ಎಚ್. 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ಗಳ ಭಾರೀ ಮೊತ್ತ ಕಲೆಹಾಕಿತು. 256 ರನ್ಗಳ ಗುರಿ ಬೆನ್ನಟ್ಟಿದ ಆರ್.ಸಿ.ಬಿ. ಉತ್ತಮ ಹೋರಾಟ […]
ರಾಜ್ಯದಲ್ಲಿ 51 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಗ್ರೀನ್ ಸಿಗ್ನಲ್

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಉಂಟಾಗಿರುವ ಶಿಕ್ಷಕರ ಕೊರತೆಯನ್ನು ನಿವಾರಿಸಲು ರಾಜ್ಯ ಸರ್ಕಾರ 51 ಸಾವಿರ ಅತಿಥಿ ಶಿಕ್ಷಕರ ತಾತ್ಕಾಲಿಕ ನೇಮಕಾತಿಗೆ ಅನುಮೋದನೆ ನೀಡಿದೆ. 2026-27ನೇ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಹಿನ್ನೆಲೆ ಶಾಲೆಗಳ ಪಾಠಚಟುವಟಿಕೆ ಅಡಚಣೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿರುವ ಆದೇಶದಂತೆ, ಪ್ರಾಥಮಿಕ ಶಾಲೆಗಳಿಗೆ 40 ಸಾವಿರ ಮತ್ತು ಪ್ರೌಢಶಾಲೆಗಳಿಗೆ 11 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಖಾಯಂ ಶಿಕ್ಷಕರ ನೇಮಕಾತಿ ಆಗುವವರೆಗೆ ಅಥವಾ […]