ಮಣಿಪಾಲದ MSDC ಯಲ್ಲಿ ಹ್ಯಾಂಡ್ ಕೇರ್ ಕುರಿತು ವಿಶೇಷ ಕಾರ್ಯಾಗಾರ :ಆಸಕ್ತರು ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ!

ಮಣಿಪಾಲ:ವಿವಿಧ ವೃತ್ತಿಪರ ಕೋರ್ಸ್ ಗಳನ್ನು ನೀಡುತ್ತ ಬಂದಿರುವ ಮಣಿಪಾಲದಲ್ಲಿರುವ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಹ್ಯಾಂಡ್ ಕೇರ್ ಅಲಂಕಾರ ಕುರಿತು ವಿಶೇಷ ಕಾರ್ಯಾಗಾರ “ PARAFFIN MANICURE”ವನ್ನು ಫೆ.11 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ವರೆಗೆ ಆಯೋಜಿಸಲಾಗಿದೆ. ರೂ. 500 ಕಾರ್ಯಾಗರ ಶುಲ್ಕ ನಿಗಧಿಪಡಿಸಲಾಗಿದೆ. ಕೆಲವೇ ಕೆಲವು ಸೀಟುಗಳು ಲಭ್ಯವಿದ್ದು ಹ್ಯಾಂಡ್ ಕೇರ್ ಕುರಿತ ಅತ್ಯದ್ಬುತ ಮಾಹಿತಿಯನ್ನು ಕಾರ್ಯಗಾರದಲ್ಲಿ ನೀವು ಪಡೆದುಕೊಳ್ಳಬಹುದಾಗಿದೆ. ಆಸಕ್ತರು ಕೂಡಲೇ ಸಂಪರ್ಕಿಸಿರಿ : 8123165068, 8123163935 www.orane.comOrane international msdc building 3rd […]

ಉಡುಪಿ: ಫೆ.7ರಿಂದ 9ರ ವರೆಗೆ ‘ಪವರ್ ಪರ್ಬ’; ಪೂರ್ವಭಾವಿಯಾಗಿ ಕಾರು, ಬೈಕ್ ರ್ಯಾಲಿ.

ಮಣಿಪಾಲ: ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆ (ಫ್ಲ್ಯಾಟ್ ಫಾರಂ ಆಫ್ ವ್ಯೂಮೆನ್ ಎಂಟರ್ ಪ್ರೆನ್ಯೂರ್ಸ್) ಆಶ್ರಯದಲ್ಲಿ ಫೆ.7ರಿಂದ 9ರ ವರೆಗೆ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ‘ಪವರ್ ಪರ್ಬ-2025’ರ ಪೂರ್ವಭಾವಿಯಾಗಿ ಬುಧವಾರ ಕಾರು ಮತ್ತು ಬೈಕ್ ರ್ಯಾಲಿ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಎದುರಿನಿಂದ ಹೊರಟ ರ್ಯಾಲಿಗೆ ಎಂ ಐ ಟಿ ನಿರ್ದೇಶಕ ಡಾ.ಅನಿಲ್ ರಾಣ ದಂಪತಿ ಚಾಲನೆ ನೀಡಿದರು. ಜಿಪಂ ಸಿಇಓ ಪ್ರತಿಕ್ ಬಾಯಲ್, ಪವರ್ ಸಂಸ್ಥೆಯ ಅಧ್ಯಕ್ಷೆ ತನುಜಾ ಮಾಬೆನ್, ಪರ್ಬ […]

ಕರಾವಳಿ ಆಟೋ ಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಕರಾವಳಿ ಆಟೋಮೊಬೈಲ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◼ ಫ್ರಂಟ್ ಆಫೀಸ್ ಮತ್ತು ಶೋರೂಮ್ ಎಕ್ಸಿಕ್ಯೂಟಿವ್ (ಮಹಿಳೆ)-1 ◼ ಸೇಲ್ಸ್ ಆಫೀಸರ್ (ಪುರುಷ)-2 ನಿಮ್ಮ ರೆಸ್ಯುಮ್/CV ಯನ್ನು [email protected] ಗೆ ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 8050092644 www.karavaliautomobiles.in

ಹೆಂಡತಿ ತವರುಮನೆಗೆ ಹೋಗಿದ್ದಕ್ಕೆ ಆಟೋರಾಜನ ಸಂಭ್ರಮಾಚರಣೆ: ಖುಷಿಯಲ್ಲಿ ಎಲ್ಲರಿಗೂ ಬಿಸ್ಕೆಟ್ ಹಂಚಿದ ಆಟೋ ಚಾಲಕ.

ಬೆಂಗಳೂರು: ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಹೆಂಡತಿ ತವರು ಮನೆಗೆ ಹೋಗಿದ್ದನ್ನು ಸಂಭ್ರಮಿಸಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ತುಂಬಾ ಹರಿದಾಡುತ್ತಿದೆ. ತನ್ನ ಹೆಂಡತಿ ಆಕೆಯ ಅಮ್ಮನ ಮನೆಗೆ ಹೋದ ಖುಷಿ ತಾಳಲಾರದೆ ಆಕೆಯ ಗಂಡ ಊರ ತುಂಬೆಲ್ಲ ಈ ವಿಚಾರವನ್ನು ಢಂಗುರ ಸಾರಿದ್ದಾನೆ. ನನ್ನ ಹೆಂಡತಿ ತವರು ಮನೆಗೆ ಹೋಗಿರುವುದರಿಂದ ನಾನು ಬಹಳ ಸಂತೋಷವಾಗಿದ್ದೇನೆ ಎಂದು ಬೋರ್ಡ್​ವೊಂದನ್ನು ತನ್ನ ಆಟೋದಲ್ಲಿ ಬರೆದು ಹಾಕಿರುವ ಆತ ಅದೇ ಖುಷಿಯಲ್ಲಿ ತನ್ನ ಆಟೋದಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೂ ಉಚಿತ ಬಿಸ್ಕತ್ […]

ಉಡುಪಿ: ಫೆಬ್ರವರಿ 8 ರಂದು ಆತ್ರಾಡಿಯಲ್ಲಿ ಶಾಂಭವಿ ಹೋಟೆಲ್ & ಕನ್ವೆನ್ಷನ್ ಸೆಂಟರ್ ನ ಅದ್ಧೂರಿ ಶುಭಾರಂಭ: ಗಣ್ಯರ ಉಪಸ್ಥಿತಿಯಲ್ಲಿ ಸಂಸ್ಥೆಯ ಲೋಕಾರ್ಪಣೆ.

ಉಡುಪಿ: ಶಾಂಭವೀ ಬಿಲ್ಡರ್ಸ್ ಸಂಸ್ಥೆಯಿಂದ ಆತ್ರಾಡಿಯಲ್ಲಿ ನಿರ್ಮಾಣಗೊಂಡ ಶಾಂಭವೀ ಹೋಟೆಲ್ & ಕನ್ವೆನ್ಷನ್ ಸೆಂಟರ್ ಇದರ ಉದ್ಘಾಟನಾ ಸಮಾರಂಭ ಫೆಬ್ರವರಿ 8 ರಂದು ಸಾಯಂಕಾಲ 4 ಗಂಟೆಗೆ ನೆರವೇರಲಿದೆ. ಸಭಾರಂಭದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀ ಎಡನೀರು ಮಠದ ಶ್ರೀಗಳಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಆಗಮಿಸಿ ಶುಭಾಶೀರ್ವಚನ ನೀಡಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಯು.ಟಿ.ಖಾದರ್ ಮಾನ್ಯ ಸಭಾಧ್ಯಕ್ಷರು, ಕರ್ನಾಟಕ ವಿಧಾನಸಭೆ, ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ […]