ಮಂಗಳೂರು ಮೂಲದ ಮಹಿಳಾ ಟೆಕ್ಕಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್; ಪ್ರೀತಿ ನಿರಾಕರಿಸಿದಕ್ಕೆ ಮಹಿಳೆಯ ಕೊಲೆ ಮಾಡಿದ ವಿದ್ಯಾರ್ಥಿ!

ಬೆಂಗಳೂರು: ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಬಡಾವಣೆಯ ಅಪಾರ್ಟ್ಮೆಂಟ್ನಲ್ಲಿ ಜನವರಿ 3ರಂದು ಉಸಿರುಗಟ್ಟಿ ಮೃತಪಟ್ಟ ಮಹಿಳಾ ಟೆಕ್ಕಿಯ ಸಾವಿನ ಪ್ರಕರಣಕ್ಕೆ ತಿರುವು ಲಭಿಸಿದ್ದು, ಇದೊಂದು ವ್ಯವಸ್ಥಿತ ಕೊಲೆ ಎನ್ನುವುದು ತನಿಖೆಯಿಂದ ಬಯಲಾಗಿದೆ. ಆರಂಭದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಕಾಣಿಸಿಕೊಂಡ ಹೊಗೆಯಿಂದ ಮಂಗಳೂರು ಮೂಲದ ಶರ್ಮಿಳಾ (35) ಉಸಿರುಗಟ್ಟಿ ಮೃತಪಟ್ಟಿದ್ದರು ಎನ್ನಲಾಗಿತ್ತು. ಆದರೆ ಇದೀಗ ತನಿಖೆ ವೇಳೆ ಸ್ಫೋಟಕ ರಹಸ್ಯ ಹೊರಬಿದ್ದಿದ್ದು, ಶರ್ಮಿಳಾ ಅವರನ್ನು ಪ್ರೀತಿಸುತ್ತಿದ್ದ18 ವರ್ಷದ ವಿದ್ಯಾರ್ಥಿ, ಕೇರಳ ಮೂಲದ ಕರ್ನಲ್ ಕುರೈ ಕೊಲೆ ಮಾಡಿ, ಸಾಕ್ಷ್ಯ ನಾಶಕ್ಕಾಗಿ […]
ಕಾರ್ಕಳ:ಕೌಡೂರು–ಬೈಲೂರು ಪ್ರದೇಶದಲ್ಲಿ ಪರಿವರ್ತಿತ ಸೈಟ್ಗಳು ಮಾರಾಟಕ್ಕೆ ಲಭ್ಯ

ಕಾರ್ಕಳ: ತಾಲ್ಲೂಕಿನ ಕೌಡೂರು–ಬೈಲೂರು ಪ್ರದೇಶದಲ್ಲಿರುವ ಲೌರ್ಡ್ ಚರ್ಚ್ ಸಮೀಪ ಕನ್ವರ್ಟೆಡ್ ಸೈಟ್ಗಳು ಮಾರಾಟಕ್ಕೆ ಲಭ್ಯ. 10 ರಿಂದ 12 ಸೆಂಟ್ಗಳ ವಿಸ್ತೀರ್ಣ ಹೊಂದಿರುವ ಈ ಸೈಟ್ಗಳ ಪ್ರತಿಸೆಂಟ್ ದರವನ್ನು ₹1,25,000 ಎಂದು ನಿಗದಿಪಡಿಸಲಾಗಿದೆ. ಸೂಕ್ತ ರಸ್ತೆ ಸಂಪರ್ಕ ಮತ್ತು ಸೌಲಭ್ಯಗಳಿರುವ ಈ ಪ್ರದೇಶದಲ್ಲಿ ಭೂಮಿ ಖರೀದಿಗೆ ಆಸಕ್ತರು ಸಂಪರ್ಕಿಸಲು ಕೋರಲಾಗಿದೆ.📞+91 81970 35017