ಡಿ.21ರಂದು ಚಂಡೀಗಢ ಮುಖ್ಯ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ಅವರಿಗೆ ಮರಾಠಿ ಸಮುದಾಯದಿಂದ ಅಭಿನಂದನಾ ಸಮಾರಂಭ

ಉಡುಪಿ: ಉಡುಪಿ ಜಿಲ್ಲಾ ಮರಾಟಿ ಸೇವಾ ಸಂಘ, ಜಿಲ್ಲಾ ಮರಾಟಿಮಹಿಳಾ ವೇದಿಕೆ, ಜಿಲ್ಲಾ ಮರಾಟಿ ಯುವ ಸಂಘಟನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಚಂಡೀಗಢ ಸರಕಾರದ ಮುಖ್ಯ ಕಾರ್ಯದರ್ಶಿ ಎಚ್. ರಾಜೇಶ್ ಪ್ರಸಾದ್ ಅವರಿಗೆ ಅಭಿನಂದನಾ ಸಮಾರಂಭವನ್ನು ಇದೇ ಡಿ.21ರ ಭಾನುವಾರದಂದು ಬೆಳಿಗ್ಗೆ 10ಗಂಟೆಗೆ ಉಡುಪಿ ಕುಂಜಿಬೆಟ್ಟುವಿನ ಶ್ರೀ ತುಳಜಾ ಭವಾನಿ ಮರಾಟಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಮರಾಟಿ ಸೇವಾ ಸಂಘದ ಅಧ್ಯಕ್ಷ ಕೆ.ಟಿ. ನಾಯ್ಕ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ […]
ಉಡುಪಿ: ಜ.10-11ರಂದು “ಪವರ್ ಫುಡ್ ಕಾರ್ನಿವಲ್ ಕಾರ್ಯಕ್ರಮ”

ಉಡುಪಿ: ಪವರ್ ಸಂಸ್ಥೆಯ ವತಿಯಿಂದ ಹೊಸ ಪರಿಕಲ್ಪನೆಯೊಂದಿಗೆ ಇದೇ ಮೊದಲ ಬಾರಿಗೆ “ಪವರ್ ಫುಡ್ ಕಾರ್ನಿವಲ್ ಕಾರ್ಯಕ್ರಮ” ವನ್ನು ಜನವರಿ 10 ಮತ್ತು 11ರಂದು ಉಡುಪಿಯ ಅಜ್ಜರಕಾಡು ಪಾರ್ಕ್ ನಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಸಂಯೋಜಕಿ ರೇಣು ಜಯರಾಮ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 60ಕ್ಕಿಂತ ಹೆಚ್ಚು ತಿಂಡಿ ತಿನಸುಗಳ ಸ್ವಾಲ್ಗಳು, 100ಕ್ಕಿಂತ ಹೆಚ್ಚು ವಿಭಿನ್ನ ಆಹಾರ ಪದಾರ್ಥಗಳು ಹಾಗೂ 10ಕ್ಕಿಂತ ಹೆಚ್ಚು ಸಂವಹನಾತ್ಮಕ ಅನುಭವಗಳು ಪವರ್ ಫುಡ್ ಕಾರ್ನಿವಲ್ನ ವಿಶೇಷ ಆಕರ್ಷಣೆಯಾಗಿವೆ. […]
ಉಡುಪಿ:ಡಿ.23ರಂದು ಆಳ್ವಾಸ್ ಆರೋಗ್ಯ ಕೇಂದ್ರದಿಂದ ನರ್ಸಿಂಗ್ ಕ್ಯಾಂಪಸ್ ಡ್ರೈವ್

ಉಡುಪಿ:ಡಿ.23ರಂದು ಆಳ್ವಾಸ್ ಆರೋಗ್ಯ ಕೇಂದ್ರದಿಂದ ನರ್ಸಿಂಗ್ ಕ್ಯಾಂಪಸ್ ಡ್ರೈವ್ ಸಮಯ ಬೆಳಿಗ್ಗೆ 10:00 ರಿಂದ ಸಂಜೆ 5:00 ರವರೆಗೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು:▪ಬಿ.ಎಸ್ಸಿ ನರ್ಸಿಂಗ್▪ಜಿಎನ್ಎಂ ನರ್ಸಿಂಗ್ ಅಭ್ಯರ್ಥಿಗಳು ರೆಸ್ಯೂಮ್, ಮಾನ್ಯ ಐಡಿ ಪ್ರೂಫ್, ಪಾಸ್ಪೋರ್ಟ್-ಗಾತ್ರದ ಫೋಟೋಗಳು, ಶೈಕ್ಷಣಿಕ ಪ್ರಮಾಣಪತ್ರಗಳನ್ನು (ಮೂಲ ಮತ್ತು ಪ್ರತಿಗಳು)ತರಬೇಕು. ಸ್ಥಳ:ಫಾರ್ಚೂನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ NH 66, ಬ್ರಹ್ಮಾವರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91-89518 [email protected]
ಉಡುಪಿ:ಜ.10 ಮತ್ತು 11ರಂದು “Malhara Summer Style” ಪ್ರದರ್ಶನ

ಉಡುಪಿ:ಜ.10 ಮತ್ತು 11ರಂದು “Malhara Summer Style” ಪ್ರದರ್ಶನವು ಡಯಾನಾ ಹೋಟೆಲ್ ಜೋಡುಕಟ್ಟೆ ರಸ್ತೆ ಉಡುಪಿಯಲ್ಲಿ ನಡೆಯಲಿದೆ. ಇಲ್ಲಿ ಎಲ್ ಟೇಬಲ್ ಸ್ಪೇಸ್, ಸಿಂಗಲ್ ಟೇಬಲ್ ಸ್ಪೇಸ್, ಸಿ ಟೇಬಲ್ ಸ್ಪೇಸ್, ಸ್ಟಾಲ್ ಗಳು ಲಭ್ಯವಿದ್ದು,ನಿಮ್ಮ ಸ್ಟಾಲ್ ಅನ್ನು ಈಗಲೇ ಬುಕ್ ಮಾಡಿ. ಮಾಹಿತಿಗಾಗಿ ಸಂಪರ್ಕಿಸಿ:+9186186 29503
ಉಡುಪಿ: ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ ) ಉಡುಪಿ ತಾಲೂಕು, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ಇಂದು ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉಡುಪಿ ಬನ್ನಂಜೆ ನಾರಾಯಣ ಗುರು ಮಂದಿರದ ಶಿವಗಿರಿ ಸಭಾಗ್ರಹದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿನಯ್ ಕುಮಾರ್ ಸೊರಕೆ , ಮಾಜಿ ಸಚಿವರು ಕರ್ನಾಟಕ ಸರ್ಕಾರ ಇವರು ನೆರವೇರಿಸಿದರು. ಮಹಿಳೆಯರ ಪರವಾಗಿ ಗ್ರಾಮ ಅಭಿವೃದ್ಧಿ ಯೋಜನೆಯು ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ, ಮಹಿಳೆಯರು ಒಂದಲ್ಲ […]