ಉಡುಪಿ: ತಬ್ಬಲಿ ಗಂಡು ಕರುವಿಗೆ ನಾಮಕರಣ, ತೊಟ್ಟಿಲು‌ ಶಾಸ್ತ್ರ.!

ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಮಣಿಪಾಲ ಶಾಂತಿನಗರದಲ್ಲಿರುವ‌ “ನಿಮ್ಮ ಮನೆ” ಅಂಗಳದಲ್ಲಿ ತಬ್ಬಲಿ ಗಂಡು ಕರುವಿಗೆ ನಾಮಕರಣ- ತೊಟ್ಟಿಲು ಶಾಸ್ತ್ರವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಸಿ, ಗೋಪ್ರೇಮವನ್ನು ಮೆರೆಯಲಾಯಿತು. ಶಿವರಾತ್ರಿಯ ದಿನ, ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಟೈಗರ್ ಸರ್ಕಲಿನಲ್ಲಿ ಕರು ಜನಿಸಿರುವುದರಿಂದ, ಕರುವಿಗೆ “ಟೈಗರ್ ಶಿವ” ನಾಮಕರಣ ಮಾಡಲಾಯಿತು. ಶಾಂತಿನಗರ ಗಣೇಶೋತ್ಸವ ಸಭಾಭವನದಿಂದ ತೊಟ್ಟಿಲು‌ ಶಾಸ್ತ್ರ ನಡೆಯುವ ಮಂಟಪದವರೆಗೆ‌ ಹೊಸಬಟ್ಟೆ‌,‌ ಹೂವುಗಳಿಂದ ಸಿಂಗರಿಸಿದ ಕರುವನ್ನು ಮೆರವಣಿಗೆ ಮೂಲಕ ಕರೆತರಲಾಗಿತ್ತು. ಮೆರವಣಿಗೆಯಲ್ಲಿ ಸೀತಾರಾಮ ಮಹಿಳಾ ಭಜನಾ ಮಂಡಳಿ ಉಡುಪಿ […]

ಈ ಸಿಹಿತಿಂಡಿಯ ಬೆಲೆ ಬರೋಬ್ಬರಿ 50,000 ರೂಪಾಯಿ, ಅಂತದ್ದೇನಿದೆಯಪ್ಪಾ ಇದ್ರಲ್ಲಿ ಅಂತೀರಾ?

ಉತ್ತರ ಭಾರತದ ಕಡೆ ಹೋಳಿ ಹಬ್ಬಕ್ಕೇ ತುಸು ಹೆಚ್ಚಿನ ಆದ್ಯತೆ ನೀಡಲಾಗುತ್ತೆ. ಅದರಲ್ಲೂ ಈ ಹಬ್ಬದ ಸಂದರ್ಭದಲ್ಲಿ ಸಿಹಿತಿಂಡಿಗೆ ಇರುವಷ್ಟು ಬೇಡಿಕೆ ಬೇರೆ ಯಾವುದಕ್ಕೂ ಇಲ್ಲ. ಇದೀಗ ಉತ್ತರಪ್ರದೇಶದ ಗುಜಿಯಾ ಎಂದು ಕರೆಯಲಾಗುವ ಒಂದು ಬಗೆಯ ಫೇಮಸ್ ಸಿಹಿತಿಂಡಿ ಬೆಲೆಯ ಕಾರಣಕ್ಕೆ ಭಾರೀ ಸುದ್ದಿಯಲ್ಲಿದೆ. ಅಂದ ಹಾಗೆ ಈ ಸಿಹಿತಿಂಡಿಯ ರೇಟು ಬರೋಬ್ಬರಿ ಪ್ರತಿ ಕಿಲೋಗೆ 50,000 ರೂಪಾಯಿ. ಹೌದು ಅಂದರೆ ಒಂದು ಪೀಸ್  ನ ಬೆಲೆ 1,300, ಅಂತದ್ದೇನಿದೆಯಪ್ಪಾ ಈ ಸಿಹಿತಿಂಡಿಯಲ್ಲಿಎಂದು ನೀವು ಕೇಳಬಹುದು. ಉತ್ತರ […]

ತೆಕ್ಕಟ್ಟೆ ಮೂಕ ಹ್ಯಾಗುಳಿ ದೈವದ ದರ್ಶನ: ಭಕ್ತರಿಂದ 500 ಅಟ್ಟೆ ಮಲ್ಲಿಗೆ ಸಮರ್ಪಣೆ

ಉಡುಪಿ: ಕರಾವಳಿ ಎಂದರೆ ಅದು ದೈವ ದೇವರುಗಳ ಸಮಾಗಮವಿರುವ ಸ್ಥಳ. ಇದರ ಜೊತೆ ಇಲ್ಲಿನ ಒಂದೊಂದು ಆಚರಣೆಗಳು ಕೂಡ ವಿಶೇಷ ಮತ್ತು ವಿಶಿಷ್ಟ. ಸದ್ಯ ಇಂತಹದೆ ಒಂದು ವಿಶಿಷ್ಟವಾದ ಆಚರಣೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಕುಂದಾಪುರ ತಾಲೂಕಿನ ತೆಕ್ಕಟ್ಟೆ ಮೂಕ ಹ್ಯಾಗುಳಿ ದೈವದ ದರ್ಶನ ಸೇವೆಯ ದೃಶ್ಯ ಸದ್ಯ ವೈರಲ್ ಆಗಿದೆ. ತೆಕ್ಕಟ್ಟೆಯ ಮೂಕ ಹ್ಯಾಗುಳಿ ದೈವಕ್ಕೆ ಮಲ್ಲಿಗೆ ಪ್ರಿಯವಾದುದು. ಆದ್ದರಿಂದ ನಂಬಿದ ಭಕ್ತರು ಮಲ್ಲಿಗೆ ಹೂವನ್ನು ಸಮರ್ಪಿಸುವ ಸಂಪ್ರದಾಯವಿದೆ. ಈ […]

ಉಡುಪಿ: ಮತ್ಸ್ಯಗಂಧ ಸೂಪರ್ ಫಾಸ್ಟ್ ರೈಲಿನಲ್ಲಿ ಅವ್ಯವಸ್ಥೆ; ವಿಡಿಯೋ ವೈರಲ್

ಉಡುಪಿ: ಮತ್ಸ್ಯಗಂಧ ಸೂಪರ್ ಫಾಸ್ಟ್ ರೈಲಿಗೆ, ಜರ್ಮನ್ ತಂತ್ರಜ್ಞಾನದ ವೇಗವಾಗಿ ಹೋಗುವ, ಹೊಸ ಎಲ್ಎಚ್ ಬಿ ಬೋಗಿಗಳನ್ನು ನೀಡಿದ್ದ ಬಗ್ಗೆ ಕರಾವಳಿ ವಲಯದಲ್ಲಿ ಭಾರಿ ಸುದ್ದಿಯಾಗಿತ್ತು. ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಇಡೀ ಪ್ರಪಂಚಕ್ಕೆ ಡಂಗುರ ಸಾರಿದ ರಾಜಕೀಯ ನಾಯಕರಗಳ ನಾಯಕರುಗಳೇ ಇಲ್ನೋಡಿ ಎಂದು ಗಮನ ಸೆಳೆದಿದ್ದಾರೆ. ಮತ್ಸ್ಯಗಂಧ ಎಕ್ಸ್ಪ್ರೆಸ್ ನ ಟಾಯ್ಲೆಟ್ ನ ಹೊರಗಿನ ಎರಡು ಬಾಗಿಲುಗಳ ಮೇಲಿನ ಪೇಂಟ್ ಸವೆದು ಹೋಗಿದೆ ಎಂದು ದೂರಿದ್ದಾರೆ. ಟಾಯ್ಲೆಟ್ ನ ನೀರಿನ ಫ್ಲೆಶ್ […]

ಶ್ರೀ ಬ್ರಹ್ಮ ಬೈದೇರುಗಳ ಗರಡಿ ಜೀರ್ಣೋದ್ದಾರ ಸಮಿತಿ ಪಾದೂರು ಕಳತ್ತೂರಿನಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ

ಕಳತ್ತೂರು:ಕಲಿಯುಗದಲ್ಲಿ ಬಹು ಕಾರ್ಣಿಕದಿಂದ ಮೆರೆಯುವ ಬ್ರಹ್ಮ ಬೈದೆರ್ಕಳರು ಇದುವರೆಗೂ ಹತ್ತು ಸಮಸ್ತರು ಯಾವುದೇ ಕಾರ್ಯಕ್ರಮದ ವಿಚಾರದಲ್ಲಿ ಸಾನಿಧ್ಯದಲ್ಲಿ ಮಾಡಿದ ಪ್ರಾರ್ಥನೆಗೆ ಒಲಿದು ಬಂದು ಕಾರ್ಯಕ್ರಮವನ್ನು ಅದ್ಭುತವೆಂಬತೆ ಯಶಸ್ಸು ಮಾಡಿಸಿಕೊಟ್ಟ ಶಕ್ತಿಗಳು. ಅಂದಿನ ಮುಷ್ಠಿ ಕಾಣಿಕೆ ಸಮರ್ಪಣ ಕಾರ್ಯಕ್ರಮ ಮೊದಲ ಹಂತದದಲ್ಲಿ ಸಮಸ್ತ ಗ್ರಾಮಸ್ಥರ ಸಾವಿರ ಸಂಖ್ಯೆಯ ಕೂಡುವಿಕೇಯೊಂದಿಗೆ ಯಶಸ್ಸು ಕಂಡರೆ ಇಂದು ವಿಜ್ಞಾಪಣಾ ಪತ್ರ ಬಿಡುಗಡೆ ಕಾರ್ಯಕ್ರಮವು ಗಣ್ಯರ, ದಾನಿಗಳ ಗುತ್ತು ಬರ್ಕೆ ನಟ್ಟಿಲ್ ಗರಡಿಮನೆ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ದಾನ ಧರ್ಮದ ಸಹಕಾರದ ಭರವಸೆ ಮಾತ್ರವಲ್ಲದೆ […]