ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ “ಉಡುಪಿ ಚಾವಡಿ” ಅಭಿಯಾನ ಪ್ರಾರಂಭ.

ಉಡುಪಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ವತಿಯಿಂದ, ಮ್ಯಾಕ್ಸ್ ಮೀಡಿಯಾ ಸಹಕಾರದಲ್ಲಿ ನಡೆಯುವ ನೂತನ ಅಭಿಯಾನ “ಉಡುಪಿ ಚಾವಡಿ” ಕಾರ್ಯಕ್ರಮಕ್ಕೆ ಖ್ಯಾತ ಚಲನಚಿತ್ರ ನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ರವರು ಜ.31ರಂದು ಆವರಣದಲ್ಲಿ ಬಿತ್ತಿ ಪತ್ರ ಅನಾವರಣಗೊಳಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕ ತನ್ನ ಹತ್ತು ಹಲವಾರು ವಿಶೇಷ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ […]

ವಾರ ಭವಿಷ್ಯ: ಯಾರಿಗೆ ಶುಭ ? ಯಾರಿಗೆ ಅಶುಭ ?

ಜ್ಯೋತಿಷಿ ಪಂಡಿತ್ ಕೆ.ಎಸ್.ಮೂರ್ತಿ ಸಂಪರ್ಕ ಸಂಖ್ಯೆ : 8891098995 ಮೇಷ (Aries )ಪ್ರಮುಖ ಸೂಚನೆ:ಫೆಬ್ರವರಿ 3ರಿಂದ, ಶುಭರಾಶಿ (Venus) ನಿಮ್ಮ ರಾಶಿಯಲ್ಲಿ ಪ್ರವೇಶಿಸಿ ನಿಮ್ಮ ಸ್ವಾಭಿಮಾನ ಹಾಗೂ ಪ್ರೀತಿಯಲ್ಲಿ ನವಚೈತನ್ಯ ತರಲು ಸಹಾಯಕವಾಗುತ್ತದೆ.ಹೊಸ ಯೋಜನೆಗಳನ್ನು ಕೈಗೊಳ್ಳುವ ಮೂಲಕ ವೃತ್ತಿಯಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ಸಿಗಬಹುದು.ಕುಟುಂಬದ ಸಭೆಗಳಿಂದ ಹಳೆಯ ಸಂಬಂಧಗಳನ್ನು ಪುನರಜೀವನಗೊಳಿಸುವ ಅವಕಾಶ ಸಿಕ್ಕಿರಬಹುದು. ವೃಷಭ (Taurus )ಪ್ರಮುಖ ಸೂಚನೆ:ಪ್ರೇಮ ಗ್ರಹ (Venus) ಫೆಬ್ರವರಿ 3ರಂದು ನಿಮ್ಮ ಮೇಲೆ ದಯಾನಿಧಾನವನ್ನು ತರುತ್ತದೆ; ಹಳೆಯ ಭಾವನೆಗಳು ಹೊರಹೊಮ್ಮಿ ಹೊಸ […]