ದೀಪಾವಳಿ:ರಾಜ್ಯದಲ್ಲಿ ವಾಯುಮಾಲಿನ್ಯ ತುಸು ಇಳಿಕೆ,ಶಬ್ದ ಮಾಲಿನ್ಯ ಏರಿಕೆ!

ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ದೀಪಾವಳಿಯ ಮೂರು ದಿನಗಳಲ್ಲಿ ವಾಯು ಮಾಲಿನ್ಯ ಸರಾಸರಿ ಶೇ 29ರಷ್ಟು ಕಡಿಮೆಯಾಗಿದ್ದರೆ, ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶೇ 12ರಷ್ಟು ಇಳಿಕೆಯಾಗಿದೆ.ದೀಪಾವಳಿಯ ಮೊದಲ ದಿನ ಶೇ 35ರಷ್ಟು, ಎರಡನೇ ದಿನ ಶೇ 27ರಷ್ಟು, ಮೂರನೇ ದಿನ ಶೇ 27ರಷ್ಟು ವಾಯು ಮಾಲಿನ್ಯ ಕಡಿಮೆಯಾಗಿದೆ. ಹಿಂದಿನ ದೀಪಾವಳಿ ಹಾಗೂ ಸಾಮಾನ್ಯ ದಿನಗಳಲ್ಲಿ ದಾಖಲಾಗುವ ವಾಯು ಮಾಲಿನ್ಯಕ್ಕಿಂತ ಕಡಿಮೆ ಪ್ರಮಾಣ (ವಾಯು ಗುಣಮಟ್ಟ ಇಂಡೆಕ್ಸ್– ಎಕ್ಯೂಐ) ಈ ವರ್ಷದ ದೀಪಾವಳಿ ವೇಳೆ […]
ಉಡುಪಿ – ಕುಂದಾಪುರದ ಪ್ಲೇಸ್ಮೆಂಟ್ ಆಫೀಸಿನಲ್ಲಿ ಉದ್ಯೋಗವಕಾಶ!

ಉಡುಪಿ:ಉಡುಪಿ – ಕುಂದಾಪುರದ ಪ್ಲೇಸ್ಮೆಂಟ್ ಆಫೀಸಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು : 🔹ಟೆಲಿಕಾಲರ್ 🔹ಆಫೀಸ್ ಸ್ಟಾಫ್ 🔹ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಯಾವುದೇ ಡಿಗ್ರಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.ಫ್ರೆಶರ್ಸ್ಗೆ ಮೊದಲ ಆದ್ಯತೆ. ಕೆಲಸದ ಸಮಯ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ. ಸಂಪರ್ಕಿಸಿ: 9663579219
ಟ್ರಂಪ್ ಸುಂಕ ಸಮರ: ಅಮೆರಿಕ ಮಣಿಯದಿದ್ದರೆ ಸೂಕ್ತ ಕ್ರಮ ಎಚ್ಚರಿಕೆ!

ಬೀಜಿಂಗ್: ಚೀನಾದ ಆಮದುಗಳ ಮೇಲೆ ಶೇ.155 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಗೆ ಪ್ರತಿಕ್ರಿಯಿಸಿರುವ ಚೀನಾ(China) ಯುಎಸ್ ತನ್ನ ತಪ್ಪನ್ನು ಸರಿಪಡಿಸಿಕೊಂಡು ಮಾತುಕತೆಯ ಮೂಲಕ ವ್ಯಾಪಾರ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಂತೆ ಎಚ್ಚರಿಕೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಕಾನ್ಸುಲ್ ಜನರಲ್ ಕ್ಸು ವೀ, ಅಮೆರಿಕ ಮಣಿಯದಿದ್ದರೆ ಚೀನಾ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದ್ದಾರೆ. ಈ ವ್ಯಾಪಾರ ಯುದ್ಧದ ಬಗ್ಗೆ ನಮ್ಮ ಚೀನಾ ನಿಲುವು ತುಂಬಾ ಸ್ಪಷ್ಟವಾಗಿದೆ. ನಿಮಗೆ ತಿಳಿದಿದೆ. […]
ಸಿದ್ದಾಪುರದ ಹೀರೋಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಸಿದ್ದಾಪುರದ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಇರುವ ಹುದ್ದೆಗಳು: 🔸ಬ್ರ್ಯಾಂಚ್ ಮ್ಯಾನೇಜರ್ – 01🔸 ಸೇಲ್ಸ್ ಎಕ್ಸಿಕ್ಯೂಟಿವ್- 02 ಕೆಲಸದಲ್ಲಿ 2-3 ವರ್ಷಗಳ ಅನುಭವವಿರಬೇಕು. ಆಕರ್ಷಕ ಸಂಬಳದೊಂದಿಗೆ PF / ESI ಮತ್ತು ಇನ್ಸೆಂಟಿವ್ಸ್ ಇರಲಿದೆ. ನಿಮ್ಮ ರೆಸ್ಯೂಮ್ ಅನ್ನು ಕಳುಹಿಸಿ[email protected]ಸಂಪರ್ಕಿಸಿ: +917996210666
ರಾಜಸ್ಥಾನ: ತಂದೆ ಅಂತ್ಯ ಸಂಸ್ಕಾರದ ವೇಳೆ ಅಣ್ಣನನ್ನೇ ಕೊಚ್ಚಿ ಕೊಂದನು!

ಜೈಪುರ, ರಾಜಸ್ಥಾನ: ತಂದೆಯ ಅಂತ್ಯಸಂಸ್ಕಾರ ಖರ್ಚಿನ ವಿಚಾರಕ್ಕೆ ನಡೆದ ಜಗಳದಲ್ಲಿ ಹಿರಿಯಣ್ಣನನ್ನು ಸಹೋದರನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ರಾಜಸ್ಥಾನದ ಬರ್ಮೇರ್ನಲ್ಲಿ ನಡೆದಿದೆ.ಇಲ್ಲಿನ ಬೀಜರಾದ್ ಪೊಲೀಸ್ ಠಾಣಾ ವ್ಯಾಪ್ತಿಯ ನವತ್ಲಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ‘ಅಂತ್ಯಕ್ರಿಯೆ ಖರ್ಚಿನ ವಿಚಾರವಾಗಿ ಗಣೇಶ್ರಾಮ್ (35) ಹಾಗೂ ಅವರ ಕಿರಿಯ ಸಹೋದರ ಕಿಶನ್ ರಾಮ್ (30) ನಡುವೆ ಮಾತಿನ ಚಕಮಕಿ ನಡೆಯಿತು. ಮಾತು ವಿಕೋಪಕ್ಕೆ ತಿರುಗಿದ ಪರಿಣಾಮ, ಕಿಶನ್ರಾಮ್ ತನ್ನ ಸಹೋದರ ಮೇಲೆ ಕೊಡಲಿಯಿಂದ ಹಿಂದಿನಿಂದ […]