ಉಡುಪಿ: ಮಹಿಳೆ ನಾಪತ್ತೆ

ಉಡುಪಿ, ಫೆಬ್ರವರಿ 03: ಮೂಲತಃ ದಾವಣಗೆರೆ ಜಿಲ್ಲೆ ಹರಿಹರದ ಪ್ರಸ್ತುತ ಉಡುಪಿ ತಾಲೂಕು ಪುತ್ತೂರು ಗ್ರಾಮದ ನ್ಯೂ ಕಾಲೋನಿ ಎಂಬಲ್ಲಿ ವಾಸವಿದ್ದ ಅಂಜುಬಾನು (28) ಎಂಬ ಮಹಿಳೆಯು 2024 ರ ಆಗಸ್ಟ್ 23 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 3 ಇಂಚು ಎತ್ತರ, ಉದ್ದ ಮುಖ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ, ಉರ್ದು ಭಾಷೆ ಮಾತನಾಡುತ್ತಾರೆ ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ […]
ಉಡುಪಿಯ ಪ್ರಸಿದ್ಧ ಖಾಸಗಿ ಸಂಸ್ಥೆಯಲ್ಲಿ ಬೇಕಾಗಿದ್ದಾರೆ.

ಉಡುಪಿ:ಉಡುಪಿಯ ಪ್ರಸಿದ್ಧ ಖಾಸಗಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◾ ಕಸ್ಟಮರ್ ರಿಲೇಷನ್ಶಿಪ್ ಎಕ್ಸಿಕ್ಯೂಟಿವ್ – (ಮಹಿಳೆ) (ಕನಿಷ್ಠ 1 ವರ್ಷ ಅನುಭವ ಹೊಂದಿರಬೇಕು.) ◾ಕಂಟೆಂಟ್ ರೈಟರ್ (1 ವರ್ಷ ಅನುಭವ ಹೊಂದಿರಬೇಕು.) ಆಕರ್ಷಕ ವೇತನವಿದೆ. ಆಸಕ್ತಿ ಇರುವವರು ಸಂಪರ್ಕಿಸಿ:9448379989
ಇಂದಿನಿಂದ ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದ 49ನೇ ವರ್ಷದ “ಭಜನಾ ಸಪ್ತಾಹ”

ಉಡುಪಿ: ಚೇಕಾರ್ಡಿ ಮುಂಡ್ಕಿನಜೆಡ್ಡು ಶ್ರೀ ಗೋಪಾಲಕೃಷ್ಣ ಮಂದಿರದ 49ನೇ ವರ್ಷದ “ಭಜನಾ ಸಪ್ತಾಹ ಕಾರ್ಯಕ್ರಮ” ಫೆ.9ರ ವರೆಗೆ ನಡೆಯಲಿದೆ. ಫೆ.3ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಪುರಭಜನೆ, ಫೆ.4ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, ಫೆ.5ರಂದು ರಾತ್ರಿ 8ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನೆ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ಜರುಗಲಿದೆ. ಫೆ. 6ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, ಫೆ.7ರಂದು ರಾತ್ರಿ 8ಗಂಟೆಗೆ ಸ್ಥಳೀಯ ಭಜನಾ ಮಂಡಳಿಯಿಂದ ಭಜನೆ, […]
ಬ್ರಹ್ಮಾವರ: ಫಾರ್ಚೂನ್ ಅಕಾಡೆಮಿಕ್ & ಹೆಲ್ತ್ ಸೈನ್ಸಸ್’ನಲ್ಲಿ ಟೆಲಿ ಕಾಲರ್ ಹುದ್ದೆ.

ಉಡುಪಿ: ಫಾರ್ಚೂನ್ ಅಕಾಡೆಮಿಕ್ ಮತ್ತು ಹೆಲ್ತ್ ಸೈನ್ಸಸ್ ಐರೋಡಿ ಹುದ್ದೆ, ಹಂಗರ ಕಟ್ಟೆ, ಚೇತನ್ ಹೈಸ್ಕೂಲ್ ಕಂಪೌಂಡ್, ಬ್ರಹ್ಮಾವರ ಇಲ್ಲಿ ಟೆಲಿ ಕಾಲರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಸಂಪರ್ಕಿಸಬಹುದು: ನಿಮ್ಮ CVಯನ್ನು [email protected] ಗೆ ಮೇಲ್ ಮಾಡಿ. ಮೊ:9980527073
ಕೋಟೇಶ್ವರ ಅಳಿವೆ ಕಡಲ ತೀರದಲ್ಲಿ ಅರಳಿದ ಮಹಾಕುಂಭಮೇಳದ ಮರಳು ಶಿಲ್ಪ

ಉಡುಪಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಐತಿಹಾಸಿಕ ಮಹಾಕುಂಭಮೇಳ ನಡೆಯುತ್ತಿದೆ. 144 ವರ್ಷಗಳ ನಂತರ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು, ಈವರೆಗೆ ಸುಮಾರು ಕೋಟ್ಯಾಂತರ ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಉಡುಪಿಯ ಸ್ಯಾಂಡ್ ಥೀಮ್ ತಂಡ ಕೋಟೇಶ್ವರದ ಹಳೆಅಳಿವೆ ಕಡಲ ತೀರದಲ್ಲಿ “ಅಮೃತ ಸ್ನಾನ” ಧ್ಯೇಯದೊಂದಿಗೆ ರಚಿಸಿದ ಮಹಾಕುಂಭಮೇಳದ ಮರಳು ಶಿಲ್ಪ ಕಣ್ಮನ ಸೆಳೆಯುತ್ತಿದೆ.144 ವರ್ಷಕ್ಕೊಮ್ಮೆ ನಡೆಯುವ ಅಮೃತಸ್ನಾನದ ಪಾಪ ಕರ್ಮ-ಮೋಕ್ಷಗಳ ಸಾಕಾರಗೊಳಿಸುವ ಮಹಾಕುಂಭ ಮೇಳವನ್ನು ಕೇಂದ್ರೀಕರಿಸಿ 5 ಅಡಿ ಎತ್ತರ ಮತ್ತು 7 […]