ವೀಲಿಂಗ್ ಮಾಡಿ ತೊಂದರೆ ಮಾಡುವವರ ಮೇಲೆ ಸರ್ಕಾರ ಕಣ್ಗಾವಲು!

ಬೆಂಗಳೂರು: ರಸ್ತೆಗಳಲ್ಲಿ ರಾತ್ರಿವೇಳೆ ಹಾಗೂ ಮುಂಜಾನೆಯ ಸಮಯದಲ್ಲಿ ವ್ಹೀಲಿಂಗ್ ಮಾಡುವವರನ್ನು ನಿಯಂತ್ರಿಸುವ ಸಲುವಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದ ಯುವಕರ ಪೋಷಕರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಅವರು ಬೆಂಗಳೂರು ಸೇರಿದಂತೆ ರಾಜ್ಯದ ಇನ್ನಿತರೆ ನಗರಗಳಲ್ಲಿ ವ್ಹೀಲಿಂಗ್ ಹಾವಳಿಯಿಂದ ಅಪಘಾತಗಳು ಸಂಭವಿಸುವ ಸಂಬಂಧ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ವ್ಹೀಲಿಂಗ್ ಮಾಡುವವರ ಮೇಲೆ ರಾತ್ರಿ ಹಾಗೂ ಬೆಳಗಿನ ಜಾವ […]
ಶ್ವಾನ ಪ್ರಿಯರಿಗೆ ಗುಡ್ ನ್ಯೂಸ್: ಬೀದಿ ನಾಯಿಗಳ ಪರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಬೀದಿ ನಾಯಿಗಳನ್ನು ಆಶ್ರಯ ತಾಣದಲ್ಲಿ ಬಂಧಿಸದೇ ಕೇವಲ ಸಂತಾನ ಶಕ್ತಿಹರಣ ಚಿಕಿತ್ಸೆ ನೀಡಿ ಬಿಡುಗಡೆ ಮಾಡುವ ಮೂಲಕ ಶ್ವಾನ ಪ್ರಿಯರಿಗೆ ಸುಪ್ರೀಂಕೋರ್ಟ್ ಗುಡ್ ನ್ಯೂಸ್ ನೀಡಿದೆ. ಆದರೆ ರೇಬಿಸ್ ನಾಯಿಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. ಈ ಹಿಂದಿನ ಆದೇಶವನ್ನು ಪರಿಶೀಲಿಸಿ, ಬೀದಿ ನಾಯಿಗಳ ವಿಷಯದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಅನೇಕ ವಿಷಯಗಳನ್ನು […]
ಉಡುಪಿ: ಸಾಸ್ತಾನದಲ್ಲಿ ದೋಣಿ ದುರಂತ; ಓರ್ವ ಮೀನುಗಾರ ಮೃತ್ಯು

ಕೋಟ: ಮೀನುಗಾರಿಕೆ ತೆರಳಿದ್ದ ವೇಳೆ ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು, ಅದರಲ್ಲಿದ್ದ ಓರ್ವ ಮೀನುಗಾರ ಮೃತಪಟ್ಟು, ಇಬ್ಬರು ಪ್ರಾಣಪಾಯದಿಂದ ಪಾರಾದ ಘಟನೆ ಸಾಸ್ತಾನದ ಕೋಡಿತಲೆ ಅಳಿವೆ ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಶರತ್ ಖಾರ್ವಿ (27) ಮೃತಪಟ್ಟ ಮೀನುಗಾರ. ಶುಕ್ರವಾರ ಬೆಳಿಗ್ಗೆ ಶಂಕರ್ ಖಾರ್ವಿ ಮಾಲಕತ್ವದ ದೋಣಿಯಲ್ಲಿ ಅಕ್ಷಯ ಖಾರ್ವಿ, ಮಂಜುನಾಥ್ ಖಾರ್ವಿ ಹಾಗೂ ಶರತ್ ಖಾರ್ವಿ ಈ ಮೂವರು ಮೀನುಗಾರರು ಮೀನುಗಾರಿಕೆ ತೆರಳಿದ್ದರು. ಸಮುದ್ರದ ಅಲೆಗಳ ರಭಸಕ್ಕೆ ದೋಣಿ ಮಗುಚಿ ಬಿದ್ದು ಮೂವರು […]
ನೀವು ಮೀನುಪ್ರಿಯರಾ? ಹಾಗಾದ್ರೆ ಈ ಮೀನು ಸಿಕ್ರೆ ತಿನ್ನದೇ ಇರ್ಬೇಡಿ ಮತ್ತೆ!

ಮೀನೆಂದರೆ ಮಾಂಸಹಾರಿ ಪ್ರಿಯರ ಹಾಟ್ ಫೆವರೇಟ್. ಮೀನಿನ ಫ್ರೈ, ಗಸಿ, ಬೇರೆ ಬೇರೆ ರೀತಿಯ ಪಲ್ಯಗಳು ಇವರಿಗೆ ಅಚ್ಚಮೆಚ್ಚು. ಭಾರತದ ಈ ಜನಪ್ರಿಯ ಮೀನಾದ ರೋಹು ಮೀನು ನಮ್ಮ ದೇಹ ಮತ್ತು ಅಂಗಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರುಚಿಕರವಾದ ಮತ್ತು ಪೌಷ್ಟಿಕ ಮೀನು. ಹಾಗಾದ್ರೆ ಬನ್ನಿ ಈ ಮೀನಿನ ಬಗ್ಗೆ ತಿಳಿದುಕೊಳ್ಳೋಣ. ಈ ಮೀನಿನಲ್ಲಿರುವ ಆರೋಗ್ಯಕರ ಲಕ್ಷಣಗಳನ್ನು ಮೀನು ತಿನ್ನುವವರು ತಿಳಿದುಕೊಳ್ಳಲೇಬೇಕು. ಬರೀ ಈ ಮೀನು ಮಾತ್ರವಲ್ಲ, ಸಾಮಾನ್ಯವಾದ ಮೀನುಗಳಿಂದ ಆರೋಗ್ಯಕ್ಕೆ ಸಿಗುವ ಪೂರಕ ಅಂಶಗಳನ್ನೂ ಇಲ್ಲಿ […]
ಉಡುಪಿ:ಸೀನಿಯರ್ ಛೇಂಬರ್ನಿಂದ ಹೂಡೆ ಕಡಲ ಕಿನಾರೆಯಲ್ಲಿ ಮೂರು ಜೀವ ಉಳಿಸಿದ ರಾಜೇಶ್ ಗುಜ್ಜರ್ಬೆಟ್ಟುರವರಿಗೆ ಸನ್ಮಾನ

ಉಡುಪಿ:ಹೂಡೆಯ ರುದ್ರ ರಮಣೀಯ ಕಡಲ ಕಿನಾರೆಯಲ್ಲಿ ವಿಹರಿಸಲು ಆಗಮಿಸಿದ ಬೆಳಗಾವಿ ಮೂಲದ ಮೂವರು ಯುವಕರು ಸಮುದ್ರದ ಸೆಳೆತಕ್ಕೆ ಸಿಕ್ಕಿ ಸಮುದ್ರದ ಮಧ್ಯೆ ಜೀವನ್ಮರಣ ಸ್ಥಿತಿಯಲ್ಲಿದ್ದು ಅದನ್ನು ಗಮನಿಸಿದ ಮೀನುಗಾರಿಕೆ ವೃತ್ತಿಯ ರಾಜೇಶ್ ಗುಜ್ಜರ್ಬೆಟ್ಟು ಕಡಲಬ್ಬರದ ನಡುವೆ ತನ್ನ ಜೀವದ ಹಂಗು ತೊರೆದು ಮೂವರನ್ನು ಕಿನಾರೆಗೆ ಎಳೆದು ತಂದು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ ಮಾನವೀಯ ಕಾರ್ಯಕ್ಕಾಗಿ ನೇಜಾರು ಮೈದಾನದಲ್ಲಿ ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಹಾಗೂ ನೇಜಾರು ಲೀಜನ್ ಕಾರ್ಯಕ್ರಮದಲ್ಲಿ […]