ಉಡುಪಿ:ಧರ್ಮಸ್ಥಳದಲ್ಲಿ ಮಾಹೆ ಮಣಿಪಾಲ ಸುಶ್ರಾವ್ಯ ತಂಡದಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಉಡುಪಿ:ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ತಾ 23.09.25 ರಂದು ಮಾಹೆ ಮಣಿಪಾಲ ಇದರ ವಿವಿಧ ಅಂಗಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಅಧ್ಯಾಪಕ ವೃಂದದ ಶಾಸ್ತ್ರೀಯ ಸಂಗೀತ ಗಾರರ ತಂಡವಾದ ಸುಶ್ರಾವ್ಯ ತಂಡದಿಂದ ಶಾಸ್ತ್ರಿಯ ಸಂಗೀತ ಕಛೇರಿ ನಡೆಯಿತು. ಹಾಡುಗಾರಿಕೆಯಲ್ಲಿ ಎಂಐಟಿಯ ಡಾ. ವಿದ್ಯಾ ಎಸ್ ರಾವ್, ಡಾ. ಭಾಗ್ಯ ,ಡಾ. ರಮ್ಯಾ ಡಾ. ಶಿಲ್ಪ ಡಾ. ಚೈತ್ರ, ಪ್ರೊ. ಸೌಮ್ಯ , ಪ್ರೊ. ರಜಿತ, ಪ್ರೊ. ಪೃಥ್ವಿ ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಕೆ.ಎಂಸಿ ಯ ಪ್ರಾದ್ಯಾಪಕ ಡಾ. […]
ಮಣಿಪಾಲ-ಮಂಗಳೂರಿನ ಪ್ರಸಿದ್ಧ ಇಂಡಸ್ಟ್ರಿಯಲ್ಲಿ ಉದ್ಯೋಗವಕಾಶ!

ಉಡುಪಿ:ಮಣಿಪಾಲ ಮತ್ತು ಮಂಗಳೂರಿನ ಸುಪ್ರಸಿದ್ಧ ಪ್ರೊಡಕ್ಷನ್ & ಪ್ರೊಸೆಸ್ಸಿಂಗ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◾ಪ್ರೊಡಕ್ಷನ್ ಸೂಪರ್ ವೈಸರ್ – 5 Posts◾ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – 5 Posts◾ಸ್ಟೋರ್ ಇನ್ ಚಾರ್ಜ್ – 4 Posts◾ಮೆಷಿನ್ ಆಪರೇಟರ್ – 10 Posts –◾ಎಲೆಕ್ಟ್ರೀಷಿಯನ್ -50Posts◾ಅಕೌಂಟೆಂಟ್ – 2 Posts.◾ಬಿಲ್ಲಿಂಗ್ / ಡಾಟಾ ಎಂಟ್ರಿ – 20 Posts ಆಕರ್ಷಕ ವೇತನದೊಂದಿಗೆ PF-ESI ಸೌಲಭ್ಯವಿದೆ. ITI, ಡಿಗ್ರಿ, ಡಿಪ್ಲೊಮಾ ಆಗಿರುವ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ.📞7019891796,📞 7975861846
ನಿಮಗೆ ಆಗಾಗ ಜ್ವರ ಬರುತ್ತಾ? ಹಾಗಾದ್ರೆ ಇವನ್ನೆಲ್ಲಾ ತಪ್ಪದೇ ತಿನ್ನಲು ಶುರುಮಾಡಿ ಜ್ವರ ಹತ್ರ ಸುಳಿಯಲ್ಲ!

ಕೆಲವರಿಗೆ ಆಗಾಗ ಜ್ವರ ಬರುತ್ತಿರುತ್ತದೆ. ಸಣ್ಣ ಪುಟ್ಟ ಜ್ವರಗಳಾದರೂ ಒಂದಷ್ಟು ದಿನಗಳ ಕಾಲ ಕಂಗಾಲು ಮಾಡಿಬಿಡುತ್ತೆ. ರೋಗನಿರೋಧಕ ಶಕ್ತಿಯನ್ನು ನಾವು ಹೆಚ್ಚಿಸಿದಲ್ಲಿ ಇಂತಹ ಜ್ವರ ಖಂಡಿತವಾಗಿಯೂ ನಮ್ಮ ಹತ್ತಿರ ಸುಳಿಯಲ್ಲ. ಹಾಗಾದ್ರೆ ಬನ್ನಿ ಜ್ವರ ಹತ್ತಿರ ಬರದೇ ಇರಲು ಏನೆಲ್ಲಾ ತಿನ್ಬೇಕು ಅನ್ನೋದನ್ನು ನೋಡೋಣ.ಜೊತೆಗೆ ಏನು ತಿನ್ನಬಾರದು? ಆರೋಗ್ಯಕರ ಜೀವನ ಶೈಲಿ ಅಂದ್ರೆ ಏನು ಅನ್ನೋದನ್ನೂ ನೋಡೋಣ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರ: ಆರೋಗ್ಯ ಕಾಪಾಡುವ ನೈಸರ್ಗಿಕ ಮಾರ್ಗ ಮಾನವ ದೇಹವನ್ನು ಸೋಂಕುಗಳಿಂದ ರಕ್ಷಿಸುವ ಪ್ರಮುಖ ಬಲವೇ […]
ಉಡುಪಿ:ಸೆ. 26 ರಿಂದ ಕಲಾರ್ಘ್ಯ ಸಂಗೀತ ತರಗತಿ ಆರಂಭ

ಉಡುಪಿ:ಸೆ.26 ರಂದು ಮಧ್ಯಾಹ್ನ 3 ಗಂಟೆಗೆ ಸಂಗೀತ ಗುರುಗಳಾದ ಶ್ರೀಮತಿ ಅಕ್ಷತಾ ವಿಶು ರಾವ್ ಅವರ ಕಲಾರ್ಘ್ಯ ಸಂಗೀತ ತರಗತಿ ಆರಂಭವಾಗಲಿದೆ. (ಕರ್ನಾಟಕ ಶಾಸ್ತ್ರೀಯ ಸಂಗೀತ) ಇದು ನರಸಿಂಹ ಪ್ರತಿಷ್ಠಾನ, ಬೆಳ್ಳಂಪಳ್ಳಿ ನರಸಿಂಹ ವೇದಿಕೆ, ಜೈ ಹಿಂದ್ ಶಾಲೆಯ ಎದುರು, ಬೆಳ್ಳಂಪಳ್ಳಿ, ಕುಕ್ಕಿಕಟ್ಟೆ, ಉಡುಪಿ ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಕಾರ್ತಿಕ್ ಪ್ರಭು: 7760249960
ರಿಯಾಲಿಟಿ ಶೋನಲ್ಲಿ ನಟಿ ಸಂಯುಕ್ತಾ ಹೆಗಡೆಗೆ ಪ್ರಾಣಿಗಳ ಕಣ್ಣು ತಿನ್ನೋ ಟಾಸ್ಕ್.!

ಸಂಯುಕ್ತಾ ಹೆಗಡೆ ಅವರಿಗೆ ರಿಯಾಲಿಟಿ ಶೋಗಳು ಹೊಸದಲ್ಲ. ಈ ಮೊದಲು ಹಿಂದಿ ಯಾಲಿಟಿಶೋಗಳಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಅವರು ‘ಬಿಗ್ ಬಾಸ್’ಗೆ ಬಂದಿದ್ದರು. ಈಗ ಡಿಸ್ಕವರಿ ಚಾನೆಲ್ ಇಂಡಿಯಾದಲ್ಲಿ ಪ್ರಸಾರ ಆಗುವ ‘ರಿಯಾಲಿಟಿ ರಾಣಿಸ್ ಆಫ್ ಜಂಗಲ್’ನ ಎರಡನೇ ಸೀಸನ್ನಲ್ಲಿ ಸಂಯುಕ್ತಾ ಕಾಣಿಸಿಕೊಂಡಿದ್ದಾರೆ. ಇಲ್ಲಿ ‘ಐ ಬಕೆಟ್ ಚಾಲೆಂಜ್’ ನೀಡಲಾಗಿದೆ. ಅಂದರೆ, ಪ್ರಾಣಿ ಒಂದರ ಕಣ್ಣುಗಳನ್ನು ಇಡಲಾಗಿದೆ. ಅದನ್ನು ತಿನ್ನೋ ಚಾಲೆಂಜ್ ಇದು. ಕಣ್ಣುಗಳನ್ನು ತಿನ್ನಲು ಹೋಗಿ ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ಇನ್ನು ಸಂಯುಕ್ತಾ ಕಣ್ಣುಗಳನ್ನು ತಿಂತಾರಾ ಇಲ್ವಾ […]