ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಸೇವೆ – ಮಣಿಪಾಲದಲ್ಲಿ ಲಭ್ಯ

ಉಡುಪಿ:ಮಣಿಪಾಲದ ಬಜಾಲ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ (ಭಾರತ ಸರ್ಕಾರದ ಉದ್ದಿಮೆಯ ಸಂಸ್ಥೆ) ಮೂಲಕ ಎಲ್ಲ ರೀತಿಯ ಇನ್ಸೂರೆನ್ಸ್ ಸೇವೆಗಳು ಲಭ್ಯವಿವೆ. ಎಲ್ಲಾ ರೀತಿಯ ವಾಹನ ಇನ್ಸೂರೆನ್ಸ್ , ಹೊಸದು / ರಿನಿವಲನ್ನು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು. ಅದಲ್ಲದೆ ಇನ್ಸೂರೆನ್ಸನ್ನು ನಿಮ್ಮ ಸ್ಥಳಕ್ಕೆ ಬಂದು ಮುಖತಃ ಭೇಟಿಯಾಗಿ ಪಾಲಿಸಿ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಪಿ.ಬಿ. ನಂ.11, 1ನೇ ಮಹಡಿ, ಬಜಾಲ್ ಕಾಂಪ್ಲೆಕ್ಸ್, ಉದಯವಾಣಿ ಸಮೀಪ, ಮಣಿಪಾಲ.ಸಂಪರ್ಕಿಸಿ: 9964898717

ಬಾಲ ನಟ ನಟಿಯರು ಸಿನಿಮಾದಲ್ಲಿ ನಟಿಸಲು ಅನುಮತಿ ಬೇಕೇ ಬೇಕು:ಕಾರ್ಮಿಕ ಇಲಾಖೆ

ಮೈಸೂರು: ನಟಿಸಲು ಬಯುಸುವ ಮಕ್ಕಳು ಜಿಲ್ಲಾಧಿಕಾರಿಯಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. ಶ್ರವಣ ಮತ್ತು ದೃಶ್ಯ ಮಾಧ್ಯಮದ ಯಾವುದೇ ನಿರ್ಮಾಪಕರು ನಿರ್ಮಿಸಿದ ಅಥವಾ ಯಾವುದೇ ವಾಣಿಜ್ಯಪರ ಕಾರ್ಯಕ್ರಮದಲ್ಲಿ ಮಗು ಪಾಲ್ಗೊಳ್ಳುವುದಿದ್ದರೆ, ಆ ಚಟುವಟಿಕೆ ನಡೆಯುವ ಪ್ರದೇಶದ ಜಿಲ್ಲಾ ದಂಡಾಧಿಕಾರಿಯಿಂದ ಪೂರ್ವಾನುಮತಿ ಪಡೆಯಬೇಕು. ನಮೂನೆ ‘ಸಿ’ಯಲ್ಲಿ ಜಿಲ್ಲಾ ದಂಡಾಧಿಕಾರಿಗೆ ಮುಚ್ಚಳಿಕೆ ಪತ್ರ ಸಲ್ಲಿಸಬೇಕು. ಪಾಲ್ಗೊಳ್ಳುವ ಮಕ್ಕಳ ಪಟ್ಟಿ, ಪೋಷಕರು ಅಥವಾ ಪಾಲಕರ ಒಪ್ಪಿಗೆಪತ್ರ ಸಲ್ಲಿಸಬೇಕು. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. […]

ಕಾಪು: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷನ ಮನೆಯಲ್ಲಿ ಕಳ್ಳತನ

ಉಡುಪಿ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಾಪು ದಿವಾಕರ್ ಶೆಟ್ಟಿ ಅವರ ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ಮುಂಬೈಗೆ ತೆರಳಿದ್ದರು. ಪುರಸಭಾ ಸದಸ್ಯ ಸುರೇಶ್ ಶೇರಿಗಾ‌ರ್ ಎಂಬರವನ್ನು ಮನೆಯ ಉಸ್ತುವಾರಿ ನೋಡಿಕೊಳ್ಳಲು ನೇಮಿಸಿದ್ದರು. ಗುರುವಾರ ರಾತ್ರಿ ಸುರೇಶ ಅವರು ಮನೆಯ ಮೇಲ್ಮಹಡಿಯಲ್ಲಿ ಮಲಗಿದ್ದ ವೇಳೆ ಮುಸುಕುಧಾರಿಗಳು ಮನೆಯ ಬಾಗಿಲು ಮುರಿದು ಒಳನುಗ್ಗಿ ಕಳ್ಳತನ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗ ನಗದು […]

ಮಣಿಪಾಲದಲ್ಲಿ MSDC ಸಹಯೋಗದಲ್ಲಿ ನಾಳೆ (ಜ.31) JOB Pakka Fair ಇದು ಭಾರತದ ಅತ್ಯಂತ ದೊಡ್ಡ ಉದ್ಯೋಗ ಮೇಳ: ಯಾರೆಲ್ಲಾ ಭಾಗವಹಿಸಬಹುದು?

ಮಣಿಪಾಲ: MSDC Manipal Skill Development Center ಸಹಯೋಗದಲ್ಲಿ CADD CENTRE – World Class ಸಹಭಾಗಿತ್ವದಲ್ಲಿ Job Pakka Fair 2026 ಜ. 31 ರಂದು ಬೆಳಿಗ್ಗೆ 9:30 ರಿಂದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ – MIT ಇನ್ಸೈಡ್ ರೋಡ್, ಈಶ್ವರ ನಗರ, ಮಣಿಪಾಲ ಇಲ್ಲಿ ನಡೆಯಲಿದ್ದು ಇದು ಭಾರತದ ಅತಿದೊಡ್ಡ ಟ್ಯಾಲೆಂಟ್ ಹಂಟ್ ಆಗಿದೆ. 10 ಕ್ಷೇತ್ರಗಳಲ್ಲಿ 5000 ಉದ್ಯೋಗಗಳು! 300+ ನೇಮಕಾತಿ ಸಂಸ್ಥೆಗಳು 50K+ ವಿದ್ಯಾರ್ಥಿಗಳು, 6 ನಗರಗಳು, 10+ ಕ್ಷೇತ್ರಗಳು […]

ಏ.21 ರಿಂದ ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ವಸ್ತ್ರ ಕಡ್ಡಾಯ

ಬೆಂಗಳೂರು: ಜ.29 ರಂದು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ಇಲಾಖೆಯ ಎಲ್ಲ ನೌಕರರಿಗೆ ಖಾದಿ ಬಟ್ಟೆ ಕಡ್ಡಾಯ ಎಂದು ಒಮ್ಮತದಿಂದ ತೀರ್ಮಾನಿಸಲಾಯಿತು. ಏಪ್ರಿಲ್​ 21, ಸರ್ಕಾರಿ ನೌಕರರ ದಿನಾಚರಣೆಯ ದಿನದಂದೇ ಈ ನಿಯಮವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ನಿಗಮ-ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಅನುದಾನಿತ ಸಂಸ್ಥೆಗಳ ಅಧಿಕಾರಿ-ನೌಕರರು ಸ್ವಯಂ ಪ್ರೇರಣೆಯಿಂದ ಖಾದಿ ಬಟ್ಟೆಗಳನ್ನು ಧರಿಸುವ ಸಂಬಂಧ […]