ಸಿಎಂ ಸಿದ್ರಾಮಯ್ಯನನ್ನು ಕೊಂದ್ರೆ ಹಿಂದುಗಳಿಗೆ ನೆಮ್ಮದಿ’; ಪೋಸ್ಟ್ ಹಾಕಿದ್ದ ಹೋಂ ಗಾರ್ಡ್ ನ ಬಂಧನ

ಉಡುಪಿ: ಹಿಂದೂ ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮಂಗಳೂರು ಪೊಲೀಸರು 8 ಜನರನ್ನು ಬಂಧಿಸಿದ್ದು, ತನಿಖೆ ಮುಂದುವರಿದೆ. ಈ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರತೀಕಾರದ ಬೆದರಿಕೆಗಳು ಹರಿದಾಡುತ್ತಿವೆ. ಇದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೋಂ ಗಾರ್ಡ್ ಅವಹೇಳಕನಕಾರಿ ಕಮೆಂಟ್ ಮಾಡಿ ಪೋಸ್ಟ್ ಮಾಡಿದ್ದಾನೆ. ‘ಸಿಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದೂಗಳಿಗೆ ನೆಮ್ಮದಿ’ ಎಂದು ಕಾಮೆಂಟ್ ಹಾಕಿದ್ದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೋಂ ಗಾರ್ಡ್ ಸಂಪತ್ ಸಾಲಿಯಾನ್ ಬಂಧನವಾಗಿದೆ. ಬೆಂಗಳೂರಿನ ಹೋಂ ಗಾರ್ಡ್ […]
“ನಾನು ಐಶ್ವರ್ಯ ರೈ ಮಗ ,ಲಂಡನ್ ನಲ್ಲಿ ಜನಿಸಿದ್ದೇನೆ” ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಸಂಗೀತ್ ಕುಮಾರ್ ಹೇಳಿಕೆ

ಏಳೆಂಟು ವರ್ಷಗಳ ಹಿಂದೆ ಹೈದರಾಬಾದ್ನ ಸಂಗೀತ್ ಕುಮಾರ್ ಎನ್ನುವ ಯುವಕ “ನಾನು ಬಾಲಿವುಡ್ ನಟಿ ಐಶ್ವರ್ಯ ರೈ ಮಗ ನಾನು ಲಂಡನ್ ನಲ್ಲಿ ಐವಿಎಫ್ ಮೂಲಕ ಐಶ್ವರ್ಯ ರೈಗೆ ಜನಿದ್ದೇನೆ”ಎಂದು ಹೇಳಿಕೊಂಡಿದ್ದ ಅದು ಆಗ ವೈರಲ್ ಆಗಿತ್ತು ಇದೀಗ ಮತ್ತೆ ಸಂಗೀತ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷನಾಗಿದ್ದು ಇವನ ಪೋಸ್ಟ್ ಸಖತ್ ವೈರಲ್ಲಾಗುತ್ತಿದೆ. ಹೌದು ಆಂದ್ರ ಮೂಲಕ ಸಂಗೀತಕುಮಾರ್ (35)ವರ್ಷ ಆದಿ ರೆಡ್ಡಿಯಾಗಿದ್ದು ಇವನ ಹೇಳಿಕೆ ಇದೀಗ ಐಶ್ವರ್ಯಾ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಿದೆ. ತನ್ನ ತಂದೆ ಐಶ್ವರ್ಯಾ ರೈ […]
ಆಚಾರ್ಯಾಸ್ ಏಸ್: ಹೇಮಂತ ಭಟ್ ಗೆ ಹತ್ತನೇ ತರಗತಿಯಲ್ಲಿ ನೂರು ಅಂಕಗಳು.

ಉಡುಪಿ: ಒಂಬತ್ತು, ಹತ್ತನೇ ತರಗತಿ ಪಿಯುಸಿ, ಸಿಯಿಟಿ, ಜೆಯಿಯಿ, ನೀಟ್ ಹಾಗೂ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಠ ಫಲಿತಾಂಶ ಪಡೆಯುತ್ತಿರುವ ಉಡುಪಿಯ ಪ್ರಸಿದ್ಧ ತರಬೇತಿ ಸಂಸ್ಥೆ ಆಚಾರ್ಯಾಸ್ ಏಸ್ ಸಂಸ್ಥೆಯು ಈ ಭಾರಿಯೂ ಹತ್ತನೇ ತರಗತಿಯಲ್ಲಿ ಶೇಕಡಾ 100 ಫಲಿತಾಂಶವನ್ನು ಗಳಿಸಿದ್ದು ಹೇಮಂತ್ ಭಟ್ ಗೆ ಗಣಿತಶಾಸ್ತ್ರದಲ್ಲಿ ನೂರು ಅಂಕ ಲಭಿಸಿದೆ. ಹತ್ತನೇ ತರಗತಿಯ ಸಿ.ಬಿ.ಎಸ್.ಇ, ಸ್ಟೇಟ್ ಹಾಗೂ ಐ.ಸಿ.ಎಸ್.ಇ ವಿದ್ಯಾರ್ಥಿಗಳಿಗಾಗಿ ಒಂದು ವರ್ಷದಿಂದ ಪ್ರತಿದಿನವೂ ಆಯೋಜಿಸುತ್ತಿದ್ಧ ತರಬೇತಿಯಲ್ಲಿ ಆಚಾರ್ಯಾಸ್ ಏಸ್ […]
ಉಡುಪಿ: ಮೇ.4 ರಿಂದ 18 ರವರೆಗೆ ಜನನಿ ಎಂಟರ್ಪ್ರೈಸಸ್ ನಲ್ಲಿ ವರುಷದ ಆಚರಣೆಯ ಪ್ರಯುಕ್ತ ವಿಶೇಷ ಕೊಡುಗೆಗಳು

ಬ್ರಹ್ಮಾವರ: ಜನನಿ ಎಂಟರ್ಪ್ರೈಸಸ್ ನಲ್ಲಿ ವರುಷದ ಆಚರಣೆಯ ಪ್ರಯುಕ್ತ ಮೇ.4 ರಿಂದ 18 ರವರೆಗೆ ವಿಶೇಷ ಕೊಡುಗೆಗಳನ್ನು ಸುರಿಮಳೆ ನಡೆಯಲಿದೆ. ಜನನಿ ಎಂಟರ್ಪ್ರೈಸಸ್ ನಲ್ಲಿ ಎಲೆಕ್ಟ್ರಾನಿಕ್ಸ್, ಮೊಬೈಲ್ ಫೋನ್ಸ್, ಫರ್ನಿಚರ್ ಅಂಡ್ ಮ್ಯಾಟ್ರೆಸಸ್, ಹೋಮ್ ಅಪ್ಲಾಯೆನ್ಸಸ್, ಕಿಚನ್ ಅಪ್ಲಾಯೆನ್ಸಸ್, ಸೋಲಾರ್ ಅಂಡ್ ಇನ್ವರ್ಟರ್ ಸಿಸ್ಟಮ್ ಹೀಗೆ ಎಲ್ಲಾ ಗೃಹೋಪಯೋಗಿ ಉಪಕರಣಗಳು ಅತೀ ಕಡಿಮೆ ಬೆಲೆಯಲ್ಲಿ ದೊರಕಲಿದೆ. ಲಕ್ಕಿ ಡ್ರಾ, ಸ್ಪೆಷಲ್ ಡಿಸ್ಕೌಂಟ್, ಸ್ಪೆಷಲ್ ಎಕ್ಸ್ಚೇಂಜ್ ಆಫರ್,ಸುಲಭ ಕಂತುಗಳು,0% ಡೌನ್ ಪೇಮೆಂಟ್ /ಬಡ್ಡಿ, ಫ್ರಿ ಡೆಲಿವರಿ, ಖಚಿತ ಉಡುಗೊರೆಗಳು, […]
ದಕ್ಷಿಣ ಭಾರತದ ಪ್ರಸಿದ್ಧ ಸಸ್ಯಾಹಾರಿ ಬ್ರಾಂಡ್ ಪಾಕಶಾಲಾ ಮಂಗಳೂರಿನಲ್ಲಿ ಶುಭಾರಂಭ

ಮಂಗಳೂರು:ದಕ್ಷಿಣ ಭಾರತದ ಪ್ರಸಿದ್ಧ ಸಸ್ಯಾಹಾರಿ ರೆಸ್ಟೋರೆಂಟ್ ಬ್ಯಾಂಡ್ ಪಾಕಶಾಲಾ ಮೇ 4, 2025 ರಂದು ಕೆಎಸ್ ರಾವ್ ರಸ್ತೆ, ಸಿಟಿ ಸೆಂಟರ್ ಮಾಲ್ ಹತ್ತಿರ ಗಣೇಶ್ ಮಹಲ್ನಲ್ಲಿ ತನ್ನ ಮಂಗಳೂರು ಔಟ್ಲೆಟ್ ಅನ್ನು ಪ್ರಾರಂಭಿಸುತ್ತಿದೆ. ಇದು ಕರ್ನಾಟಕದ ಅಭಿವೃದ್ಧಿ ಹೊಂದುತ್ತಿರುವ ಕರಾವಳಿಯಲ್ಲಿ ಪಾಕಶಾಲಾದ 4ನೇ ಔಟ್ಲೆಟ್ ಆಗಿರುತ್ತದೆ. ಉಳಿದ ಮೂರು ಔಟ್ಲೇಟ್ಗಳು ಉಡುಪಿ, ಕುಂಭಾಶಿ, ಮುರುಡೇಶ್ವರದಲ್ಲಿವೆ. ಮಂಗಳೂರಿನ ಹೃದಯಭಾಗದಲ್ಲಿ ಪ್ರಾರಂಭಗೊಳ್ಳಲಿರುವ ಪಾಕಶಾಲಾದ ಹೊಸ ಔಟ್ಲೆಟ್ನಲ್ಲಿ ಮಂಗಳೂರಿನ ಜನರಿಗೆ, ಪ್ರವಾಸಿಗರಿಗೆ, ವಿದ್ಯಾರ್ಥಿಗಳಿಗೆ ರುಚಿಯಾದ ಸಸ್ಯಾಹಾರಿ ಭಕ್ಷ್ಯಗಳನ್ನು ಸವಿಯಲು ವಿಶಾಲವಾದ […]