ಯತ್ನಾಳ್ ಉಚ್ಚಾಟನೆ ವಿಚಾರ; ಪಕ್ಷದ ತೀರ್ಮಾನದಲ್ಲಿ ಯಾವುದೇ ವ್ಯತ್ಯಾಸ, ಗೊಂದಲ ಇಲ್ಲ- ಶಾಸಕ ಯಶ್ ಪಾಲ್

ಉಡುಪಿ: ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಬಗ್ಗೆ ನಮ್ಮ ಕರಾವಳಿ ಭಾಗದಲ್ಲಿ ಯಾವುದೇ ಗೊಂದಲ ಇಲ್ಲ. ಕೇಂದ್ರದ ನಾಯಕರು ಶಿಸ್ತು ಸಮಿತಿ ಮೂಲಕ ನಿರ್ಧಾರ ಕೈಗೊಂಡಿದ್ದಾರೆ. ಪಕ್ಷದ ತೀರ್ಮಾನದಲ್ಲಿ ಯಾವುದೇ ವ್ಯತ್ಯಾಸ, ಗೊಂದಲ ಇಲ್ಲ. ಪಕ್ಷದ ತೀರ್ಮಾನಕ್ಕೆ ಶಾಸಕನಾಗಿ ನಾನು ಬದ್ಧನಾಗಿದ್ದೇನೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು. ಯತ್ನಾಳ್ ಉಚ್ಚಾಟನೆ ವಿಚಾರಕ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ವರಿಷ್ಠರು ತೀರ್ಮಾನ ತೆಗೆದುಕೊಳ್ಳುವಾಗ ಸಾಧಕ ಬಾಧಕ ತಿಳಿದುಕೊಂಡಿರುತ್ತಾರೆ. ಯತ್ನಾಳ್ ಅವರು ನೋಟೀಸ್ ಗೆ ಸರಿಯಾಗಿ ಉತ್ತರ […]
ಶಾಸಕತ್ವದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಖಾದರ್ ತಮ್ಮ ಕ್ಷೇತ್ರ ಗಮನಿಸಲಿ- ಶಾಸಕ ಯಶ್ ಪಾಲ್ ಸುವರ್ಣ

ಉಡುಪಿ: ಸ್ಪೀಕರ್ ಯು.ಟಿ. ಖಾದರ್ ಮತ್ತೊಮ್ಮೆ ತಮ್ಮ ನಿರ್ಧಾರದ ಬಗ್ಗೆ ಆಲೋಚನೆ ಮಾಡುವುದು ಸೂಕ್ತ. ಶಾಸಕರನ್ನು ಅಮಾನತು ಮಾಡಿ ಏನು ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು. ತಾನು ಸಹಿತ 18 ಮಂದಿ ಬಿಜೆಪಿ ಶಾಸಕರ ಅಮಾನತು ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷದ ಕಟ್ಟಾಳು.ಮುಸ್ಲಿಂ ಬಿಲ್ ಬಗ್ಗೆ ನಾವು ಹೋರಾಟ ಮಾಡಿದ್ದೆವು. ಯಾವುದೇ ಸರ್ಕಾರ ಧಾರ್ಮಿಕ ಮೀಸಲಾತಿ ತರಲು ಅವಕಾಶ ಇಲ್ಲ. ಗ್ಯಾರೆಂಟಿ ಯೋಜನೆಗಳಿಂದ […]
ಆಲೂಗಡ್ಡೆ ಪ್ರಿಯರೇ ಎಚ್ಚರ: ಜಾಸ್ತಿ ತಿಂದ್ರೆ ಆರೋಗ್ಯ ಢಮಾರ್.!

ಆಲೂಗಡ್ಡೆ ಎಲ್ಲಾ ಋತುಗಳಲ್ಲಿ ಲಭ್ಯವಿದ್ದು, ಜನರ ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ಇದು ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ, ಪೋಷಕಾಂಶಗಳಿಂದ ಸಮೃದ್ಧವಾಗಿದೆ ಎಂದು ನಂಬಲಾಗಿದೆ. ಆದರೆ ಆಲೂಗಡ್ಡೆಯನ್ನು ಅತಿಯಾಗಿ ತಿನ್ನುವುದರಿಂದ ಹಲವಾರು ರೀತಿಯಲ್ಲಿ ಕೆಟ್ಟ ಪರಿಣಾಮಗಳು ಬೀರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅತಿಯಾದ ಸೇವನೆ ಆರೋಗ್ಯಕ್ಕೆ ಹಾನಿಕಾರಕ:ಆಲೂಗಡ್ಡೆ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇದು ಫೈಬರ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಬಿ 6 ನಂತಹ ಇತರ ಪ್ರಮುಖ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಆದರೆ […]
ಮಾನವನ ದೇಹಕ್ಕೆ ಹಂದಿ ಲಿವರ್ ಅಳವಡಿಸಿ ಅದ್ಬುತವನ್ನೇ ಸೃಷ್ಟಿಸಿದ್ರು ಚೀನಾ ವೈದ್ಯರು.

ವುಹಾಂಗ್: ಚೀನಾದ ವೈದ್ಯರು ಹಲವು ಯಶಸ್ವಿ ಪ್ರಯೋಗ ಮಾಡುವಲ್ಲಿ ಸಂಶೋಧನೆ ಮಾಡುತ್ತಲೇ ಬಂದಿದ್ದಾರೆ. ಅಂತಹ ಇನ್ನೊಂದು ಐತಿಹಾಸಿಕ ಅದ್ಬುತವೊಂದನ್ನು ಈಗ ಮತ್ತೆ ಸಾಧಿಸಿದ್ದಾರೆ ಅದೆಂದರೆ ಮಾನವನ ದೇಹಕ್ಕೆ ಮೊದಲ ಬಾರಿಗೆ ಜೀನ್-ಸಂಪಾದಿತ ಹಂದಿಯ ಯಕೃತ್ತನ್ನು (Pig Liver) ಮಾನವ ದೇಹಕ್ಕೆ ಕಸಿ ಮಾಡಿ ಯಶಸ್ವಿಯಾದದ್ದು ಹೌದು. ಚೀನಾ ವೈದ್ಯರ ಈ ಪ್ರಯೋಜ ವೈದ್ಯಕೀಯ ಕ್ಷೇತ್ರದ ಅಚ್ಚರಿಗಳಲ್ಲೊಂದು ಎಂದು ಬಿಂಬಿಸಲಾಗುತ್ತಿದೆ. ಈ ಕಸಿ ಮೂಲಕ ಭವಿಷ್ಯದಲ್ಲಿ ಅಂಗಗಳ ದೊಡ್ಡ ಕೊರತೆಯನ್ನು ನೀಗಿಸಲು ಹಂದಿಯ ಅಂಗಗಳನ್ನು ಬಳಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. […]
ಮಣಿಪಾಲ ಮತ್ತು ಮಂಗಳೂರಿನ ಪ್ರಸಿದ್ಧ ಪ್ರಿಂಟಿಂಗ್ & ಪ್ಯಾಕೇಜಿಂಗ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.
