ಸೆ.20 ರಿಂದ ಸೆ.23ರವರೆಗೆ ರಾಜ್ಯಮಟ್ಟದ ಕಬ್-ಬುಲ್ ಬುಲ್ ಉತ್ಸವ – 2025

ಉಡುಪಿ: ಪಾಜಕ ಕುಂಜಾರುಗಿರಿಯ ಆನಂದತೀರ್ಥ ವಿದ್ಯಾಲಯದಲ್ಲಿ ರಾಜ್ಯಮಟ್ಟದ ಕಬ್-ಬುಲ್ ಬುಲ್ ಉತ್ಸವವು ಸೆ. 20 ರಿಂದ 23ರವರೆಗೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 250 ಕ್ಕೂ ಹೆಚ್ಚು ಮಕ್ಕಳು ಹಾಗೂ ಸುಮಾರು 250 ಶಿಕ್ಷಕರು, ಸಿಬ್ಬಂದಿ ಹಾಗೂ ಫ್ಲಾಕ್ ಮಾಸ್ಟರ್‌ಗಳು ಭಾಗವಹಿಸಲಿದ್ದಾರೆ. ಈ ಉತ್ಸವವು ಕೇವಲ ಮಕ್ಕಳ ಕೌಶಲ್ಯ ಪ್ರದರ್ಶನಕ್ಕೆ ಸೀಮಿತವಲ್ಲ, ಬದಲಿಗೆ ನಮ್ಮ ಕರಾವಳಿ ಸಂಸ್ಕೃತಿ, ಸ್ಥಳೀಯ ಪಾಕಕಲೆ, ಕಲಾ-ಕೈಗಾರಿಕೆ, ಹೊರಾಂಗಣ ಜೀವನ ಶೈಲಿ ಇವುಗಳನ್ನು ಮಕ್ಕಳಿಗೆ ಪರಿಚಯಿಸುವ ವಿಶೇಷ ಪ್ರಯತ್ನವಾಗಿದೆ. ಜೊತೆಗೆ ಜಿಲ್ಲೆಯ ಐತಿಹಾಸಿಕ […]

ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅಂಗಾಂಗ ಹಾಗೂ ಚರ್ಮದಾನ ಜಾಗೃತಿ ಮೂಡಿಸಲು ಬೈಕ್ ಜಾಥಾ

ಮಣಿಪಾಲ: ರೈಡ್ ಫಾರ್ ಲೈಫ್ ಎಂಬ ಶೀರ್ಷಿಕೆಯಡಿ ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಐಎಫ್‌ಎಂಆರ್ ಉಡುಪಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಅಂಗಾಂಗ ಮತ್ತು ಚರ್ಮದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಮೂರು ದಿನಗಳ ಬೈಕ್ ಜಾಥಾ ಆಯೋಜಿಸಲಾಗಿದೆ. ಈ ಜಾಥಾ ಸೆ.18 ರಂದು ಮಣಿಪಾಲದಿಂದ ಆರಂಭವಾಗಿ ಸೆ.21 ರಂದು ಹಾಸನದಲ್ಲಿ ಸಂಪನ್ನಗೊಳ್ಳಲಿದೆ. ಮಣಿಪಾಲ ಕೆಎಂಸಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋ. ಅಮಿತ್ ಅರವಿಂದ್, ಸಹಾಯಕ ಗವರ್ನರ್ (ಜೋನ್ […]

ಉಡುಪಿಯ ಕರಾವಳಿ ಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಕರಾವಳಿ ಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು:🔹ಶೋರೂಮ್ ಸೇಲ್ಸ್ ಆಫೀಸರ್ -1 ಮಹಿಳೆ🔹 ಫೀಲ್ಡ್ ಸೇಲ್ಸ್ ಆಫೀಸರ್ಸ್ -4 ಪುರುಷರು ಯಾವುದೇ ಮಾರ್ಕೆಟಿಂಗ್ ಕ್ಷೇತ್ರದಲ್ಲಿ 1 ವರ್ಷದ ಅನುಭವವಿರಬೇಕು. ಪಿಯುಸಿ / ಯಾವುದೇ ಪದವಿ ಹೊಂದಿದ್ದು, ಹೊಸಬರೂ ಸಹ ಅರ್ಜಿ ಸಲ್ಲಿಸಬಹುದು. ಪ್ರಮುಖ ಕೌಶಲ್ಯಗಳು: ಸಂವಹನ ಮತ್ತು ಪರಸ್ಪರ ಕೌಶಲ್ಯಗಳು.ಪುರುಷ ಅಭ್ಯರ್ಥಿಗಳು ಚಾಲನಾ ಮತ್ತು ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು. ಸಂಬಳ + ಇನ್ಸೆಂಟಿವ್ + ಪ್ರಯಾಣ ಭತ್ಯೆ + ವೈದ್ಯಕೀಯ ವಿಮೆಗಳ ಸೌಲಭ್ಯವಿದೆ. […]

ಉಡುಪಿಯಲ್ಲಿ ಆಫೀಸ್ ಸ್ಟಾಫ್ ಬೇಕಾಗಿದ್ದಾರೆ.

ಉಡುಪಿ:ಪರಶುಭೂಮಿ ಚಿಟ್ಸ್ ಪ್ರೈ. ಲಿಮಿಟೆಡ್, ಉಡುಪಿ ಇಲ್ಲಿ ಕಚೇರಿ ಸಿಬ್ಬಂದಿ (ಪುರುಷ)ಬೇಕಾಗಿದ್ದಾರೆ. ಅಭ್ಯರ್ಥಿಗಳು ಬಿ.ಕಾಮ್ ಪದವೀಧರರಾಗಿದ್ದು, ಹೊಸಬರು / ಅನುಭವವಿರುವವರು ಅರ್ಜಿ ಸಲ್ಲಿಸಬಹುದು. ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಿ:+91 99867 76755+91 98448 98370

ಉಡುಪಿಯ ಹೆಸರಾಂತ ಬಲ್ಲಾಳ್ ಮೊಬೈಲ್ಸ್ ನಲ್ಲಿ ಐಫೋನ್ 17 ಸರಣಿ ಬಿಡುಗಡೆ

ಉಡುಪಿ:ಬಲ್ಲಾಳ್ ಮೊಬೈಲ್ಸ್ ನಲ್ಲಿ ಇಂದು(ಸೆ.19) ಐಫೋನ್ 17 ಸರಣಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಹೊಳೆಯಪ್ಪ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರು ಉಡುಪಿ, ಪ್ರಶಾಂತ್ ಪುತ್ರನ್ ಮೆಸ್ಕಾಂ ಉಪ ವಿಭಾಗ, ಮಣಿಪಾಲ, ಕೃಷ್ಣ ಕುಲಾಲ್ ಜಿಲ್ಲಾ ಉಪಾಧ್ಯಕ್ಷ ಕರ್ನಾಟಕ ಸರ್ಕಾರ ಮಾನ್ಯತೆ ಪಡೆದ ಗುತ್ತಿಗೆದಾರರು, ಕಿರಣ್ ಕುಮಾರ್ ಆ್ಯಪಲ್ ದಕ್ಷಿಣ ವಲಯ ವ್ಯವಸ್ಥಾಪಕರು, ಹಾಗೂ ಬಲ್ಲಾಳ್ ಮೊಬೈಲ್ ನ ಮಾಲಕರಾದ ಸಂದೇಶ್ ಬಲ್ಲಾಳ್ ಇವರು ಉಪಸ್ಥಿತರಿದ್ದರು. ಗ್ರಾಹಕರಿಗೆ ರೂ.7499/- ಮೌಲ್ಯದ ಉಚಿತ ಪರಿಕರಗಳನ್ನು ಪಡೆಯಲು ಅವಕಾಶವಿದೆ.