ಉಡುಪಿ ಕೃಷ್ಣಮಠದಲ್ಲಿ ವೈಭವದ ಮೂರು ತೇರಿನ ಉತ್ಸವ ಸಂಪನ್ನ

ಉಡುಪಿ: ಕಡಗೋಲು ಕೃಷ್ಣನ ಉಡುಪಿಯಲ್ಲಿ ಮಕರ ಸಂಕ್ರಾಂತಿಯ ಮೂರು ತೇರಿನ ಉತ್ಸವ ಅತ್ಯಂತ ವೈಭವದಿಂದ ನೆರವೇರಿತು. ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಭಕ್ತರ ಸಂಭ್ರಮ ಕಡಿಮೆಯಾದರೂ, ಉತ್ಸವದ ವೈಭವ ಮಾತ್ರ ಕುಂದಲಿಲ್ಲ. ಈ ಬಾರಿ ಸ್ಥಳೀಯ ಕೃಷ್ಣ ಭಕ್ತರು ಮಾತ್ರವಲ್ಲದೆ ವಿದೇಶದ ಅತಿಥಿಗಳು ಕೂಡ ಉತ್ಸವಕ್ಕೆ ಸಾಕ್ಷಿಯಾದರು. ಹೌದು, ಕಡಕೋಲು ಹಿಡಿದು ನಿಂತ ಉಡುಪಿ ಕೃಷ್ಣನಿಗೆ ಮಕರ ಸಂಕ್ರಾಂತಿಯ ದಿನ ಪ್ರತಿಷ್ಠಾ ಉತ್ಸವದ ವಿಶೇಷ. ಮಕರ ಸಂಕ್ರಾಂತಿಯಂದೇ ಆಚಾರ್ಯ ಮಧ್ವರು, ಕೃಷ್ಣದೇವರನ್ನು ಪ್ರತಿಷ್ಠಾಪಿಸಿದರು. ಹಾಗಾಗಿ ಸಪ್ತೋತ್ಸವ ಸಹಿತ ಕೃಷ್ಣನಿಗೆ […]
ಮಂಗಳೂರು ವಿಶ್ವ ಕೊಂಕಣಿ ಕೇಂದ್ರ : ಸಿ ಎ ಪವರ್ 25 – ಯುನಿಕ್ ರೆಸಿಡೆನ್ಶಿಯಲ್ ಪ್ರೋಗ್ರಾಮ್

ಮಂಗಳೂರು:ವಿಶ್ವ ಕೊಂಕಣಿ ಕೇಂದ್ರದ ಹಾಗೂ ತ್ರಿಶಾ ಕ್ಲಾಸಸ್, ವಿದ್ಯಾಕಲ್ಪಕ ಮತ್ತು ಯುಕೆ & ಕೋ. (UK &Co) ಸಹಯೋಗದಲ್ಲಿ ಸಿಎ ಆಕಾಂಕ್ಷಿಗಳನ್ನು ಆಧರಿಸುವ ನಿಟ್ಟಿನಲ್ಲಿ ವಿಶ್ವ ಕೊಂಕಣಿ ಕೇಂದ್ರ ಮಂಗಳೂರಿನಲ್ಲಿ ಸಿ ಎ ಫೈನಲ್ ವಿದ್ಯಾರ್ಥಿಗಳಿಗೆ ಉಚಿತವಾಗಿ “ಸಿಎ ಪವರ್ 25” ಎನ್ನುವ 51 ದಿನಗಳ ತರಬೇತಿಯನ್ನು ಆಯೋಜಿಸಿದೆ. ಗ್ರೂಪ್ 1 ಹಾಗೂ ಗ್ರೂಪ್ 2ರ ತರಗತಿಗಳು ಜನವರಿ 17 ರಿಂದ ಮಾರ್ಚ್ 8ರ ವರೆಗೆ ನಡೆಯಲಿದ್ದು ,ಮೇ 2025ರಲ್ಲಿ ಸಿಎ ಫೈನಲ್ ಪರೀಕ್ಷೆಯನ್ನು ಬರೆಯಬಹುದಾಗಿದೆ. ತರಬೇತಿಯ […]