ಉಡುಪಿ: ಸೆ. 7 ಮತ್ತು 13ರಂದು ಓಸ್ಕರ್ ಫರ್ನಾಂಡಿಸ್‌ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ‌ ಆಯೋಜನೆ

ಉಡುಪಿ: ಉಡುಪಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಆಶ್ರಯದಲ್ಲಿ ಓಸ್ಕರ್ ಫರ್ನಾಂಡಿಸ್‌ ಅವರ ಸ್ಮರಣಾರ್ಥವಾಗಿ ಇದೇ ಸೆ.7ರಂದು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಹಾಗೂ ಸೆ.13ರಂದು ಬನ್ನಂಜೆಯ‌ ನಾರಾಯಣಗುರು ಸಭಾಭವನದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಆಸ್ಕರ್ ಫೆರ್ನಾಂಡಿಸ್ ಅಭಿಮಾನಿಗಳ ಸಮಿತಿಯ‌ ಅಧ್ಯಕ್ಷ ಯತೀಶ್ ಕರ್ಕೇರ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸೆ.7ರಂದು ಕಾಂಗ್ರೆಸ್ ಭವನದಲ್ಲಿ 1ನೇ ತರಗತಿಯಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ “ಸ್ವಾತಂತ್ರ್ಯ ಹೋರಾಟಗಾರರು” ಎಂಬ ವಿಷಯದಲ್ಲಿ ಚಿತ್ರಕಲೆ ಸ್ಪರ್ಧೆ, 5ನೇ ತರಗತಿಯಿಂದ […]

ಉದ್ಯೋಗವಕಾಶ: ಪ್ರೊಡಕ್ಟನ್ ಹೆಡ್ ಹಾಗೂ ಸ್ವೀಟ್ ಮಾಸ್ಟರ್ ಹುದ್ದೆಗೆ ಬೇಕಾಗಿದ್ದಾರೆ.

ಕಿನ್ನಿಗೋಳಿ ಬಳಿ ಇರುವ ಪ್ರಖ್ಯಾತ ಆಹಾರ ಉತ್ಪಾದನಾ ಕಂಪನಿಗೆ 25-45 ವರ್ಷ ವಯೋಮಿತಿಯ ಅನುಭವವುಳ್ಳ ಪುರುಷರು ಪ್ರೊಡಕ್ಟನ್ ಹೆಡ್ (Production Head) ಹಾಗೂ ಸ್ವೀಟ್ ಮಾಸ್ಟರ್(Sweet Master) ಹುದ್ದೆಗೆ ಜನ ಬೇಕಾಗಿದ್ದಾರೆ. PF, ESI ವಸತಿ ಊಟದೊಂದಿಗೆ ಉತ್ತಮ ವೇತನ ನೀಡಲಾಗುವುದು .ಸಂಪರ್ಕಿಸಿ : 9035032064

ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಖಾಲಿ ಹುದ್ದೆಗಳು: 🔸ಗ್ರಾಫಿಕ್ ಡಿಸೈನರ್🔸ಕ್ಯಾಮೆರಾಮೆನ್/ವಿಡಿಯೋ ಎಡಿಟರ್🔸ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸಾಮಾನ್ಯ ಅವಶ್ಯಕತೆಗಳು: 🔸ಸಕಾರಾತ್ಮಕ ಮನೋಭಾವ ಮತ್ತು ತಂಡದ ಮನೋಭಾವ ಹೊಂದಿರಬೇಕು.🔸ಬಲವಾದ ಸಂವಹನ ಕೌಶಲ್ಯಗಳು🔸ಬೆಳವಣಿಗೆ ಮತ್ತು ನಾವೀನ್ಯತೆಗಾಗಿ ಉತ್ಸಾಹ.🔸ಆನ್-ಸೈಟ್/ಹೈಬ್ರಿಡ್‌ನಲ್ಲಿ ಕೆಲಸ ಮಾಡಲು ಸಿದ್ಧರಿರುವುದು. ನಿಮ್ಮ ಸಿವಿ ಮತ್ತು ಪೋರ್ಟೊಫೋಲಿಯೊವನ್ನು ಕಳುಹಿಸಿ:[email protected] ಇನ್ನಷ್ಟು ಮಾಹಿತಿಗಾಗಿ:+91 7483649426

ಉಡುಪಿ:ಡಿಜಿಟಲ್ ಮಾರ್ಕೆಟರ್ ಹುದ್ದೆಗೆ ನೇಮಕಾತಿ

ಉಡುಪಿ:ಡಿಜಿಟಲ್ ತಂತ್ರ, ವಿನ್ಯಾಸ, ಕಾರ್ಯಕ್ಷಮತೆ ಮಾರ್ಕೆಟಿಂಗ್ ಮತ್ತು ಆಕರ್ಷಕ ಅಭಿಯಾನಗಳ ಮೂಲಕ ಫಲಿತಾಂಶಗಳನ್ನು ಚಾಲನೆ ಮಾಡುವ ಬಗ್ಗೆ ನೀವು ಆಸಕ್ತಿ ಹೊಂದಿದ್ದೀರಾ? ನಮ್ಮ ಮಾರ್ಕೆಟಿಂಗ್ ತಂಡವನ್ನು ಸೇರಿ ಮತ್ತು ಆಲೋಚನೆಗಳನ್ನು ಪ್ರಭಾವಶಾಲಿ ಬೆಳವಣಿಗೆಗೆ ತನ್ನಿ. ಅವಶ್ಯಕತೆಗಳು : 🔹ಕ್ರಿಯೇಟಿವ್ ಮೈಂಡ್‌ ಸೆಟ್.🔹ಡಿಜಿಟಲ್ ಮಾರ್ಕೆಟಿಂಗ್ ಪರಿಕರಗಳು ಮೆಟಾ, ಗೂಗಲ್ ಮತ್ತು ಯೂಟ್ಯೂಬ್ ಜಾಹೀರಾತುಗಳಲ್ಲಿ ಪ್ರವೀಣರಾಗಿರಬೇಕು.🔹ಇತ್ತೀಚಿನ ಮಾರ್ಕೆಟಿಂಗ್ ಪ್ರವೃತ್ತಿಗಳೊಂದಿಗೆ ನವೀಕೃತವಾಗಿದೆ.🔹ಸಂವಹನ ಕೌಶಲ್ಯಗಳು🔹ಹಿಂದಿನ ಅನುಭವ🔹ಸಮಯ ನಿರ್ವಹಣೆ ಮಾಹಿತಿಗಾಗಿ ಸಂಪರ್ಕಿಸಿ: +91-7483649426 ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಇಮೇಲ್ ಗೆ ಕಳುಹಿಸಿ: [email protected]

ಸೆ.13 ರಂದು ಓಸ್ಕರ್ ಫರ್ನಾಂಡಿಸ್ ರವರ ಸವಿನೆನಪಿಗಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು.

ಉಡುಪಿ:ಸೆ.13 ರಂದು ಓಸ್ಕರ್ ಫರ್ನಾಂಡಿಸ್ ರವರ ಪುಣ್ಯತಿಥಿಯಂದು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ದಿ.13.07.2025 ರಂದು ನಾರಾಯಣ ಗುರು ಸಭಾಭವನ ಬನ್ನಂಜೆಯಲ್ಲಿ ಈ ಕೆಳಗಿನ ಸ್ಪರ್ಧೆಗಳು ನಡೆಯಲಿದೆ. ಸ್ಪರ್ಧೆಗಳ ವಿವರ: 1ನೇ ತರಗತಿಯಿಂದ 4ನೇ ತರಗತಿ ಪಿಯು ವಿದ್ಯಾರ್ಥಿಗಳಿಗೆ ನಿಯಾಮವಳಿ : ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9901866998