ಥಾಮಸ್ ಕುಕ್ ಗ್ರ್ಯಾಂಡ್ ಹಾಲಿಡೇ ಕಾರ್ನೀವಲ್ ಆರಂಭ.

ಥಾಮಸ್ ಕುಕ್ ಗ್ರ್ಯಾಂಡ್ ಹಾಲಿಡೇ ಕಾರ್ನೀವಲ್ ಆರಂಭಗೊಂಡಿದ್ದು, ನಿಮ್ಮ ರಜಾದಿನವನ್ನು ಕಾಯ್ದಿರಿಸಿ, ಕ್ರೂಸ್ ರಜೆಯನ್ನು ಉಚಿತವಾಗಿ ಪಡೆಯಬಹುದು. ಕಡಿಮೆ-ವೆಚ್ಚದ ಇಎಂಐ ಹಾಗೂ ರಿಯಾಯಿತಿಗಳು ಇರಲಿವೆ. ಹಾಲಿಡೇ ಪ್ಯಾಕೇಜುಗಳು: Inclusions: Airfare, Travel Insurance, Accommodation, Transfers, Sightseeing & Meals as per itinerary. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Date: 9th February 2025, Sunday | Time: 10:00 am to 6:00 pmVENUE: ROYAL ORCHID CENTRAL SHIMOGA B. H. Road, Near […]

ಫೆ.12 ರಂದು ಉಡುಪಿಯಲ್ಲಿ ಮಿನಿ ಉದ್ಯೋಗ ಮೇಳ:ಆಸಕ್ತರು ತಪ್ಪದೇ ಭಾಗವಹಿಸಿ

ಉಡುಪಿ: ಫೆಬ್ರವರಿ 12 ರಂದು ಬೆಳಗ್ಗೆ 10.30 ಕ್ಕೆ ಕ್ಕೆ ನಗರದ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನುಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಪ್ರತಿಯೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ […]

ಮಣಿಪಾಲದ MSDC ಯಲ್ಲಿ ಫೆ. 15 ರಂದು ಸೀರೆಗಳಿಗೆ ಕುಚ್ಚು ಹಾಕುವ ಕಾರ್ಯಾಗಾರ: ಸ್ವ ಉದ್ಯೋಗ ಮಾಡಲು ನೆರವಾಗುತ್ತೆ ಈ ಕಾರ್ಯಾಗಾರ

ಮಣಿಪಾಲ: ಮಣಿಪಾಲದಲ್ಲಿರುವ ಸ್ಕೂಲ್ ಆಫ್ ಫ್ಯಾಶನ್ ಆಂಡ್ ಇಂಟೀರಿಯರ್ ಡಿಸೈನಿಂಗ್ MSDC ಯಲ್ಲಿ ಸೀರೆಗಳಿಗೆ ಕುಚ್ಚು ಹಾಕುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಫ್ಯಾಶನ್ ಲೋಕ ಅತ್ಯಂತ ಹೆಚ್ಚಿನ ಬೇಡಿಕೆ ಇರುವ ಕ್ಷೇತ್ರ ಇದಾಗಿದೆ. ಕಾರ್ಯಾಗಾರ ಶುಲ್ಕ ರೂ.299 ಆಗಿದ್ದು ಫೆ. 15 ರಂದು ಬೆಳಿಗ್ಗೆ 10 ರಿಂದ 12.30 ರ ವರೆಗೆಕಾರ್ಯಾಗಾರ ನಡೆಯಲಿದೆ.  ಸೀರೆಗೆ ಕುಚ್ಚು ಹಾಕುವಲ್ಲಿ ನಲ್ಲಿ ನೀವು ಪರಿಣಿತರಾಗಲು ಇಲ್ಲಿ ಅದ್ಬುತ ಅವಕಾಶ ನೀಡಲಾಗಿದೆ. ಹಾಗಾದ್ರೆ ತಡ ಮಾಡ್ಬೇಡಿ. ಈ ಕೋರ್ಸ್ ಗೆ ಸೇರಲು ಕೂಡಲೇ […]

ಉಡುಪಿ: ಪ್ರತಿಷ್ಠಿತ ಆಯುರ್ವೇದ ತಯಾರಿಕಾ ಘಟಕಕ್ಕೆ ಯುವಕರು ಬೇಕಾಗಿದ್ದಾರೆ.ಹಾಗೂ ಕ್ವಾಲಿಟಿ ಕಂಟ್ರೋಲ್ ಇನ್ಚಾರ್ಜ್ ಹುದ್ದೆಗೆ ಯುವತಿಯರು ಬೇಕಾಗಿದ್ದಾರೆ.

ಉಡುಪಿ:ಉಡುಪಿಯ ಕಲ್ಯಾಣಪುರದಲ್ಲಿರುವ ಪ್ರತಿಷ್ಠಿತ ಆಯುರ್ವೇದ ತಯಾರಿಕಾ ಘಟಕಕ್ಕೆ ಯುವಕರು ಬೇಕಾಗಿದ್ದಾರೆ.ವಿದ್ಯಾರ್ಹತೆ: ಎಸ್. ಎಸ್. ಎಲ್. ಸಿ ಉತ್ತೀರ್ಣ ಹಾಗೂ ಕ್ವಾಲಿಟಿ ಕಂಟ್ರೋಲ್ ಇನ್ ಚಾರ್ಜ್ ಕೆಲಸಕ್ಕೆ ಯುವತಿಯರು ಬೇಕಾಗಿದ್ದಾರೆ. ವಿದ್ಯಾರ್ಹತೆ: ಬಿಎಸ್ಸಿ ಇನ್ ಬೋಟಾನಿ ಜೂಲೋಜಿ ಮತ್ತು ಕೆಮಿಸ್ಟ್ರಿ (BSc in Botany Zoology and chemistry).PF, ESI ಸೌಲಭ್ಯವಿದೆ. ಉಡುಪಿ ಬ್ರಹ್ಮಾವರ ಆಸುಪಾಸಿನವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9880029841,9480642125

ಜಮ್ಮು-ಕಾಶ್ಮೀರ ಗಡಿಯಲ್ಲಿ ಭಾರೀ ಗುಂಡಿನ ಚಕಮಕಿ: ಏಳು ಮಂದಿ ಪಾಕ್ ನುಸುಳುಕೋರರ  ಸದೆಬಡಿದ ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಾರಿ ಗುಂಡಿನ ಚಕಮಕಿ ನಡೆದಿದ್ದು, ಭಾರತೀಯ ಸೇನೆಯು 7 ಮಂದಿ ಪಾಕ್ ನುಸುಳುಕೋರರನ್ನು ಹತ್ಯೆಗೈದಿದೆ ಎನ್ನುವ ಮಾಹಿತಿ ದೊರೆತಿದೆ.  ಉಗ್ರರು ಹಾಗೂ ಯೋಧರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ. ಮೃತ ಉಗ್ರರಲ್ಲಿ 2-3 ಪಾಕಿಸ್ತಾನಿ ಸೈನಿಕರಿರಬಹುದು ಎಂದು ಅಂದಾಜಿಸಲಾಗಿದೆ.    ಫೆಬ್ರವರಿ 4-5ರ ಮಧ್ಯರಾತ್ರಿ ಎಲ್‌ಒಸಿಯಲ್ಲಿ ಪಾಕಿಸ್ತಾನಿ ನುಸುಳುಕೋರರ ಹೊಂಚುದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತು ಮತ್ತು 2-3 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸೇರಿದಂತೆ ಏಳು ಜನರನ್ನು ಗುಂಡಿಕ್ಕಿ ಕೊಂದಿತು ಎಂದು […]