ಕುಂದಾಪುರ: ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಲು ಯತ್ನಿಸಿದ ಕಳ್ಳರು

ಉಡುಪಿ: ಮುಸುಕುಧಾರಿಗಳಿಬ್ಬರು ಬಾಗಿಲು ಮುರಿದು ಮನೆಗೆ ನುಗ್ಗಲು ಯತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಕೋಟೇಶ್ವರದ ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಡೆದಿದೆ. ಭಾನುವಾರ ಮುಂಜಾನೆ ಮಾರಕಾಸ್ತ್ರದೊಂದಿಗೆ ಬಂದಿದ್ದ ಇಬ್ಬರು ಕಳ್ಳರು ಕೋಟೇಶ್ವರದ ಮ್ಯಾಕ್ಸಿಮಾ ವಿಲ್ಲಾ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಮನೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನು ಧ್ವಂಸಗೊಳಿಸಿ ಬಳಿಕ ಬಾಗಿಲಿನ ನೆಟ್ ಮುರಿದು ಒಳಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಬಾಗಿಲು ಮುರಿಯುವ ಸದ್ದು ಕೇಳಿ ಮನೆಯ ಮಾಲಕಿ ಎಚ್ಚರಗೊಂಡಿದ್ದಾರೆ. ಮಹಿಳೆಯ ಬೊಬ್ಬೆ ಮತ್ತು ಫೋನ್ ಕರೆ ಮಾಡುತ್ತಿರುವುದು ಗಮನಿಸಿದ ಕಳ್ಳರು […]
12 ಕ್ಕೂ ಹೆಚ್ಚು ನಟರ ಜೊತೆ ಅಫೇರ್, ಆದ್ರೆ ಈಗಲೂ ಸಿಂಗಲ್, ರೋಲ್ ಮಾಡೆಲ್: ಈ ಹಿರಿಯ ನಟಿ ಮತ್ತೆ ಸುದ್ದಿಯಾಗಿರೋದು ಯಾಕೆ ಗೊತ್ತಾ?

ಕೆಲವೊಂದು ವಿವಾದಗಳಲ್ಲಿ ವಿನಾಕಾರಣ ಸಿಕ್ಕಿ ಹಾಕಿಕೊಳ್ಳದೇ ಬಹಳಷ್ಟು ನಟರ ಜೊತೆ ವೈಯಕ್ತಿಕ ಅಫೇರ್ ಇದ್ದರೂ ಕೊನೆಗೂ ಏಕಾಂಗಿತನ ಅನುಭವಿಸುವ ಮತ್ತು ಯಾರ ಜೊತೆಗೂ ಸೆಟಲ್ ಆಗದೇ ಪ್ರೇಮಿವಿವಾದದ ಮೂಲಕ ಆಗಾಗ ಕಾಣಿಸಿಕೊಳ್ಳುವ ನಟಿಯರಿಗೇನೂ ಚಿತ್ರರಂಗದಲ್ಲಿ ಕೊರತೆಯಿಲ್ಲ ಕೊನೆಗೆ ಯಾರ ಜೊತೆಗೋ ವಿವಾಹವಾಗಿ ಕೊನೆಗೆ ವಿಚ್ಚೇದನ ಜಗಳದ ಮೂಲಕ ಸುದ್ದಿಯಾಗುವರೂ ಇದ್ದಾರೆ. ಆದರೆ ವಿವಾಹವಾಗದೇ ಅಂದುಕೊಂಡಂತೆ ಬದುಕುತ್ತಿರುವ ಹಿರಿಯ ನಟಿಯೊಬ್ಬರು ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ಇಂತಹ ಸುಂದರ ನಟಿ ಬೇರೆ ಯಾರೂ ಅಲ್ಲ ಬಾಲಿವುಡ್ ನ ಸುರ […]
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ-ಕರಾವಳಿ ಶಾಖೆಯಿಂದ ಜುಲೈ 1ರಂದು ವೈದ್ಯರ ದಿನಾಚರಣೆ.

ಉಡುಪಿ: ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಉಡುಪಿ-ಕರಾವಳಿ ಶಾಖೆಯಿಂದ ಜು.1ರ ಸಂಜೆ 7.30ಕ್ಕೆ ಬ್ರಹ್ಮಗಿರಿಯಲ್ಲಿ ರುವ ಐಎಂಎ ಭವನದಲ್ಲಿ ‘ವೈದ್ಯರ ದಿನಾಚರಣೆ ನಡೆಯಲಿದೆ. ಮಣಿಪಾಲ ಕೆಎಂಸಿಯ ಹಿರಿಯ ಸಮಾಲೋಚಕ ಡಾ। ಪ್ರತಾಪ್ ಕುಮಾರ್, ಡಿಎಚ್ಒ ಡಾ| ಬಸರಾಜ ಹುಬ್ಬಳ್ಳಿ ಪಾಲ್ಗೊಳ್ಳಲಿದ್ದಾರೆ. ಐಎಂಎ ಉಡುಪಿ-ಕರಾವಳಿ ಶಾಖೆಯ ಅಧ್ಯಕ್ಷ ಡಾ| ಕೆ. ಸುರೇಶ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ| ಬಿ.ಸಿ.ರಾಯ್ ಅವರ ಬಗ್ಗೆ ಮನೋವೈದ್ಯ ಡಾ| ಪಿ.ವಿ. ಭಂಡಾರಿ ಭಾಷಣ ಮಾಡಲಿದ್ದಾರೆ. ಹಿರಿಯ ವೈದ್ಯರಾದ ಡಾ| ಶರತ್ ರಾವ್, ಡಾ| ಪ್ರಕಾಶ್ […]
ಉಡುಪಿ:ಜುಲೈ 4, 5 ಮತ್ತು 6 ರಂದು ಉಡುಪಿಯಲ್ಲಿ ಬೃಹತ್ ಹಲಸು – ಮಾವು – ಕೃಷಿ – ಕೌಶಲ ಮೇಳ.

ಉಡುಪಿ: ಹಲಸು – ಮಾವು – ಕೃಷಿ – ಕರಕುಶಲ, ಸಾಂಪ್ರದಾಯಿಕ ಬೆಳೆ ಮತ್ತು ತಿಂಡಿ ತಿನಿಸುಗಳನ್ನು ಈ ಬಿರುಸಿನ ಮಳೆಗಾಲದಲ್ಲೂ ಉಡುಪಿಯ ಜನರಿಗೆ ಒದಗಿಸುವ ಸಲುವಾಗಿ ಬೃಹತ್ ಹಲಸು – ಮಾವು – ಕೃಷಿ – ಕೌಶಲ ಮೇಳವು ಜುಲೈ 4, 5 ಮತ್ತು 6 ರಂದು ರೈತ ಸೇವಾ ಕೇಂದ್ರದ ವಠಾರ, ತೋಟಗಾರಿಕಾ ಇಲಾಖೆ, ದೊಡ್ಡಣಗುಡ್ಡೆ, ಉಡುಪಿ ಇಲ್ಲಿ ಆಯೋಜಿಸಲಾಗಿದೆ. ಮೇಳದಲ್ಲಿ ಕೆಂಪು ಹಲಸು, ಚಂದ್ರ ಹಲಸು, ಉಡುಪಿ ಹಲಸು, ವಿವಿಧ ತಳಿಯ ಮಾವಿನ […]
ಬ್ರಹ್ಮಾವರ:ವಿದ್ಯಾಲಕ್ಷ್ಮಿ ಸಮೂಹ ಶಿಕ್ಷಣ ಸಂಸ್ಥೆ:ಉದ್ಯೋಗ ಮೇಳ ಕಾರ್ಯಕ್ರಮ

ಉಡುಪಿ: ವಿದ್ಯಾಲಕ್ಷ್ಮಿ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿ ಉದ್ಯೋಗ ಮೇಳವನ್ನು ಕಾಲೇಜಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯರವರು ಆಯೋಜಿಸಿದ್ದರು. ಈ ಉದ್ಯೋಗ ಮೇಳದಲ್ಲಿ 20ಕ್ಕೂ ಖಾಸಗಿ ಮತ್ತು ಬಹಿರಂಗ ಸಂಸ್ಥೆಗಳು ಭಾಗವಹಿಸಿದ್ದು, ಕಾಲೇಜಿನ ಸಂಚಾಲಕಿಯಾದ ಶ್ರೀಮತಿ ಮಮತಾ ಪ್ರಾಂಶುಪಾಲರಾದ ಡಾ.ಸೀಮಾ ಜಿ ಭಟ್ ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಸ್ವಾತಿಯವರು ಸ್ವಾಗತವನ್ನು ಕುಮಾರಿ ಸೋಫಿಯಾ ರವರು ಮತ್ತು ವಂದನೆಯನ್ನು ಕುಮಾರಿ ಸಾಕ್ಷಿತಾರವರು ನೆರವೇರಿಸಿದರು. ಈ ಉದ್ಯೋಗ ಮೇಳದಲ್ಲಿ ನಮ್ಮ […]