ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಉಡುಪಿ: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರವನ್ನು (ಗುಡ್ ಫ್ರೈಡೆ) ಜಿಲ್ಲೆಯಾದ್ಯಂತ ಉಪವಾಸ, ಧ್ಯಾನ ಹಾಗೂ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು. ಧರ್ಮಪ್ರಾಂತ್ಯದ ಪ್ರಧಾನ ದೇವಾಲಯ ಮಿಲಾಗ್ರಿಸ್ ಕ್ಯಾಥೆಡ್ರಲ್ ಚರ್ಚ್ನಲ್ಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು. ಚರ್ಚಿನ ಪ್ರಧಾನ ಧರ್ಮಗುರು ಹಾಗೂ ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಸಹಾಯಕ ಧರ್ಮಗುರು ವಂ|ಪ್ರದೀಪ್ ಕಾರ್ಡೊಜಾ, ಪೋಪ್ ಅವರ ಭಾರತೀಯ ರಾಯಭಾರಿಗಳ ಕಾರ್ಯದರ್ಶಿ ವಂ|ಆಲ್ಬರ್ಟೋ ನಪ್ಲಿತಾನೋ ಹಾಗೂ ಬೊಲಿವಿಯಾ ರಾಯಭಾರಿಗಳ ಕಾರ್ಯದರ್ಶಿ […]
ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದ ಮೇಲ್ಸೇತುವೆಗೆ ಮೇಲ್ಛಾವಣೆಯೇ ಇಲ್ಲ- ಉರಿಬಿಸಿಲಿಗೆ ಪ್ರಯಾಣಿಕರು ಹೈರಾಣ

ಉಡುಪಿ: ಉಡುಪಿಯ ಇಂದ್ರಾಳಿ ರೈಲು ನಿಲ್ದಾಣದಲ್ಲಿರುವ ಮೇಲ್ಸೇತುವೆಗೆ ಮೇಲ್ಛಾವಣೆ ವ್ಯವಸ್ಥೆಯಿಲ್ಲದೆ ಪ್ರಯಾಣಿಕರು ಬಿಸಿಲು ಮತ್ತು ಮಳೆಯಿಂದ ರಕ್ಷಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಇಂದ್ರಾಳಿ ರೈಲು ನಿಲ್ದಾಣದ ಮೇಲ್ಸೇತುವೆಯನ್ನು ಸಂಚರಿಸಲು ಬಳಸುತ್ತಾರೆ. ಸೇತುವೆಗೆ ಮಾಡಿಲ್ಲದೆ ಸುಡು ಬಿಸಿಲಿನಲ್ಲಿ ನಡೆದು ಸಾಗಬೇಕಾಗಿದೆ. ಮಳೆಗಾಲದಲ್ಲಿ ನೆನೆದು ಪೂರ್ಣ ಒದ್ದೆಯಾಗಬೇಕಾಗುತ್ತದೆ. ಒಮ್ಮೊಮ್ಮೆ ರೈಲು ನಿಲ್ದಾಣದಲ್ಲಿ ರೈಲಿನ ನಿಲುಗಡೆಯಲ್ಲಿ ವ್ಯತ್ಯಾಸವಾದರೆ ಪ್ಲಾಟ್ ಫಾರ್ಮ್ ಬದಲಿಸಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಪ್ರಯಾಣಿಕರು ಎದುರಿಸಬೇಕಾಗುತ್ತದೆ. ಚಿಕ್ಕ ಮಕ್ಕಳನ್ನು ಹೊತ್ತು ಸಾಗುವ ಮಹಿಳೆಯರ ಮತ್ತು […]
ಬ್ರಹ್ಮಾವರ:ತಿಂಡಿ ತಿನಿಸುಗಳ ತಯಾರಿಕಾ ಸಂಸ್ಥೆಗೆ ಸೇಲ್ಸ್ ಮ್ಯಾನ್ ಮತ್ತು ಕಿಚನ್ ಹೆಲ್ಪರ್ (male/ female) ಬೇಕಾಗಿದ್ದಾರೆ

ಬ್ರಹ್ಮಾವರ: ಬ್ರಹ್ಮಾವರದಲ್ಲಿ ತಿಂಡಿ ತಿನಿಸುಗಳ ತಯಾರಿಕಾ ಸಂಸ್ಥೆಗೆ ಸೇಲ್ಸ್ ಮ್ಯಾನ್ ಮತ್ತು ಕಿಚನ್ ಹೆಲ್ಪರ್ (male/female) ಬೇಕಾಗಿದ್ದಾರೆ. ವಸತಿ ಮತ್ತು ಊಟೋಪೋಚಾರದ ವ್ಯವಸ್ಥೆ ಇದೆ.ಆಕರ್ಷಕ ವೇತನ ನೀಡಲಾಗುವುದು. ದಾಖಲೆಗಳೊಂದಿಗೆಸಂಪರ್ಕಿಸಿ:9741761153
ಕಾರ್ಕಳ: ಬೆಳ್ಮಣ್ ಬಳಿ ಇರುವ ಆಹಾರ ಉತ್ಪಾದನ ಘಟಕದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ.

ಕಾರ್ಕಳ: ಬೆಳ್ಮಣ್ ಬಳಿ ಇರುವ ಆಹಾರ ಉತ್ಪಾದನ ಘಟಕಕ್ಕೆ ಅನುಭವ ಇರುವವರು ಈ ಕೆಳಕಂಡ ಹುದ್ದೆಗಳಿಗೆ ಬೇಕಾಗಿದ್ದಾರೆ. 1) ಬಿಲ್ಲಿಂಗ್ ಹುದ್ದೆಗೆ SSLC/PUC , ಪಾಸ್/ ಫೈಲ್ ಆದ ಪುರುಷರು.2)ಡ್ರೈವರ್ ಕೆಲಸಕ್ಕೆ SSLC /PUC ಪಾಸ್/ಫೇಲ್ ಆದ (ಪುರುಷರು).3)ಬೇಕರಿ ಉತ್ಪನ್ನವಾದ ಮಿಕ್ಸರ್ ತಯಾರಿಸುವ ಹುದ್ದೆಗೆ ಪೂರ್ಣ ಅನುಭವ ಇರುವ ಪುರುಷರು. ವಯೋಮಿತಿ 22 ರಿಂದ 45 ವರ್ಷಗಳು, ಸೂಕ್ತ ಅಭ್ಯರ್ಥಿಗಳಿಗೆ ಉತ್ತಮ ವೇತನ, PF, ESI ಊಟ ಹಾಗೂ ವಸತಿ ಸವಲತ್ತು ನೀಡಲಾಗುವುದು. ಆಸಕ್ತರು ಸಂಪರ್ಕಿಸಿ: 9035032064