ಉಡುಪಿಯಲ್ಲಿನ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಲ್ಲಿ ವಿವಿಧ ಉದ್ಯೋಗಾವಕಾಶಗಳಿವೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ. ತೆರೆದ ಸ್ಥಾನಗಳು: 🔹ಡಿಜಿಟಲ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್(ಅನುಭವ ಹೊಂದಿರುವ ಪುರುಷ/ಮಹಿಳೆ) 🔹ಕಂಟೆಂಟ್ ಸ್ಟ್ರಾಜಿಸ್ಟ್ 🔹SEO ಸ್ಪೆಷಲಿಸ್ಟ್ 🔹 ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ 🔹ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 6 ತಿಂಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ನಿಮ್ಮ (CV)ರೆಸ್ಯೂಮ್ ಅನ್ನು 9448379989 ನಂಬರ್ ಗೆ ವಾಟ್ಸಾಪ್ ಮಾಡಿ.

ನವಿರಾದ ಸಂಸಾರದ ಕತೆ ಹೇಳಲು ಹೊರಟ “ಟಾಮ್ and ಜೆರ್ರಿ ಸಂಸಾರ”: ರಿಲೀಸಾಯ್ತು ಚೆಂದದ ಟ್ರೈಲರ್

ಸಂಸಾರದ ಕತೆಯನ್ನು ಒಂದಷ್ಟು ಪ್ರೀತಿ, ಹಾಸ್ಯದ ಕಚಕುಳಿಯೊಂದಿಗೆ ನೀಡುವ ಮತ್ತು ಈ ಹೊಸ ತಲೆಮಾರಿನ ತಲ್ಲಣ ತವಕಗಳನ್ನು ನವಿರಾದ  ಭಾವದೊಂದಿಗೆ ನಿರೂಪಿಸಲಿರುವ “ಟಾಮ್ & ಜೆರಿ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಒಂದಷ್ಟು ವಿಭಿನ್ನತೆಯಿಂದ ಗಮನ ಸೆಳೆಯುತ್ತಿದೆ, ಸದ್ದು ಮಾಡುತ್ತಿದೆ. ಗಂಡ-ಹೆಂಡತಿಯ ದಾಂಪತ್ಯ ಜೀವನದ ಘಟನೆಗಳನ್ನು ಪೋಣಿಸುತ್ತ, ಹಾಸ್ಯದ ಕಚಕುಳಿ ನೀಡುತ್ತ ಮುಂದೇನಾಗಲಿದೆ, ಬರೀ ಇಷ್ಟನ್ನೇ ಅಲ್ಲ ಇನ್ನೂ ಏನನ್ನೋ ಹೇಳಲು ಸಿನಿಮಾ ತಂಡ ಪ್ರಯತ್ನಿಸಿದಂತೆ ಈ ಟ್ರೈಲರ್ ಚೂರು ಹಿಂಟ್ ಬಿಟ್ಟುಕೊಟ್ಟಿದೆ. ಆದ್ರೆ ಕುತೂಹಲ ಬಿಟ್ಟು […]

ಬಿಗ್ ಬಾಸ್-11:ಮಂಜು ಹಾಗೂ ಗೌತಮಿ ಸ್ನೇಹಕ್ಕೆ ಅಂಕಲ್‌- ಆಂಟಿ ಲವ್‌ ಸ್ಟೋರಿ ಟ್ರೋಲ್: ಪಾಸಿಟಿವಿಟಿ ಗೌತಮಿ ಪ್ರತಿಕ್ರಿಯೆ ಹೇಗಿತ್ತು?

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ -11 ಮನೆ ಫಿನಾಲೆಗೆ ಸಜ್ಜಾಗುತ್ತಿದೆ. ಟ್ರೋಫಿಯತ್ತ ಕಣ್ಣಿಟ್ಟು ನಾನೇ ವಿನ್ನರ್‌ ಆಗಬೇಕೆನ್ನುವ ಮನದಾಳದ ಮಾತನ್ನು ಸ್ಪರ್ಧಿಗಳು ಹೇಳುತ್ತಿದ್ದಾರೆ. ಫಿನಾಲೆ ಸಮೀಪಕ್ಕೆ ಹೋಗಿ ಎಲಿಮಿನೇಟ್‌ ಆಗಿರುವ ಗೌತಮಿ ಹಾಗೂ ಧನರಾಜ್‌ ಅವರು ಮನೆಯಿಂದ ಆಚೆ ಬಂದು ತಮ್ಮ ಬಿಗ್‌ ಬಾಸ್‌ ಪಯಣದ ಬಗ್ಗೆ ಮಾತನಾಡುತ್ತಿದ್ದಾರೆ. ಗೌತಮಿ ಜಾಧವ್‌ (Gautami Jadhav) ಅವರ ಬಿಗ್‌ ಬಾಸ್‌ ಪಯಣ ದೊಡ್ಮನೆಯಲ್ಲಿ ಗಮನ ಸೆಳೆದಿತ್ತು. ಪಾಸಿಟಿವಿಟಿ ಎಂದು ಹೇಳುತ್ತಲೇ ಪ್ರಬಲ ಸ್ಪರ್ಧಿಯಾಗಿ ಟಾಸ್ಕ್‌ಗಳಲ್ಲಿ ಭಾಗಿಯಾಗಿದ್ದರು. ಉಗ್ರಂ ಮಂಜು […]

ಉಡುಪಿ: ಸುಗಮ ಸಂಚಾರಕ್ಕೆ ಪೂರಕ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ನಗರಸಭೆ ಬದ್ಧ: ಪ್ರಭಾಕರ ಪೂಜಾರಿ

ಉಡುಪಿ: ನಗರದಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸುಗಮ ಸಂಚಾರಕ್ಕೆ ಪೂರಕವಾಗಿ ನಗರದ ಪ್ರಮುಖ ಭಾಗಗಳಲ್ಲಿ ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ನಗರಸಭೆ ಈಗಾಗಲೇ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ವೈಜ್ಞಾನಿಕ ರೀತಿಯಲ್ಲಿ ಸಿಗ್ನಲ್ ಅಳವಡಿಕೆಗೆ ನಗರಸಭೆ ಬದ್ಧವಾಗಿದೆ ಎಂದು ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ತಿಳಿಸಿದ್ದಾರೆ. ಉಡುಪಿ ನಗರದ ಕಲ್ಸಂಕ ಜಂಕ್ಷನ್‌ನಲ್ಲಿ ಬ್ಯಾರಿಕೇಡ್ ಅಳವಡಿಸಿದರಿಂದ ಸ್ಥಳೀಯರಿಗೆ ಉಂಟಾಗಿರುವ ಸಮಸ್ಯೆ ಬಗ್ಗೆ ಈಗಾಗಲೇ ಶಾಸಕ ಯಶ್‌ಪಾಲ್ ಸುವರ್ಣ ನೇತೃತ್ವದಲ್ಲಿ ಸ್ಥಳೀಯ ಮುಖಂಡರೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ […]

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಕಿಚ್ಚ ಸುದೀಪ್‌, ಅನುಪಮಾ ಗೌಡ ಅತ್ಯುತ್ತಮ ನಟ, ನಟಿ ಪ್ರಶಸ್ತಿ.

ಬೆಂಗಳೂರು : 2019ರ ಕ್ಯಾಲೆಂಡರ್‌ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ರಾಜ್ಯ ಸರಕಾರವು ಘೋಷಿಸಿದ್ದು, ಕಿಚ್ಚ ಸುದೀಪ್‌ ಮತ್ತು ಅನುಪಮಾ ಗೌಡ ಅವರು ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪಿ.ಶೇಷಾದ್ರಿ ನಿರ್ದೇಶನದ ‘ಮೋಹನದಾಸ’ ಮೊದಲನೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ವಿಭಾಗದಲ್ಲಿ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ತಲಾ 1ಲಕ್ಷ ರೂ. ನಗದು ಮತ್ತು 50 ಗ್ರಾಂ ಚಿನ್ನ ಪದಕ ನೀಡಲಾಗುವುದು. ಎರಡನೆ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ಲವ್ ಮಾಕ್ ಟೈಲ್’ ಆಯ್ಕೆಯಾಗಿದ್ದು, […]