ಉಡುಪಿ: ಶೂನ್ಯ ಬಂಡವಾಳದೊಂದಿಗೆ ನಿಮ್ಮ ವ್ಯವಹಾರ ಆರಂಭಿಸಬೇಕೆಂದಿದ್ದೀರಾ? ಹಾಗಾದರೆ ಇಲ್ಲಿದೆ ಒಂದು ಉತ್ತಮ ಅವಕಾಶ

ಉಡುಪಿ:ಉಡುಪಿಯಲ್ಲಿ ನಿಮ್ಮದೇ ಊರಿನಲ್ಲಿ ಬಿಡುವಿನ ಸಮಯದಲ್ಲಿ ಶೂನ್ಯ ಬಂಡವಾಳದೊಂದಿಗೆ ನಿಮ್ಮ ವ್ಯವಹಾರ ಆರಂಭಿಸಲು ಇಲ್ಲಿದೆ ಒಂದು ಉತ್ತಮ ಅವಕಾಶ. ಮಾಹಿತಿಗಾಗಿ ಕರೆ ಮಾಡಿ: 8431253127
ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರುಗಳಿಗೆ ಸನ್ಮಾನ

ಮುಂಬೈ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಘಟಕದ ಕಾರ್ಯದರ್ಶಿ ಕಳತ್ತೂರು ವಿಶ್ವನಾಥ ಶೆಟ್ಟಿ ಇವರು ಸುಮಾರು 180 ತಿಂಗಳು 15 ವರ್ಷದಿಂದ ತಿರುಪತಿ ದೇವಸ್ಥಾನಕ್ಕೆ ಯಾತ್ರೆ ಕೈಗೊಂಡ ಪರವಾಗಿ ತನ್ನ ಹುಟ್ಟೂರ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಸಂಕ್ರಾಂತಿ ದಿವಸ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ, ಪೂಜಾ ಧಾರ್ಮಿಕ ಕಾರ್ಯಕ್ರಮದಲ್ಲಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು ಹಿರಿಯರಾದ ಕೇಶವ ತಂತ್ರಿ ಕಳತ್ತೂರು ಹಾಗೂ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ […]
ಉಡುಪಿ:ಸಿದ್ಧಿ ಸೀವಿಂಗ್ ಸ್ಕೂಲ್ ನಲ್ಲಿ ಸುಧಾರಿತ ಆರಿ ವರ್ಕ್ ಮತ್ತು ಸೀರೆಗೆ ಕುಚ್ಚು ಕಟ್ಟುವ ಸ್ವ – ಉದ್ಯೋಗ ತರಬೇತಿ

ಉಡುಪಿ:ಭಾರತೀಯ ವಿಕಾಸ್ ಟ್ರಸ್ಟ್ – ಮಣಿಪಾಲ, ಬ್ಯಾಂಕ್ ಆಫ್ ಬರೋಡ –ಉಡುಪಿ ಹಾಗೂ ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ) ಮಂಗಳೂರು ಸಹಯೋಗದಲ್ಲಿ ಉಡುಪಿಯ siddhi sewing school ನಲ್ಲಿ ಸುಧಾರಿತ ಆರಿ ವರ್ಕ್ ಮತ್ತು ಸೀರೆಗೆ ಕುಚ್ಚು ಕಟ್ಟುವ ಸ್ವ – ಉದ್ಯೋಗ ತರಬೇತಿಯನ್ನು ಆಯೋಜಿಜಿಸಲಾಗಿತ್ತು. ದಿನಾಂಕ 24/07/2025 ರಂದು ಪ್ರಾರಂಭ ಗೊಂಡ ಈ ತರಬೇತಿಯು ದಿನಾಂಕ 06/08/2025 ರಂದು ಸಮಾಪನಗೊಂಡಿತು. ಸಮಾರೋಪ ಸಮಾರಂಭದ ಅಧ್ಯ ಕ್ಷತೆಯನ್ನು ಜಗದೀಶ್ ಪೈ, ಮುಖ್ಯ ಸಲಹೆಗಾರರು, ಭಾರತೀಯ ವಿಕಾಸ್ ಟ್ರಸ್ಟ್ […]
ದುಬೈನಲ್ಲಿ ವೈಟರ್ಸ್ ಕೆಲಸಕ್ಕೆ ಜನ ಬೇಕಾಗಿದ್ದಾರೆ

ದುಬೈ: ದುಬೈ ನಲ್ಲಿ ವೈಟರ್ ಕೆಲಸಕ್ಕೆ (2) ಜನ ಬೇಕಾಗಿದ್ದಾರೆ. ಆಕರ್ಷಕ ವೇತನದೊಂದಿಗೆ ಊಟ ವಸತಿ ಸೌಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:+91 8618629503+971 55 334 2596
ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ಗಳಿಗೆ ವಿದೇಶದಿಂದ ಹಣ: ಕೇಂದ್ರಕ್ಕೆ ಕೋಟ ಶ್ರೀನಿವಾಸ ಪೂಜಾರಿ ಪತ್ರ, ED ತನಿಖೆಗೆ ಆಗ್ರಹ

ಉಡುಪಿ: ಧರ್ಮಸ್ಥಳ ದೇವಸ್ಥಾನದ ಮೇಲೆ ಕೆಲವು ಮಂದಿ ಯೂಟ್ಯೂಬರ್ಗಳ ಅಪಪ್ರಚಾರದಿಂದ ಹಿಂದೂ ಧಾರ್ಮಿಕ ಕೇಂದ್ರದ ಮೇಲಿರುವ ಪವಿತ್ರತೆಗೆ ಧಕ್ಕೆಯಾಗುತ್ತಿದ್ದು, ಇದರ ಹಿಂದೆ ವಿದೇಶಿ ಹಣ ಹರಿದು ಬಂದ ಗುಮಾನಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇ.ಡಿ ಮೂಲಕ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಿರುದ್ಧ ಭಾರೀ ಷಡ್ಯಂತ್ರ ನಡೆದಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಬಹಿರಂಗ […]