ಉತ್ತರಪ್ರದೇಶ: ಮದುವೆ ಸಮಾರಂಭದಲ್ಲಿ ತಂದೂರಿ ರೊಟ್ಟಿಗಾಗಿ ಜಗಳ -ಇಬ್ಬರ ಸಾವು

ಉತ್ತರ ಪ್ರದೇಶ: ಮದುವೆ ಸಮಾರಂಭವೊಂದರ ಊಟದ ಸಮಯದಲ್ಲಿ ತಂದೂರಿ ರೊಟ್ಟಿಗಾಗಿ ಯುವಕರಿಬ್ಬರ ನಡುವೆ ನಡೆದ ಸಣ್ಣ ಜಗಳವೊಂದು ವಿಕೋಪಕ್ಕೆ ತಿರುಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿರುವ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದ ಅಮೇಥಿಯಲ್ಲಿ ಕಳೆದ ಶನಿವಾರ ಮೇ.3 ರಂದು ನಡೆದಿದೆ. ಮೃತರನ್ನು ರವಿ ಕುಮಾರ್ ಅಲಿಯಾಸ್ ಕಲ್ಲು (18) ಹಾಗೂ ಆಶಿಶ್ ಕುಮಾರ್ (17) ಎಂದು ಗುರುತಿಸಲಾಗಿದೆ. ಏನಿದು ಪ್ರಕರಣ:ಶನಿವಾರ ಸಂಜೆ (ಮೇ.3) ಬಲಭದ್ರಾಪುರ ಗ್ರಾಮದ ನಿವಾಸಿ ರಾಮಜೀವನ್ ವರ್ಮಾ ಅವರ ಮಗಳ ವಿವಾಹ ಪಟ್ಟಣದ ಕಲ್ಯಾಣ […]

ಉಡುಪಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು; ಪ್ರವೇಶಾತಿ ಆರಂಭ

ಉಡುಪಿ: ಉಡುಪಿ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ‌ (ಪಿಯುಸಿ) ಪ್ರವೇಶಾತಿ ಆರಂಭಗೊಂಡಿದೆ. ಉಡುಪಿಯ ಹೃದಯಭಾಗದಲ್ಲಿರುವ ಪಿಪಿಸಿ ಕಾಲೇಜು ಹಚ್ಚ ಹಸಿರಿನ, ಸೌರಶಕ್ತಿ ಚಾಲಿತ, ಅತ್ಯಾಧುನಿಕ ಶೈಕ್ಷಣಿಕ ಮೂಲ ಸೌಕರ್ಯದೊಂದಿಗೆ ಕೇಂದ್ರೀಕೃತ ಆಧುನಿಕ ಕ್ಯಾಂಪಸ್ ಅನ್ನು ಒಳಗೊಂಡಿದೆ. ಸ್ಮಾರ್ಟ್ ಮತ್ತು ಐಸಿಟಿ-ಸಕ್ರಿಯಗೊಳಿಸಿದ ತರಗತಿ ಕೊಠಡಿಗಳಿವೆ. ಸಂವಾದಾತ್ಮಕ ಕಲಿಕೆಯ ಅನುಭವಕ್ಕಾಗಿ ಕಪ್ಪು ಹಲಗೆ, ವೈಟ್‌ಬೋರ್ಡ್ ಮತ್ತು ಎಲ್‌ಸಿಡಿ ಪ್ರೊಜೆಕ್ಟರ್‌ಗಳನ್ನು ಮಿಶ್ರಣ ಮಾಡುವ ವೈ-ಫೈ-ಸಜ್ಜುಗೊಂಡ, ಹವಾನಿಯಂತ್ರಿತ ಮಲ್ಟಿಮೀಡಿಯಾ ತರಗತಿ ಕೊಠಡಿಗಳಿವೆ. ಸುಧಾರಿತ ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳು – ಶೈಕ್ಷಣಿಕ ಕಠಿಣತೆಯನ್ನು ಹೆಚ್ಚಿಸಲು […]

ಉಡುಪಿ:ಬಾಲಕರ ಹಾಸ್ಟೆಲ್‌ಗೆ ರೆಸಿಡೆಂಟ್ ವಾರ್ಡನ್ ಬೇಕಾಗಿದ್ದಾರೆ

ಉಡುಪಿ:ಉಡುಪಿಯ ಪೂರ್ಣಪ್ರಜ್ಞಾ ಹಾಸ್ಟೆಲ್, ಬಾಲಕರ ಹಾಸ್ಟೆಲ್‌ಗೆ ರೆಸಿಡೆಂಟ್ ವಾರ್ಡನ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹತೆ: ▪ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.▪ಹಾಸ್ಟೆಲ್ ಆಡಳಿತದಲ್ಲಿ ಪೂರ್ವ ಅನುಭವ ಆದ್ಯತೆ.▪ನಾಯಕತ್ವ, ಶಿಸ್ತು, ಕಂಪ್ಯೂಟರ್ ಮತ್ತು ಸಂವಹನ ಕೌಶಲ್ಯ ಹೊಂದಿರಬೇಕು.▪ಹಾಸ್ಟೆಲ್ ಆವರಣದಲ್ಲಿ ವಾಸಿಸಲು ಇಚ್ಛಿಸಬೇಕು. ಅರ್ಹತೆ ಮತ್ತು ಅನುಭವಕ್ಕೆ ಅನುಗುಣವಾಗಿ ವೇತನ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಜೊತೆಗೆ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರವನ್ನು ಆಡಳಿತಾಧಿಕಾರಿ, ಅದಮಾರ್ ಮಠ ಶಿಕ್ಷಣ ಮಂಡಳಿ, ಪಿಪಿಸಿ ಕ್ಯಾಂಪಸ್, ಉಡುಪಿ ಇಲ್ಲಿಗೆ ಈ ಜಾಹೀರಾತು […]

ಉಡುಪಿ:ಪ್ರೌಢಶಾಲಾ ಸಹ ಶಿಕ್ಷಕರುಗಳ ಉಪನ್ಯಾಸಕರ ಹುದ್ದೆಗೆ ಭಡ್ತಿ :ಆಕ್ಷೇಪಣೆ ಆಹ್ವಾನ

ಉಡುಪಿ: ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರ ರಾಜ್ಯ ಮಟ್ಟದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಇಲಾಖಾ ವೆಬ್‌ಸೈಟ್ https://WWW.SCHOOLEDUCATION.KARNATAKA.GOV.IN ನಲ್ಲಿ ಪ್ರಕಟಿಸಲಾಗಿದ್ದು, ಸಂಬಂಧಿಸಿದ ಶಿಕ್ಷಕರುಗಳು ಪರಿಶೀಲಿಸಿ, ಯಾವುದೇ ಆಕ್ಷೇಪಣೆ ಇದ್ದಲ್ಲಿ ಆಕ್ಷೇಪಣಾ ನಮೂನೆ ಯಲ್ಲಿ ಮಾಹಿತಿಯನ್ನು ಪ್ರಿಂಟ್ ಮಾಡಿಸಿ, ಪೂರಕ ದಾಖಲೆಗಳೊಂದಿಗೆ ತ್ರಿಪ್ರತಿಯಲ್ಲಿ ಮೇ 8 ರ ಒಳಗಾಗಿ ಸಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಶಾಲಾ ಶಿಕ್ಷಣ […]

ಅರಿಶಿನ ಶಾಸ್ತ್ರ ವೇಳೆ ನೃತ್ಯ ಮಾಡುತ್ತಿದ್ದ ವಧು ಹೃದಯಾಘಾತದಿಂದ ಮೃತ್ಯು.

ಬದೌನ್: ಉತ್ತರ ಪ್ರದೇಶದ ಬದೌನ್‌ನಲ್ಲಿ ಮದುವೆ ಅರಿಶಿನ ಶಾಸ್ತ್ರದ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ವಧು ಬಾತ್ ರೂಂಗೆ ಹೋದಾಗ ಅಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಉತ್ಸಾಹದಿಂದ ನೃತ್ಯ ಮಾಡುತ್ತಿದ್ದಾಗ 22 ವರ್ಷದ ಯುವತಿ ಕುಸಿದು ಬಿದ್ದು ಸ್ನಾನಗೃಹದಲ್ಲಿ ಸಾವನ್ನಪ್ಪಿದ್ದಾಳೆ. ಈ ಸಮಾರಂಭದ ಸಮಯದಲ್ಲಿ ಯುವತಿ ನೃತ್ಯ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಈ ಘಟನೆ ಭಾನುವಾರ (ಮೇ 4) ರಾತ್ರಿ ಬದೌನ್ ಜಿಲ್ಲೆಯ ಇಸ್ಲಾಂನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ನೂರ್ಪುರ್ ಪಿನೋನಿ ಗ್ರಾಮದಲ್ಲಿ ನಡೆದಿದೆ. ಅರಿಶಿನ […]