ಮಲಬಾರ್ ವಿಶ್ವರಂಗ ಪುರಸ್ಕಾರ-2025ಕ್ಕೆ ರಾಜ್ಯ ಹಾಗೂ ಹೊರ ರಾಜ್ಯದ ಐವರು ಹಿರಿಯ ರಂಗಕರ್ಮಿಗಳ ಆಯ್ಕೆ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಪ್ರದಾನ ಮಾಡುತ್ತಿರುವ ಆರನೇ ವರ್ಷದ ‘ಮಲಬಾರ್ ವಿಶ್ವರಂಗ ಪುರಸ್ಕಾರ 2025ಕ್ಕೆ’ ರಾಜ್ಯ ಮತ್ತು ಹೊರರಾಜ್ಯದ ಐವರು ಹಿರಿಯ ರಂಗಕರ್ಮಿಗಳು ಆಯ್ಕೆಯಾಗಿದ್ದಾರೆ. ಅರವಿಂದ ಕುಲಕರ್ಣಿ ಧಾರವಾಡ (ರಂಗ ನಟ, ಸಂಘಟಕ ಹಾಗೂ ನಿರ್ದೇಶಕ), ಗಣೇಶ್ ಕಾರಂತ್ ಬೈಂದೂರು (ರಂಗ ಸಂಘಟಕ ಹಾಗೂ ನಿರ್ದೇಶಕ), ಪ್ರಿಯಾಸರೋಜಾದೇವಿ ಮುಂಬೈ (ರಂಗನಟಿ ಹಾಗೂ ಕಂಠದಾನ ಕಲಾವಿದೆ), ಪ್ರಕಾಶ್ ಜಿ. ಕೊಡವೂರು (ರಂಗನಟ ಹಾಗೂ ಸಂಘಟಕ), […]

ಉಡುಪಿ:ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗಕ್ಕೆ ಉದಯ ನಾಯ್ಕ್ ಅಧ್ಯಕ್ಷರಾಗಿ ಆಯ್ಕೆ.

ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗಕ್ಕೆ ( ಉಡುಪಿ ಜಿಲ್ಲೆಗೆ) ಅಧ್ಯಕ್ಷರಾಗಿ ಆಯ್ಕೆ. ಕೇಂದ್ರೀಯ ಮಂಡಳಿ ಕಾರ್ಯಕಾರಿಣಿ ಸಭೆಯಲ್ಲಿ ಸ್ಥಾಪಕರು ಬಾಲಕೃಷ್ಣ ರೈ ಕೆ / ಜನರಲ್ ಸೆಕ್ರೆಟರಿ ಡಾ. ಕೇಶವ್ಎಸ್ /CEO ಶಿವರಾಜು ಬಿ ಐಯಾರ್ , ಇವರ ಉಪಸ್ಥಿತಿಯಲ್ಲಿ ಮಂಗಳೂರಿನ ಕೆನರಾ ಕ್ಲಬ್ ಹಾಲ್ ನಲ್ಲಿ ಎಕ್ಸಿಕ್ಯೂಟಿವ್ ಮೀಟ್ ನಲ್ಲಿ ಆಯ್ಕೆ ಮಾಡಿರುತ್ತಾರೆ. ಜೆಸಿಐ ಇಂಡಿಯಾದ ವಲಯ ತರಬೇತುದರಾಗಿ, ಎಚ್. ಆರ್. ಎಫ್. ಐ ನಲ್ಲಿ ನಿರ್ದೇಶಕ, ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ […]

ಉಡುಪಿ:ತ್ರಿಶಾ ಸಂಸ್ಥೆ : ಸಿ ಎಸ್ ಎಕ್ಸಿಕ್ಯೂಟಿವ್ ಉತ್ತಮ ಫಲಿತಾಂಶ

ಉಡುಪಿ:ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ (ಐಸಿ ಎಸ್ ಐ) ನಡೆಸುವ ಸಿ ಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಒಂದು ಮಾಡ್ಯೂಲ್ ಉತ್ತೀರ್ಣರಾದವರು : ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳಾದ ಪ್ರತೀಕ್ ಬಿ ಪೂಜಾರಿ(215), ಸುಹಾಸ್ ಸಿ ನಾಯರಿ(210), ಸಾದ್ವಿ ಎಸ್ ಜೈನ್(203), ಭಾರ್ಗವಿ ಬಿ ಪುರಾಣಿಕ್(201), ಮೇಘಾ(157), ನಮಿತಾ ಭಾಸ್ಕರ್ ಪ್ರಭು(157), ಪೂಜಾರಿ ಖುಷಿ ಸುಧಾಕರ್(152), ಪೂಜಾ ಎಂ ಭಟ್ (151) ಹಾಗೂ ಮಂಗಳೂರಿನ ತ್ರಿಶಾ […]

ಐಸಿಎಐ ಉಡುಪಿ ಶಾಖೆಯ ನೂತನ ಅಧ್ಯಕ್ಷೆಯಾಗಿ ಸಿಎ ಅರ್ಚನಾ ಆರ್.ಮೈಯಾ ಆಯ್ಕೆ.

ಉಡುಪಿ: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ) ಉಡುಪಿ ಶಾಖೆಯ 2025-26ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಸಿಎ ಅರ್ಚನಾ ಆರ್.ಮೈಯಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಿಎ ಎಂ.ರಾಘವೇಂದ್ರ ಮೊಗೇರಾಯ ಕಾರ್ಯದರ್ಶಿ ಯಾಗಿ ಸಿಎ ಅಶ್ವಥ್ ಜೆ.ಶೆಟ್ಟಿ, ಖಜಾಂಚಿಯಾಗಿ ಸಿಎ ಕೆ.ಲಕ್ಷ್ಮೀಶ್ ರಾವ್, ಸಿಕಾಸ ಅಧ್ಯಕ್ಷರಾಗಿ ಸಿಎ ಸುಪ್ರಿಯಾ ವಿನಯ್ ಹಾಗೂ ಶಾಖಾ ಕಾರ್ಯಕಾರಿ ಸಮಿತಿಯ ಸದಸ್ಯೆಯಾಗಿ ಸಿಎ ಮಾಧುರಿ ಪ್ರಭು ಆಯ್ಕೆಯಾದರು.

ಉಡುಪಿ: ಹಿರಿಯ ಪಾಡ್ದನಗಾರ್ತಿ ಲಕ್ಷ್ಮೀ ಶೇರಿಗಾರ್ತಿ ನಿಧನ

ಉಡುಪಿ: ಹಿರಿಯ ಪಾಡ್ಡನಗಾರ್ತಿ ಹಾಗೂ ಕೃಷಿಕೆ ಪಡುಅಲೆವೂರು ಪೆರುಪಾದೆಯ ದಿ.ಶೀನ ಶೇರಿಗಾರ್ ಅವರ ಪತ್ನಿ ಲಕ್ಷ್ಮೀ ಶೇರಿಗಾರ್ತಿ(98) ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು. ನಾಟಿ ಗದ್ದೆಗಳಲ್ಲಿ ಮದುವೆ ಮನೆಗಳಲ್ಲಿ ತುಳುನಾಡಿನ ವಿವಿಧ ದೈವಗಳ ಸಂಧಿ ಪಾಡ್ಡನಗಳನ್ನು ಹಾಡುವ ಮೂಲಕ ಇವರು ಖ್ಯಾತರಾಗಿದ್ದರು. ದೈವಾರಾಧಕರಾಗಿದ್ದ ಇವರು ಪಂಜುರ್ಲಿ, ಕೋಟಿ ಚೆನ್ನಯ, ಸಿರಿ ಪಾಡ್ಡನ ಗಳನ್ನು ಇತ್ತೀಚಿನ ವರೆಗೆ ಸುದಿರ್ಘವಾಗಿ ಹಾಡುತ್ತಿದ್ದರು. ಪಾಡ್ದನ ಕ್ಷೇತ್ರದ ಅಪಾರ ಅನುಭವ ಸಾಧನೆಯನ್ನು ಗುರುತಿಸಿ ಇವರಿಗೆ ದೆಂದೂರು ಕೊಲ್ಲು ಕೃಷ್ಣ ಶೆಟ್ಟಿ ಫೌಂಡೇಶನ್ ವತಿಯಿಂದ […]