ಅಗಸ್ಟ್ 31 ರಂದು ಶ್ರೀ ಸಾಯಿ ಈಶ್ವರ್ ಗುರೂಜಿ ಅವರಿಂದ ಪಾಕೆಟ್ ಪೆಂಡ್ಯುಲಂ ತರಗತಿ

ಉಡುಪಿ: ಪೆಂಡ್ಯುಲಂ ಶಾಸ್ತ್ರಜ್ಞರಾದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ ಪಾಕೆಟ್ ಪೆಂಡ್ಯುಲಂ ತರಗತಿಯು ಆ.31 ರಂದು ಬೆಳಿಗ್ಗೆ 9:30ಕ್ಕೆ ಶ್ರೀ ಸಾಯಿ ಯೋಗ ಧ್ಯಾನ ಕೇಂದ್ರ ದ್ವಾರಕಾಮಾಯಿ ಮಠ ಶಂಕರಪುರ, ಉಡುಪಿ ಇಲ್ಲಿ ನಡೆಯಲಿರುವುದು. ವಿಶ್ವ ಶಕ್ತಿಯ ಜೊತೆ ಸಂಪರ್ಕಿಸಿ ನಿಮ್ಮದೇ ಶಕ್ತಿಯನ್ನು ಕಂಡುಕೊಳ್ಳಿ. ನಿಮ್ಮ ಎಲ್ಲಾ ಪ್ರಶ್ನೆಗೆ ಉತ್ತರ ನೀವೇ ತಿಳಿದುಕೊಳ್ಳಿ. ಯಾವುದೇ ಕಟ್ಟುಪಾಡು ಮತ್ತು ಜೀವನ ಶೈಲಿಯನ್ನು ಬದಲಾವಣೆ ಮಾಡದೇ ಸುಲಭವಾಗಿ ಯಾರು ಬೇಕಾದರು 1 ದಿನದ ಕಾರ್ಯಗಾರದಲ್ಲಿ ಪಾಕೆಟ್ ಪೆಂಡ್ಯುಲಂ ಅಭ್ಯಾಸ […]

ಕೊಲ್ಲೂರು: ಬೆಂಗಳೂರು ಮೂಲದ ಮಹಿಳೆ ನಾಪತ್ತೆ

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಸಮೀಪದ ಸೌರ್ಪಣಿಕ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿರುವ ಬೆಂಗಳೂರು ಮೂಲದ ಮಹಿಳೆಯ ಹುಡುಕಾಟ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದು, ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ. ನಾಪತ್ತೆಯಾದವರನ್ನು ಬೆಂಗಳೂರಿನ ವಸುಧಾ(46) ಎಂದು ಗುರುತಿಸಲಾಗಿದೆ. ಇವರು ಆಗಾಗ್ಗೆ ಕೊಲ್ಲೂರು ದೇವಳಕ್ಕೆ ಬರುತ್ತಿದ್ದು, ಆ.27ರಂದು ದೇವಸ್ಥಾನಕ್ಕೆ ಆಗಮಿಸಿದ ವಸುಧಾ, ಅಕಸ್ಮಿಕವಾಗಿ ಸೌರ್ಪಣಿಕ ನದಿಯಲ್ಲಿ ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ನಾಪತ್ತೆಯಾದ ಮಹಿಳೆಗಾಗಿ ಮುಳುಗು ತಜ್ಞ […]

ಜಗದ್ಗುರು ಮಧ್ವಾಚಾರ್ಯರಿಗೆ ಭಾರತ ಸರಕಾರದಿಂದ ವಿಶೇಷ ಗೌರವ- ಪುತ್ತಿಗೆ ಶ್ರೀ ಸಂತಸ

ಉಡುಪಿ: ಭಾರತವು ಧರ್ಮ ಮತ್ತು ಆಧ್ಯಾತ್ಮಿಕತೆಗೆ ಬಹಳ ಪ್ರಸಿದ್ಧವಾದ ದೇಶವಾಗಿದೆ. ಜಗತ್ತಿನಲ್ಲಿ ವಿಶ್ವಗುರುವಾಗಿ ಕಂಗೊಳಿಸುತ್ತಿರುವ ದೇಶವಾಗಿದೆ. ಈ ದೇಶದಲ್ಲಿ ಅನೇಕ ದಾರ್ಶನಿಕರು ಅವಾತರವನ್ನು ಎತ್ತಿದ್ದಾರೆ. ಅದರಲ್ಲಿ ಮಧ್ವಾಚಾರ್ಯರು ಪ್ರಮುಖರಾಗಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು. ಮಧ್ವಾಚಾರ್ಯರ ಸಿದ್ದಾಂತ ಜಗತ್ತ್ ಮಾನ್ಯವಾದ ಸಿದ್ಧಾಂತವಾಗಿದೆ. ವೇದಾಂತಗಳಲ್ಲಿ ಅತ್ಯಂತ ಪರಿಷ್ಕೃತ, ನಿಷ್ಕೃಷ್ಟವಾದಂತಹ ತತ್ವಶಾಸ್ತ್ರವೆಂದರೆ ಅದು ದ್ವೈತ ಸಿದ್ದಾಂತ. ಅಂತಹ ದ್ವೈತ ಸಿದ್ಧಾಂತವನ್ನು ಪ್ರತಿಷ್ಠಾಪನೆ ಮಾಡಿದವರು ಜಗದ್ಗುರು ಮಧ್ವಾಚಾರ್ಯರರು. ಈ ದ್ವೈತ ಸಿದ್ಧಾಂತವನ್ನು ಒಂದು ದೇಶದಲ್ಲಿ ವಿಶ್ವವಿಖ್ಯಾತವೆಂದು ಕರೆದಿದ್ದಾರೆ. […]

ಉಡುಪಿ:ಗಣೇಶ ಚತುರ್ಥಿಯ ಪ್ರಯುಕ್ತ 8ನೇ ವರ್ಷದ “ಹುಲಿವೇಷ ಕುಣಿತ 2025”

ಬ್ರಹ್ಮಾವರ:ಫ್ರೆಂಡ್ಸ್ ವಾರಂಬಳ್ಳಿ ಇವರ ಆಶ್ರಯದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ 8ನೇ ವರ್ಷದ ಹುಲಿವೇಷ ಕುಣಿತ 2025 ಕಾರ್ಯಕ್ರಮ ನಡೆಯಲಿದೆ. ಇಂದು(ಆ.30) ಸಂಜೆ 6:00 ಗಂಟೆಗೆ ಊದು ಪೂಜೆ ಮತ್ತು ನಾಳೆ (ಆ.31)ಬೆಳಿಗ್ಗೆ 9:00 ಗಂಟೆಗೆ ಲೋಬಾನ ಸೇವೆಯು ಇಂದಿರಾನಗರ ಅಂಗನವಾಡಿ ಮೈದಾನ, ಬ್ರಹ್ಮಾವರದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪ್ರತಾಪ್ ಸಿಂಹ, ಕೋಟ ಶ್ರೀನಿವಾಸ ಪೂಜಾರಿ, ನಳಿನ್ ಕುಮಾರ್ ಕಟೀಲ್, ಪ್ರಮೋದ್ ಮದ್ವರಾಜ್, ಯಶ್ ಪಾಲ್ ಆನಂದ ಸುವರ್ಣ, ಡಾ.ಎಂ. ಅಣ್ಣಯ್ಯ ಕುಲಾಲ್, ರತನ್ ರಮೇಶ್ ಪೂಜಾರಿ, ಶ್ರೀಮತಿ […]

ಸಿದ್ಧಾಪುರದ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಸಿದ್ಧಾಪುರದ ಹೀರೋ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹ಬ್ರಾಂಚ್ ಮ್ಯಾನೇಜರ್ -1🔹ಅಸಿಸ್ಟೆಂಟ್ ಮೆಕಾನಿಕ್ -1🔹ವಾಶ್ -1 ಅನುಭವ ಇರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಪ್ರೆಶರ್ಸ್ ಕೂಡ ಅರ್ಜಿ ಸಲ್ಲಿಸಬಹುದು. ಅತ್ಯುತ್ತಮ ವೇತನದೊಂದಿಗೆ PF/ESI ಹಾಗೂ ಇನ್ಸೆಂಟಿವ್ ಸೌಲಭ್ಯವಿದೆ. ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಮೇಲ್ ಐಡಿಗೆ ಕಳುಹಿಸಿ[email protected] 📞+91 7996210666