ಪರ್ಕಳ ಸಿಎಸ್ ಸಿ ಸೇವಾ ಕೇಂದ್ರದಲ್ಲಿ ‘ಡಿಜಿ ಪೇ ಲೈಟ್’ ವ್ಯವಸ್ಥೆಗೆ ಚಾಲನೆ.

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಂಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಇದರ ಮಣಿಪಾಲ ವಲಯ ವ್ಯಾಪ್ತಿಯ ಪರ್ಕಳ CSC ಸೇವಾ ಕೇಂದ್ರದಲ್ಲಿ ಉಡುಪಿ ತಾಲೂಕಿನ ಪ್ರಥಮ ‘ಡಿಜಿ ಪೇ ಲೈಟ್’ ವ್ಯವಸ್ಥೆಯನ್ನು ತಾಲೂಕು ಜನಜಾಗ್ರತಿ ವೇದಿಕೆಯ ಅಧ್ಯಕ್ಷರು ಸತ್ಯಾನಂದ ನಾಯಕ್ ಆತ್ರಾಡಿ ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟನೆ ಮಾಡಿ, ಮಹಾ ಗಣಪತಿ ಸಂಘದ ಶ್ರೀಮತಿ ಆರತಿ ಪಾಟೀಲ್ ಅವರಿಗೆ 4700-00 ರೂಪಾಯಿ ಯನ್ನು ATM ನಲ್ಲಿ ಕೊಡಿಸುವ ಮೂಲಕ ವಿದ್ಯುಕ್ತವಾಗಿ […]