ಕಾಪು: ಬುರ್ಖಾಧಾರಿ ಮಹಿಳೆಯರಿಂದ ಮಗು ಕಳ್ಳತನಕ್ಕೆ ಯತ್ನ: ಆರೋಪಿಗಳ ಪತ್ತೆಗೆ ಕ್ರಮ -ಉಡುಪಿ ಎಸ್ಪಿ

ಉಡುಪಿ : ಬೆಳಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಮಗುವಿನ ಕಳ್ಳತನಕ್ಕೆ ಯತ್ನಿಸಿದ್ದು, ಈ ಸಂಬಂಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಮಾಡಲಾಗುವುದು ಎಂದು ಉಡುಪಿ ಎಸ್ಪಿ ಡಾ. ಅರುಣ್ ಕೆ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೊಹಮ್ಮದ್ ಅಲಿ ಎಂಬುವರ ಮನೆಗೆ ಇಬ್ಬರು ಬುರ್ಖಾಧರಿಸಿದ ಮಹಿಳೆಯರು ಬಂದಿದ್ದಾರೆ. ಈ ವೇಳೆ ನೆರೆಮನೆಯ ಹುಡುಗಿ ಕಿರುಚಾಡಿದ್ದಾಳೆ. ಈ ಸಂದರ್ಭ ಬಂದಿದ್ದ ಇಬರು ಮಹಿಳೆಯರು ಐದೂವರೆ […]
ಮೇ 20ರಂದು ಹೊಸಪೇಟೆಯಲ್ಲಿ “ಕಾಂಗ್ರೆಸ್ ಸಾಧನಾ ಸಮಾವೇಶ”

ಉಡುಪಿ: ರಾಜ್ಯ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಾಳೆ (ಮೇ 20) ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಾಧನಾ ಸಮಾವೇಶ ಆಯೋಜಿಸಲಾಗಿದ್ದು, ಸುಮಾರು ಮೂರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಲಾವಣ್ಯ ಬಲ್ಲಾಳ್ ತಿಳಿಸಿದರು.ಈ ಕುರಿತು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲು ನಾವು ಪ್ರಯತ್ನಿಸುತ್ತೇವೆ ಎಂದರು. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ (ಗೃಹ […]
ಉಡುಪಿ:ಓಂ ಗಣೇಶ್ ಫೈನಾನ್ಸಿಯಲ್ ಕನ್ಸಲ್ಟಿಂಗ್ ಸರ್ವಿಸ್ ನಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯ

ಉಡುಪಿ:ಓಂ ಗಣೇಶ್ ಫೈನಾನ್ಸಿಯಲ್ ಕನ್ಸಲ್ಟಿಂಗ್ ಸರ್ವಿಸ್ ನಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯ ನೀಡಲಾಗುತ್ತದೆ. ಗೃಹ ಸಾಲ, ಅಡಮಾನ ಸಾಲ, ವೈಯಕ್ತಿಕ ಸಾಲ,ವಾಹನ ಸಾಲ, ಚಿನ್ನಾಭರಣ ಸಾಲ (ಲೋನ್ ಟೇಕ್ ಓವರ್),ಲ್ಯಾಂಡ್ ಲೋನ್, ಫ್ಲಾಟ್ ಲೋನ್,ಶಾಪ್ ಲೋನ್ ಪಿ.ಎಮ್.ಇ.ಜಿ.ಪಿ, ಮುದ್ರಾಆಧಾರ್ ಕಾರ್ಡ್, ಪಾನ್ ಕಾರ್ಡ್, 2 & 4 ವೀಲರ್ ಇನ್ಸೂರೆನ್ಸ್, ಲ್ಯಾಂಡ್ ಕನ್ವರ್ಷನ್, ಡಾಕ್ಯುಮೆಂಟೇಷನ್, ಅಂಗಡಿ ಬಾಡಿಗೆ ಮತ್ತು ಮಾರಾಟ, ಫ್ಲಾಟ್ ಬಾಡಿಗೆ ಮತ್ತು ಮಾರಾಟ,ಬಾಡಿಗೆ ಮನೆಗಳು, ಎಲ್ಲಾ ರೀತಿಯ ಸೇವೆಗಳನ್ನು ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ […]
ಕುಂದಾಪುರ: ಶ್ರೀ ವೆಂಕಟರಮಣ ಕಾಲೇಜಿಗೆ ರಾಜ್ಯ ಮಟ್ಟದ 4 ನೇ rank. ರಾಜ್ಯ ಮಟ್ಟದ ಮೊದಲ ಹತ್ತು ರ್ಯಾಂಕ್ ಗಳಲ್ಲಿ ಒಟ್ಟು16 ರ್ಯಾಂಕ್ ಗಳನ್ನು ಪಡೆದ ಕಾಲೇಜು.

ಕುಂದಾಪುರ : ದ್ವಿತೀಯ ಪಿಯುಸಿ ಪರೀಕ್ಷೆ 2 ರ ನಂತರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಹರಿಕೃಪಾ M S 597 ಅಂಕ ದಾಖಲಿಸುವ ಮೂಲಕ ರಾಜ್ಯಕ್ಕೆ 4 ನೇ ಸ್ಥಾನಿಯಾಗಿ, ಉಡುಪಿ ಜಿಲ್ಲೆಗೆ ಮೊದಲ ಟಾಪರ್ ಆಗಿ ಅನುಪಮ ಸಾಧನೆ ಮೆರೆದಿದ್ದಾಳೆ. H. G ವೈಷ್ಣವಿ ಅರಸ್ (596) 5 ನೇ ರ್ಯಾಂಕ್, ರಂಜಿತಾ ,ಸುಮಿತ್ರಾ ಭಟ್ (595) 6 ನೇ ರ್ಯಾಂಕ್, ಅಮೂಲ್ಯ C ಶೆಟ್ಟಿ (594) 7 […]
ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರದ್ದಾ ಎಸ್ ಮೊಗವೀರ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ರಾಂಕ್.

ಕುಂದಾಪುರ: ಪದವಿಪೂರ್ವ ಶಿಕ್ಷಣ ಮಂಡಳಿಯವರು ಆಯೋಜಿಸಿದ 2ನೇ ಹಂತದ ದ್ವಿತೀಯ ಪಿ.ಯು.ಸಿ.ಪರೀಕ್ಷೆಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಶ್ರದ್ಧಾ ಎಸ್ ಮೊಗವೀರ 595 /600 ಅಂಕಗಳನ್ನು ಪಡೆಯುವುದರ ಮೂಲಕ ರಾಜ್ಯ ಮಟ್ಟದಲ್ಲಿ 5ನೇ ರ್ಯಾಂಕ್ ಪಡೆದು ಶೈಕ್ಷಣಿಕ ಸಾಧನೆ ಮೆರೆದಿರುತ್ತಾಳೆ. ಸಾಧಕ ವಿದ್ಯಾರ್ಥಿನಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ, ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.