ನೀಟ್‌ ಫಲಿತಾಂಶ ಪ್ರಕಟ: ರಾಷ್ಟ್ರಮಟ್ಟದಲ್ಲಿ ಕ್ರಿಯೇಟಿವ್‌ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಕಾರ್ಕಳ: ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ 04 ರಂದು ನಡೆಸಿದ ನೀಟ್‌ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಸುಮಂತ ಗೌಡ ಎಸ್‌. ಡಿ 99.923686 ಪರ್ಸಂಟೈಲ್‌ ನೊಂದಿಗೆ 596 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ 1623ನೇ ರ‍್ಯಾಂಕ್‌, ಪ್ರಜ್ವಲ್‌ ಎಸ್‌. ಎನ್‌ 99.686435 ಪರ್ಸಂಟೈಲ್‌ನೊಂದಿಗೆ 588 ಅಂಕಗಳನ್ನು ಗಳಿಸಿ, ರಾಷ್ಟ್ರಮಟ್ಟದಲ್ಲಿ 2483ನೇ ರ‍್ಯಾಂಕ್‌, ರಾಜೇಶ್‌ ಹೆಚ್‌ […]

ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್ ಗೆ ಹುಸಿ ಬಾಂಬ್ ಬೆದರಿಕೆ

ಉಡುಪಿ: ಉಡುಪಿ ನಗರದ ವಿದ್ಯೋದಯ ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ನಲ್ಲಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಶಾಲೆಗೆ ಈ ಬಗ್ಗೆ ಇಮೇಲ್ ಬಂದಿದ್ದು, ತಕ್ಷಣ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಸ್ಥಳಕ್ಕೆ ಧಾವಿಸಿದ ಉಡುಪಿ ನಗರ ಪೊಲೀಸರು ಇಡೀ ಶಾಲೆಯನ್ನು ಸುಪರ್ದಿಗೆ ಪಡೆದು Anti Sabotage Team, ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಿದರು. ಆದರೆ ಯಾವುದೇ ರೀತಿಯ ಸ್ಫೋಟಕ ವಸ್ತುಗಳು ಕಂಡುಬಂದಿಲ್ಲ. ಇದೊಂದು ಹುಸಿ ಇ-ಮೇಲ್ ಬೆದರಿಕೆ […]

Super Mom ಸೀಸನ್ 7 ರ ಪ್ರಶಸ್ತಿ ಮುಡಿಗೇರಿಸಿಕೊಂಡ ಅಮೀಕಾ ಲೋಬೋ

ಈ ವರ್ಷವಾದ Super Mom ಸೀಸನ್ 7 ಮರೆಯಲಾಗದ ಕಾರ್ಯಕ್ರಮವಾಯಿತು! ವೇದಿಕೆಯಲ್ಲಿ ಕನಸುಗಳು, ನಗು, ಮತ್ತು ತಾಯಿಯ ಶಕ್ತಿಯಿಂದ ತುಂಬಿದ ಕ್ಷಣಗಳು ಪ್ರತಿ ಹೃದಯವನ್ನೂ ಸ್ಪರ್ಶಿಸಿತು. ಎಕ್ಸೋಟಿಕ್ ಪ್ರೊಫೆಷನಲ್ ಲೇಡೀಸ್ ಸ್ಲೂನ್ ಮತ್ತು ಬಾನ್ ಮಸಾಲಾ & ಫುಡ್ ಪ್ರಾಡಕ್ಟ್ಸ್ ಇವರಿಂದ ಪ್ರಸ್ತುತಪಡಿಸಲ್ಪಟ್ಟು, ELC ಇಂಡಿಯಾ ಮತ್ತು CFAL ಇಂಡಿಯಾ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಸ್ನೇಹಪೂರ್ಣ ರಾಂಪ್ ವಾಕ್‌ಗಳಿಂದ ಹಿಡಿದು ಕಣ್ಣೀರು ಬರುವಷ್ಟು ಸ್ಪರ್ಶಕ ಕ್ಷಣಗಳವರೆಗೆ, ಆ ವಾತಾವರಣ ತಾಯಂದಿರನ್ನು ಗೌರವಿಸುವ ಭಾವನೆಗಳಿಂದ […]

ಉಡುಪಿ ಹಾಗೂ ಬ್ರಹ್ಮಗಿರಿ ಯಲ್ಲಿ ಸಂಪೂರ್ಣಗೊಂಡ 3BHK ಫ್ಲ್ಯಾಟ್ ಬಾಡಿಗೆಗೆ ಇದೆ

ಉಡುಪಿ:ಉಡುಪಿ ಹಾಗೂ ಬ್ರಹ್ಮಗಿರಿಯಲ್ಲಿ ಸಂಪೂರ್ಣಗೊಂಡ 3BHK ಫ್ಲ್ಯಾಟ್ ಬಾಡಿಗೆಗೆ ಇದೆ. ಮೂರು ಬೆಡ್ರೂಮ್, ಮೂರು ಬಾತ್ರೂಮ್, ಕಾರ್ ಪಾರ್ಕಿಂಗ್, ಏರ್ ಕಂಡೀಷನ್, ಹೋಮ್ ಥಿಯೇಟರ್ ಸೌಲಭ್ಯಗಳಿದ್ದು, ತಿಂಗಳಿಗೆ 30,000 ರೂ.ಬಾಡಿಗೆ. ಆಸಕ್ತರು ಸಂಪರ್ಕಿಸಿ:📞 8618629503

ಬೈಂದೂರು ಹಳಗೇರಿಯಲ್ಲಿ ಭಾರೀ ಮಳೆ: ಮನೆಗಳು ಜಲಾವೃತ: ಜನರ ಸ್ಥಳಾಂತರ

ಉಡುಪಿ: ಬೈಂದೂರು ತಾಲೂಕಿನಾದ್ಯಂತ ಭಾರೀ ಮಳೆ ಸುರಿದಿದ್ದು, ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಕಂಬದಕೋಣೆ ಗ್ರಾಮದ ಹಳಗೇರಿಯಲ್ಲಿ ಎಡಮಾವಿನಹೊಳೆ ಉಕ್ಕಿ ಹರಿಯುತ್ತಿದ್ದು ಸುತ್ತ ಮುತ್ತಲ ಪ್ರದೇಶಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಮನೆಗಳು, ಗದ್ದೆಗಳು ಜಲಾವೃತಗೊಂಡಿದ್ದು ಸ್ಥಳಕ್ಕೆ ಶಾಸಕ ಗಂಟಿಹೊಳೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ, ಜೊತೆಗೆ ಸಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ. ಮನೆಯವರನ್ನು ದೋಣಿ ಮೂಲಕ ಸ್ಥಳಾಂತರಿಸುವ ಕಾರ್ಯವಾಗುತ್ತಿದೆ.