ಪ್ಯಾಂಟ್ ಹಿಂದಿನ ಜೇಬಿನಲ್ಲಿ ಪರ್ಸ್ ಇಡ್ತೀರಾ?, ಇಟ್ರೆ ಏನ್ ಪ್ಲಾಬ್ಲಂ ಅಂತೀರಾ? ಈ ಫೋಸ್ಟ್ ಓದಿ!

ಪುರುಷರಿಗೆ ಸಾಮಾನ್ಯವಾದ ಅಭ್ಯಾಸವೊಂದಿದೆ. ಅದೆಂದರೆ ಪ್ಯಾಂಟ್ ನ ಹಿಂದಿನ ಜೇಬಿನಲ್ಲಿ ಪರ್ಸ್ ಇಡೋದು. ಹೌದು, ಅತೀ ಹೆಚ್ಚಿನ ಪುರುಷರು ಪರ್ಸ್ ಇಡುವ ಜಾಗವದು. ಜೀನ್ಸ್ ಇರಲಿ ಸಾಮಾನ್ಯ ಪ್ಯಾಂಟೇ ಇರಲಿ ಪರ್ಸ್ ಆಕಾರಕ್ಕೆ ತಕ್ಕುದಾಗಿರುವ ಆ ಜೇಬಿನಲ್ಲಿಯೇ ಪರ್ಸ್ ಇಡುವ ಕ್ರಮ ಎಲ್ಲ ಗಂಡಸರದ್ದು. ಆದರೆ  ಹೀಗೆ ಹಿಂದಿನ ಜೇಬಿನಲ್ಲಿ ಪರ್ಸ್ ಇಡೋದ್ರಿಂದ ಆಗೋ ಸಮಸ್ಯೆಗಳು ಮತ್ತು ದುಷ್ಪರಿಣಾಮಗಳ ಬಗ್ಗೆ ಯುನೈಟೆಡ್ ಸ್ಟೇಟ್ಸ್ ನ ಸಂಶೋದಕರ ಅಧ್ಯಯನ ನಡೆಸಿದ್ದಾರೆ. ಹೀಗೂ ಅಧ್ಯಯನ ಮಾಡ್ತಾರಾ ಎಂದು ನೀವು ಹುಬ್ಬೇರಿಸಬಹುದು. […]

ಶಂಕರನಾರಾಯಣ: ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯ ಭೂಸೇನೆಯ ನಿವೃತ್ತ ಜೂನಿಯರ್ ಆಫೀಸರಿಂದ ಧ್ವಜಾರೋಹಣ.

ಕುಂದಾಪುರ: ಶಂಕರನಾರಾಯಣ ಇಲ್ಲಿನ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಮತ್ತು ಮದರ್ ತೆರೇಸಾಸ್ ಪಿ ಯು ಕಾಲೇಜಿನಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಂದಾಪುರ ತಾಲೂಕಿನಕರ್ಕುಂಜೆ ಗ್ರಾಮದ ನಿವೃತ್ತ ಭೂಸೇನೆಯ ಜೂನಿಯರ್ ಆಫೀಸರ್ ಭಾಸ್ಕರ್ ಭೋವಿ ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು ಇಂದು ನಾವು 76ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಸಂವಿಧಾನ ರಚನೆಗೆ ಶ್ರಮಿಸಿದ ಅನೇಕ […]

ಆಚಾರ್ಯಾಸ್ AACE: ಪ್ರಥಮಪಿಯುಸಿ ರಿವಿಷನ್ ವರ್ಕಶಾಪ್

ಉಡುಪಿ: ಒಂಬತ್ತು,ಹತ್ತು,ಪಿಯುಸಿ, ಸಿಯಿಟಿ,ಜೆಯಿಯಿ,ನೀಟ್ ಹಾಗೂ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಠ ಫಲಿತಾಂಶ ಪಡೆಯುತ್ತಿರುವ ಉಡುಪಿಯ ಪ್ರಸಿದ್ಧ ತರಬೇತಿ ಸಂಸ್ಥೆ ಆಚಾರ್ಯಾಸ್ ಏಸ್ ಸಂಸ್ಥೆ ವತಿಯಿಂದ ಇದೇ ಬರುವ ಫೆಬ್ರವರಿ ತಿಂಗಳಲ್ಲಿ ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಪ್ರಥಮ ಪಿಯುಸಿಯ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಈ ಪರೀಕ್ಷೆಗೂ ಎರಡುವಾರ ಮುಂಚಿತವಾಗಿ ರಿವಿಷನ ವರ್ಕಶಾಪ್ (ಪರೀಕ್ಷಾ ಪೂರ್ವಭಾವಿ ಕಾರ್ಯಾಗಾರ) ಆಯೋಜಿಸಲಾಗಿದೆ. ಇದೇ ಬರುವ ಫೆಬ್ರವರಿ 2ನೇ ತಾರೀಖು ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದರ ವರೆಗೆ ಈ […]