ಫೆ.1ರಂದು ನೇಚರ್ ಎವೇರ್ನೆಸ್ ಫೌಂಡೇಶನ್ ಟ್ರಸ್ಟ್ ನ ಉದ್ಘಾಟನೆ

ಉಡುಪಿ: ನೇಚರ್ ಎವೇರ್ನೆಸ್ ಫೌಂಡೇಶನ್ ಟ್ರಸ್ಟ್, ಲಕ್ಷ್ಮೀನಗರ ಇದರ ಉದ್ಘಾಟನಾ ಸಮಾರಂಭವು ಫೆ.1ರಂದು ಉಡುಪಿ ಪುತ್ತೂರಿನ ಅಂಬೇಡ್ಕರ್ ಸಭಾಭವನದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ನ ಕೃಷ್ಣ ಆಚಾರ್ಯ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಜಾಗತಿಕ ಜಾಗೃತಿಗಾಗಿ ಎಂಬ ಕಿರು ಹೊತ್ತಿಗೆಯ ಬಿಡುಗಡೆಯಾಗಲಿದೆ. ಅಂದು ಸಂಜೆ 4ಗಂಟೆಗೆ ನಿಟ್ಟೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್ ಕರ್ನೇಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ […]
ಉಡುಪಿ: ಫೆ.2ರಂದು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಯೋಜನೆ ಕುರಿತ ಮಾಹಿತಿ ಕಾರ್ಯಾಗಾರ

ಉಡುಪಿ: ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಯೋಜನೆಯಡಿ ಬ್ರಾಹ್ಮಣ ಸಮುದಾಯದವರಿಗೆ ಸಿಗುವ ಧನ ಸಹಾಯ ಮತ್ತು ಇತರ ಸೌಲಭ್ಯಗಳ ಕುರಿತ ಮಾಹಿತಿ ಕಾರ್ಯಾಗಾರವನ್ನು ಫೆ.2ರಂದು ಸಂಜೆ 4ಗಂಟೆಗೆ ಉಡುಪಿ ಗೋವಿಂದ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 18ರಿಂದ 60ವರ್ಷದೊಳಗಿನ ಕರ್ನಾಟಕ ರಾಜ್ಯದ ನಿವಾಸಿಗಳು ಕಾರ್ಮಿಕ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಆದಾಯ […]
BSNL ನಿಂದ ಬಂತು ಉಚಿತ ವೈಫೈ ಕರೆ ಮಾಡುವ ಸೌಲಭ್ಯ:ನೀವು BSNL ಬಳಸ್ತೀರಾ ಹಾಗಾದ್ರೆ ಈ ಸೇವೆ ಮಿಸ್ ಮಾಡ್ಕೊಬೇಡಿ!

ಇಂದಿನ ದಿನಗಳಲ್ಲಿ ಮೊಬೈಲ್ ಸಂಪರ್ಕ ಎಲ್ಲೆಡೆ ಸಿಗುವುದಿಲ್ಲ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳು, ಮನೆಗಳ ಒಳಭಾಗ, ಕಚೇರಿಗಳ ನೆಲಮಾಳಿಗೆಗಳು ಅಥವಾ ಸಿಗ್ನಲ್ ದುರ್ಬಲವಾಗಿರುವ ಸ್ಥಳಗಳಲ್ಲಿ ಕರೆ ಮಾಡುವುದು ಕಷ್ಟವಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತನ್ನ ಬಳಕೆದಾರರಿಗೆ ವೈಫೈ ಕಾಲಿಂಗ್ (VoWiFi) ಸೌಲಭ್ಯವನ್ನು ಪರಿಚಯಿಸಿದೆ. ಈ ಸೇವೆಯ ಮೂಲಕ ಮೊಬೈಲ್ ಟವರ್ ಸಿಗ್ನಲ್ ಅಗತ್ಯವಿಲ್ಲದೆ, ಕೇವಲ ವೈಫೈ ಇಂಟರ್ನೆಟ್ ಬಳಸಿ ಧ್ವನಿ ಮತ್ತು ವಿಡಿಯೊ ಕರೆಗಳನ್ನು ಮಾಡಬಹುದು. ಜೊತೆಗೆ ಸಂದೇಶಗಳನ್ನೂ ಕಳುಹಿಸಲು ಸಾಧ್ಯ. ಇದಕ್ಕಾಗಿ […]
ಉಡುಪಿ:ಸಿಟಿ ಬಸ್ಸುಗಳಿಗೆ ಬಾಗಿಲು ಸುರಕ್ಷತೆಯೇ ಅಥವಾ ಸಮಸ್ಯೆಯೇ?-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಉಡುಪಿ:ಸಿಟಿ ಬಸ್ಸುಗಳಿಗೆ ಬಾಗಿಲು ಬೇಕೇ? ಬೇಡವೇ?ಉಡುಪಿ ಸಿಟಿ ಬಸ್ಸುಗಳಲ್ಲಿ ಹತ್ತಿ ಇಳಿಯುವ ಗಡಿ ಬಿಡಿಯ ಪರಿಸ್ಥಿತಿ ನೇೂಡಿದರೆ ಈ ಬಾಗಿಲುಗಳು ಪ್ರಯಾಣಿಕರಿಗೆ ಕಂಡಕ್ಟರ್ ಗಳಿಗೆ ಸ್ವಲ್ಪ ಕಿರಿ ಕಿರಿ ಮಾಡ ಬಹುದು ಅನ್ನಿಸುತ್ತದೆ .ಪ್ರಯಾಣಿಕರ ಜೀವ ರಕ್ಷಣಾ ದೃಷ್ಟಿಯಿಂದ ಬೇಕು ಅನ್ನುವ ಅಭಿಪ್ರಾಯವೂ ಸರಿ. ಆದರೆ ಉಡುಪಿಯಲ್ಲಿನ ಸಿಟಿ ಬಸ್ಸುಗಳು ಹೆಜ್ಜೆ ಹೆಜ್ಜೆಗೂ ನಿಲುಗಡೆ ಮಾಡಬೇಕಾದ ಸಂದರ್ಭದಲ್ಲಿ ಈ ಬಾಗಿಲು ಹಾಕಿ ತೆಗೆಯುವವರು ಯಾರು.?ಕಂಡಕ್ಟರ್ ಮಾಡ ಬೇಕಾ?ಪ್ರಯಾಣಿಕರೆ ಮಾಡ ಬೇಕಾ? ಅಥವಾ ಚಾಲಕರ ನಿಯಂತ್ರಣ ಸ್ವಯಂ ತೆರೆದು […]
ವಿವಿಧ ಹುದ್ದೆಗಳಿಗೆ ವಯೋಮಿತಿ ಸಡಿಲಿಸಿದ ಸರ್ಕಾರ

ಬೆಂಗಳೂರು: ಸರ್ಕಾರಿ ಹುದ್ದೆಗಳಿಗೆ ನೇರ ನೇಮಕಾತಿಗೆ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಯ ಕ್ರಮವಾಗಿ ಐದು ವರ್ಷ ಸಡಿಲಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.2017ರ ಡಿ. 31ರವರೆಗೆ ಹೊರಡಿಸುವ ಎಲ್ಲ ಅಧಿಸೂಚನೆಗಳಲ್ಲಿ ಅರ್ಜಿ ಸಲ್ಲಿಸುವ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಆಯಾ ನೇಮಕಾತಿಯ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ ಈ ಸಡಿಲಿಕೆ ಸೌಲಭ್ಯ ಸಿಗಲಿದೆ. 2025ರ ಸೆ. 29ರಂದು ಹೊರಡಿಸಿದ್ದ ಆದೇಶದಲ್ಲಿ ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ ವೃಂದದ ಹುದ್ದೆಗಳ ನೇರ ನೇಮಕಾತಿಗಳಿಗೆ 2027ರ […]