ಬಿಗ್ ಬಾಸ್-11:ಭವ್ಯಾ ಬಗ್ಗೆ ತ್ರಿವಿಕ್ರಮ್ ಪ್ರತಿಕ್ರಿಯೆ: “ಭವ್ಯಾಳನ್ನು ಮದುವೆ ಆಗಲ್ಲ, ಅವಳು ನನಗೆ ಚಿಕ್ಕವಳಾದ್ಲು” ಎಂದಿದ್ದಾರೆ

ಬೆಂಗಳೂರು: ವೀಕ್ಷಕರು ಕೊಟ್ಟ ಪ್ರೀತಿ ಪ್ರೋತ್ಸಾಹ ಹಾಗೂ ಕೋಟಿ ಕೋಟಿ ವೋಟ್ಸ್ಗಳ ಮೂಲಕ ಬಿಗ್ ಬಾಸ್ ಕನ್ನಡ -11 ರ ಟ್ರೋಫಿಯನ್ನು ಹನುಮಂತು ಅವರು ತಮ್ಮದಾಗಿಸಿಕೊಂಡಿದ್ದಾರೆ. ಹನುಮಂತು ಅವರಿಗೆ ಅಭಿನಂದನೆಗಳ ಸುರಿಮಳೆಯೇ ಬರುತ್ತಿದೆ. ರನ್ನರ್ ಅಪ್ ಹೊರಹೊಮ್ಮಿದ ತ್ರಿವಿಕ್ರಮ್ ಅವರ ಜರ್ನಿಯೂ ಹನುಮಂತು ಅವರಂತೆ ಕಲರ್ ಫುಲ್ ಆಗಿತ್ತು. ಹನುಮಂತು ಗೆದ್ದ ಬಳಿಕ ತ್ರಿವಿಕ್ರಮ್ ಅಭಿನಂದನೆ ಸಲ್ಲಿಸಿದ್ದಾರೆ. ಇದರ ಜತೆ ತಮ್ಮ ಮದುವೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ. “ಹನುಮಂತು ಒಂದು ತರ ನಾಟಿ ತಳಿ. ನಮಗೆ ಕನ್ನಡಕ್ಕೆ […]
” ಎಲ್ಲಾ ಬೆಲ್ಲ ಅಸಲಿ ಅಲ್ಲ”: ಯಾವುದು ಅಸಲಿ, ಯಾವುದು ನಕಲಿ, ಪರೀಕ್ಷಿಸಲು ಇಲ್ಲಿದೆ ನೋಡಿ ಸರಳ ವಿಧಾನ

ಬಲ್ಲವರೇ ಬಲ್ಲರು ಬೆಲ್ಲದ ರುಚಿಯ ಎನ್ನುವ ಮಾತೇ ಇದೆ. ಅಂದರೆ ರುಚಿ ರುಚಿ ಇರೋದು ಬೆಲ್ಲದ ಗುಣ. ಆದರೆ ಈಗ ಮಾರುಕಟ್ಟೆಯಲ್ಲಿ ಸಿಗುವ ಬೆಲ್ಲ ರುಚಿ ಏನೋ ಇರುತ್ತದೆ , ಆದರೆ ಹೀಗೆ ರುಚಿ ಇರುವ ಬಹುತೇಕ ಬೆಲ್ಲಗಳು ಫೇಕ್ ಬೆಲ್ಲಗಳು. ಅಂದರೆ ನಕಲಿ ಬೆಲ್ಲ. ನಕಲಿ ಮತ್ತು ಅಸಲಿ ಬೆಲ್ಲ ಎಂದು ಗುರುತಿಸೋದು ಹೇಗೆ? ಇಲ್ಲಿ ನಾವ್ ಕೊಟ್ಟಿದ್ದೇವೆ ಮಾಹಿತಿ ಶುದ್ದ ಬೆಲ್ಲವು ಮೃದುವಾಗಿ ಮತ್ತು ಹಗುರವಾಗಿರುತ್ತದೆ. ಈ ಬೆಲ್ಲವನ್ನು ಒಡೆದರೆ ಒಂದೇ ಎಸೆತಕ್ಕೆ ಪುಡಿಯಾಗುತ್ತದೆ. […]
ಕೋಟ: ಕಡಲ ಕಿನಾರೆಯಲ್ಲಿ ಮೊಳಗಿತು ವಿಷ್ಣು ಸಹಸ್ರನಾಮ

ಉಡುಪಿ: ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪರಿಣಾಮಕಾರಿ ಎಂದು ಗೀತಾನಂದ ಫೌಂಡೇಶನ್ ವಿಶ್ವಸ್ಥರಾದ ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್ ಹೇಳಿದರು.ಕೋಟ ಮಣೂರು ಪಡುಕರೆ ಸಮುದ್ರ ದಡದಲ್ಲಿ ಪ್ರಾಕೃತಿಕ ವಿಕೋಪಗಳ ನಿವಾರಣೆಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪ ತಡೆ, ಧರ್ಮ ಜಾಗೃತಿ, ಪರಿಸರ ಸಂರಕ್ಷಣೆಗೆ ಸಹಸ್ರನಾಮ ಪಠಣ ಪೂರಕವಾಗಿದೆ. ಮನುಕುಲದ ಒಳಿತಿಗೆ ಧಾರ್ಮಿಕ ಕೈಂಕರ್ಯ ಹೆಚ್ಚಿನ ಶಕ್ತಿ ನೀಡಲಿದೆ ಇಂಥಹ ಕಾರ್ಯಗಳು ಜಗದಗಲ ಪಸರಿಸಿಕೊಳ್ಳಲಿ ಎಂದು ಹಾರೈಸಿದರು. ಸಮುದ್ರ […]
ಹೆಬ್ರಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಉಡುಪಿ: ಹೆಬ್ರಿಯ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು. ಎಸ್.ಆರ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರಶಾಂತ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಎಸ್.ಆರ್. ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲರಾದ ಭಗವತಿ, ಎಸ್.ಆರ್.ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲ ಆಚಾರ್ಯ, ಸಂಸ್ಥೆಯ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕನ್ನಡ ಶಿಕ್ಷಕರಾದ ನಾಗೇಶ್ ಅವರು ನಿರ್ವಹಿಸಿದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿ: ಸಂಭ್ರಮದ ಗಣರಾಜ್ಯ ದಿನಾಚರಣೆ.

ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ಇಂದು ದೇಶದ 76 ನೇ ಗಣರಾಜ್ಯ ದಿನಾಚರಣೆಯನ್ನು ಜ.26 ಭಾನುವಾರ ವೈಭವದಿಂದ ಆಚರಿಸಲಾಯಿತು. ಡಿ ಎಮ್ ಸಿ ಉಪಾಧ್ಯಕ್ಷೆ ಶ್ರೀಮತಿ ಕೀರ್ತಿ ಯವರು ಧ್ವಜಾರೋಹಣವನ್ನು ನೆರವೇರಿಸಿದರು. ಮುಖ್ಯ ಶಿಕ್ಷಕಿ ಏನ್ ಸರಸ್ವತಿ ಯವರು ಸೇರಿರುವ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಹಳೆ ವಿದ್ಯಾರ್ಥಿ ದೇವೇಂದ್ರ ಏ ಕಾಮತ್ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸತ್ಯಾನಂದ ನಾಯಕ್, ಪಂಚಾಯತ್ ಸದಸ್ಯ ಇಸ್ಮಾಯಿಲ್ ಆತ್ರಾಡಿ ಇವರು ಹಾಜರಿದ್ದರು ಎಸ್ ಡಿ […]