ಮಣಿಪಾಲ:ಜು.27 ರಂದು Tanuja’S Mind therapy ಅವರ Re Design Your Mind ಕುರಿತು 3 ಗಂಟೆಗಳ ಕಾರ್ಯಾಗಾರ

ಉಡುಪಿ:ಮಣಿಪಾಲದಲ್ಲಿ ಜು.27 ರಂದು Tanuja’S Mind therapy ಅವರ Re Design Your Mind ಕುರಿತು 3 ಗಂಟೆಗಳ ಕಾರ್ಯಾಗಾರವು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ. ಈ ಕಾರ್ಯಗಾರದಲ್ಲಿ ಒತ್ತಡವನ್ನು ನಿರ್ವಹಿಸಿ,ಆತಂಕವನ್ನು ನಿವಾರಿಸಿ, ಭಯವನ್ನು ನಿವಾರಿಸಿ, ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ. 3 ಗಂಟೆಗಳ ಕಾರ್ಯಾಗಾರ -ರೂ.500 /-ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:TEA TREE SUITES, 2nd ಕ್ರಾಸ್ ರೋಡ್, ವಿದ್ಯಾರತ್ನ ನಗರ, ಮಣಿಪಾಲ.📞 8217652903
ಹಿರಿಯಡಕ: ಜು.20ರಂದು 7ನೇ ವರ್ಷದ “ಕೆಸರ್ಡ್ ಒಂಜಿ ದಿನ ಕೊಂಡಾಡಿಡ್” ಕಾರ್ಯಕ್ರಮ

ಹಿರಿಯಡಕ: ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ ಇವರ ನೇತೃತ್ವದಲ್ಲಿ ಜು.20ರಂದು 7ನೇ ವರ್ಷದ “ಕೇಸರ್ಡ್ ಒಂಜಿ ದಿನ ಕೊಂಡಾಡಿಡ್” ಕಾರ್ಯಕ್ರಮವು ಕೊಂಡಾಡಿ ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ಮುಂಭಾಗದ ಗದ್ದೆಯಲ್ಲಿ ಸಮಯ ಬೆಳಗ್ಗೆ 9:30ಕ್ಕೆ ನಡೆಯಲಿದೆ. ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷರಾಗಿ ರತ್ನಾಕರ ಆಚಾರ್ಯ ಕೊಂಡಾಡಿ ಅಧ್ಯಕ್ಷರು, ಶ್ರೀರಾಮ್ ಫ್ರೆಂಡ್ಸ್ ಕೊಂಡಾಡಿ, ಭಜನೆಕಟ್ಟೆ, ಇವರು ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರೇಶ್ ಶೆಟ್ಟಿ ಗುರ್ಮೆ ಶಾಸಕರು, ಕಾಪು ವಿಧಾನ ಸಭಾ ಕ್ಷೇತ್ರ, ನಿತೀಶ್ ಕುಮಾರ್ ಶೆಟ್ಟಿ ನಡಿಮನೆ ಅಧ್ಯಕ್ಷರು, ಶ್ರೀ […]
ಮಣಿಪಾಲ: ಜುಲೈ 22 ರಂದು MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ “ಮಾಸ್ಟರ್ ಪಾಲಿಜೆಲ್ ನೈಲ್ಸ್” ಕಾರ್ಯಾಗಾರ.

ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಓರೇನ್ ಇಂಟರ್ನ್ಯಾಷನಲ್ ನಲ್ಲಿ ಜುಲೈ 22 ರಂದು ಮಧ್ಯಾಹ್ನ ಗಂಟೆ 2 ರಿಂದ ಸಂಜೆ 5 ರವರೆಗೆ ‘ಮಾಸ್ಟರ್ ಪಾಲಿಜೆಲ್ ನೈಲ್ಸ್’ ನೋಡಿ ಮತ್ತು ಕಲಿಯಿರಿ ಕಾರ್ಯಗಾರ ನಡೆಯಲಿದೆ. ನೀವು ಏನು ಕಲಿಯುವಿರಿ: 🔹ಲೈವ್ ಪಾಲಿಜೆಲ್ ಡೆಮೊ🔹ಪ್ರೊ ಸಲಹೆಗಳು ಮತ್ತು ತಂತ್ರಗಳು.🔹ಇಂಟರಾಕ್ಟಿವ್ ಪ್ರಶ್ನೋತ್ತರ🔹 ಭಾಗವಹಿಸುವಿಕೆಯ ಪ್ರಮಾಣಪತ್ರ. ಶುಲ್ಕ ಕೇವಲ ₹799 ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಓರೇನ್ ಇಂಟರ್ನ್ಯಾಷನಲ್, 3ನೇ ಮಹಡಿ, MSDC ಕಟ್ಟಡ, ಈಶ್ವರ್ ನಗರ, ಮಣಿಪಾಲ8123165068 / 8123163935
ರಾಜ್ಯದಲ್ಲಿ ಬರೋಬ್ಬರಿ 2.15. ಲಕ್ಷ ಎಕರೆ ಅರಣ್ಯ ಅತಿಕ್ರಮಣ, ಸದ್ಯ ತೆರವು ಗುರಿ 10,901 ಎಕರೆ, ನಿಗಧಿ ಮಾಡಿದ ಅರಣ್ಯ ಇಲಾಖೆ

ನವದೆಹಲಿ: ಕರ್ನಾಟಕದಲ್ಲಿ ಪ್ರಸ್ತುತ 2.15 ಲಕ್ಷ ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಅರಣ್ಯ ಸಂರಕ್ಷಣೆಯ ಪ್ರಮುಖ ಹೊಣೆ ಹೊತ್ತಿರುವ ಅರಣ್ಯಾಧಿಕಾರಿಗಳು ಈ ವರ್ಷ10,901 ಎಕರೆ ಅರಣ್ಯ ಅತಿಕ್ರಮಣ ತೆರವುಗೊಳಿಸಬೇಕು ಎಂದು ಅರಣ್ಯ ಇಲಾಖೆ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ತಾಪಮಾನ ಬದಲಾವಣೆಯ ಕ್ರಿಯಾಯೋಜನೆ ರೂಪಿಸಿ ಕಾರ್ಯಕ್ಷಮತೆ ಸೂಚಕಗಳನ್ನು ಕಳೆದ ವರ್ಷ ಅನುಮೋದಿಸಲಾಗಿದೆ. ಇದರಲ್ಲಿ ಅರಣ್ಯ ಒತ್ತುವರಿ ತೆರವುಗೊಳಿಸುವುದೇ ಪ್ರಮುಖ ಕಾರ್ಯಕ್ಷಮತೆ. ವರ್ಷಕ್ಕೆ 10 ಸಾವಿರ ಎಕರೆ ಅರಣ್ಯ ಅತಿಕ್ರಮಣ ತೆರವಿನ ಗುರಿ ನಿಗದಿಪಡಿಸಲಾಗಿದೆ. ಒತ್ತುವರಿ ತೆರವಿಗೆ ಕಟ್ಟುನಿಟ್ಟಿನ ಕ್ರಮ […]
ಮಂಗಳೂರು: ಉದ್ಯಮಿ, ಶ್ರೀಮಂತ ವ್ಯಕ್ತಿಗಳಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣದ ಆರೋಪಿ ಬಂಧನ.

ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಗುರುವಾರ ತಡರಾತ್ರಿ ನಡೆದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಉದ್ಯಮಿ ಮತ್ತು ಶ್ರೀಮಂತ ವ್ಯಕ್ತಿಗಳಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿರುವುದು ವರದಿಯಾಗಿದೆ. ಜಪ್ಪಿನಮೊಗರು ನಿವಾಸಿ ರೋಹನ್ ಸಲ್ಡಾನ(45) ಬಂಧಿತ ಆರೋಪಿ. ಈತನನ್ನು ಗುರುವಾರ ರಾತ್ರಿ ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ಎಸಿಪಿ ರವೀಶ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ ಎಂದು ತಿಳಿದುಬಂದಿದೆ. 200 ಕೋಟಿ ರೂ. ವಂಚನೆ:ರೋಹನ್ ಸಲ್ಡಾನ ಉದ್ಯಮಿಯೆಂದು ಹೇಳಿಕೊಂಡು ಹೊರರಾಜ್ಯ, […]