ಉಡುಪಿ:ಕರಾವಳಿ ಆಟೋಮೊಬೈಲ್ಸ್ ನಲ್ಲಿ ಸೇಲ್ಸ್ ಆಫೀಸರ್ಸ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯ ಕರಾವಳಿ ಆಟೋಮೊಬೈಲ್ಸ್ ನಲ್ಲಿ ಸೇಲ್ಸ್ ಆಫೀಸರ್ಸ್ ಹುದ್ದೆಗೆ (5) ಪುರುಷ ಅಭ್ಯರ್ಥಿಗಳ ನೇಮಕಾತಿ ನಡೆಯಲಿದೆ. ಸಂದರ್ಶನದ ಸಮಯ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ. ಪಿಯುಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ಫೋರ್ ವೀಲರ್ ಡ್ರೈವಿಂಗ್ & ಲೈಸೆನ್ಸ್ ಕಡ್ಡಾಯವಾಗಿ ಹೊಂದಿರಬೇಕು. ಆಕರ್ಷಕ ವೇತನದೊಂದಿಗೆ ಇನ್ಸೆಂಟಿವ್, ಅಲೋವೆನ್ಸ್, ಮೆಡಿಕಲ್ ಇನ್ಸೂರೆನ್ಸ್, ಹಾಗೂ ಬೋನಸ್ ಸೌಲಭ್ಯವಿದೆ. [email protected] ಆಸಕ್ತರು ಸಂಪರ್ಕಿಸಿ:+91 8204050680
ವಿವಾಹಿತ ಮಹಿಳಾ ಪದವೀಧರರಿಗೆ ಉದ್ಯೋಗಾವಕಾಶ

ಉಡುಪಿ: ವಿವಾಹಿತ ಮಹಿಳಾ ಪದವೀಧರರಿಗೆ ಈ ಕೆಳಗಿನ ಹುದ್ದೆಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಅಪ್ರೆಂಟಿಸ್ ಟ್ರೈನಿ: – 4 ಹುದ್ದೆಗಳುವಯಸ್ಸು: 25+ಸಂಬಳ: ರೂ. 9,000+ಪ್ರೋತ್ಸಾಹಕ ಯೋಜನಾ ಅಧಿಕಾರಿ:– 4 ಹುದ್ದೆಗಳುವಯಸ್ಸು: 30+ಸಂಬಳ: ರೂ.16000 ರಿಂದ 25000 ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕ:– 2 ಹುದ್ದೆಗಳುವಯಸ್ಸು: 28+ಸಂಬಳ: ರೂ.40,000 ರಿಂದ 50,000 ಯಾವುದೇ ಹಣಕಾಸು ವಲಯದಲ್ಲಿ 2+ ವರ್ಷಗಳ ಅನುಭವ ಹೊಂದಿರುವವರು.ಆಸಕ್ತರು ಸಂಪರ್ಕಿಸಿ: 7676633785
ಭಾರತ-ಚೀನಾ ಸಂಬಂಧದಲ್ಲಿ ಪ್ರಗತಿ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕಳೆದ 10 ತಿಂಗಳುಗಳಲ್ಲಿ ಪರಸ್ಪರರ ಹಿತಾಸಕ್ತಿಗಳು ಮತ್ತು ಸೂಕ್ಷ್ಮತೆಗಳನ್ನು ಗೌರವಿಸುವುದರಿಂದ ಭಾರತ-ಚೀನಾ ಸಂಬಂಧಗಳು ಸ್ಥಿರವಾದ ಪ್ರಗತಿಯನ್ನು ಸಾಧಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿ ಮಾಡಿದ ನಂತರ ಮೋದಿ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಇದನ್ನು ಬರೆದುಕೊಂಡಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ರಷ್ಯಾದ ಕಜನ್ ನಗರದಲ್ಲಿ ನಡೆದ ಬಹುಪಕ್ಷೀಯ ಕಾರ್ಯಕ್ರಮದ ಸಂದರ್ಭದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗಿನ ಮಾತುಕತೆಗಳನ್ನು ಪ್ರಧಾನಿ ಇಲ್ಲಿ ಉಲ್ಲೇಖಿಸಿದ್ದಾರೆ. ವಿದೇಶಾಂಗ […]
ಆನ್ ಲೈನ್ ಗೇಮ್ಸ್ ಗಳಿಗೆ ನಿಯಂತ್ರಣ ಹೇರುವ ಮಸೂದೆಗೆ ಅನುಮೋದನೆ

ನವದೆಹಲಿ: ಆನ್ಲೈನ್ ಗೇಮಿಂಗ್ ವೇದಿಕೆಗಳನ್ನು ನಿಯಂತ್ರಿಸುವ ಉದ್ದೇಶದ ‘ಆನ್ಲೈನ್ ಗೇಮಿಂಗ್ ಮಸೂದೆ’ಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ.‘ಆನ್ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಮಸೂದೆ-2025’ ಅನ್ನು ಸಂಸತ್ನಲ್ಲಿ ಬುಧವಾರ ಮಂಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಆನ್ಲೈನ್ ಬೆಟ್ಟಿಂಗ್ ಅನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸುವುದು, ಹಣ ಆಧಾರಿತ ಎಲ್ಲ ಆನ್ಲೈನ್ ಗೇಮ್ಗಳನ್ನು ನಿಷೇಧಿಸುವುದು, ಆನ್ಲೈನ್ ಗೇಮಿಂಗ್ಗೆ ಸಂಬಂಧಿಸಿದ ಹಣಕಾಸು ವ್ಯವಹಾರ ನಡೆಸಲು ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ […]
ಉಡುಪಿಯ ಜಹಾಂಗೀರ್ ಭಟ್ಸ್ ಅವರ ವೇದಾಂತ್ ಹೋಟೆಲ್ ನಲ್ಲಿ ಬಾಳೆ ಎಲೆ ಭೋಜನ

ಉಡುಪಿ:ಉಡುಪಿಯ ಜಹಾಂಗೀರ್ ಭಟ್ಸ್ ಅವರ ವೇದಾಂತ್ ಹೋಟೆಲ್ ನಲ್ಲಿ ಬಾಳೆ ಎಲೆ ಭೋಜನವು ಆಗಸ್ಟ್ 1 ರಿಂದ ಆರಂಭವಾಗಿದ್ದು, ಇಲ್ಲಿ ಮಧ್ಯಾಹ್ನ 12 ರಿಂದ 3.30 ರವರೆಗೆ ಹೋಟೆಲ್ ನಲ್ಲಿ ಊಟ ಲಭ್ಯವಿರುತ್ತದೆ.24 ವೆರೈಟಿಗಿಂತ ಹೆಚ್ಚು ಐಟಂ ಗಳನ್ನು ಇಲ್ಲಿ ನೀವು ಸವಿಯಬಹುದು. ಉಡುಪಿಯ ನೈಜ ರುಚಿಯನ್ನು ತಾಜಾ ಬಾಳೆ ಎಲೆಯ ಮೇಲೆ ಸಾಂಪ್ರದಾಯಿಕ ಶೈಲಿಯಲ್ಲಿ ಆಸ್ವಾದಿಸಿ. 📍ತೆಂಕಪೇಟೆ, ಮಾರುತಿ ವೀಥಿಕಾ, ಉಡುಪಿ,-576101