ಉಡುಪಿ:ಉಚಿತ ದಂತ ಚಿಕಿತ್ಸಾ ಶಿಬಿರ
ಉಡುಪಿ:ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಉಡುಪಿ ಇಂದ್ರಾಳಿ , ಹಾಗೂ ಜಯಂಟ್ಸ್ ಗ್ರೂಪ್ ಉಡುಪಿ , ಮಣಿಪಾಲ್ ಕೆ.ಎಮ್. ಸಿ ಆಸ್ಪತ್ರೆ ದಂತ ನುರಿತ ವೈದ್ಯರ ಜಂಟಿ ಆಶ್ರಯದಲ್ಲಿ ದಿನಾಂಕ ಜ 05 ಶನಿವಾರ ಬೆಳ್ಳಿಗೆ 9 ರಿಂದ ಮದ್ಯಾಹ್ನ 1 ವರಗೆ ರೈಲ್ವೆ ನಿಲ್ದಾಣ ರಸ್ತೆ ಇಂದ್ರಾಳಿ ಲಯನ್ಸ್ ಭವನ ” ಜಯಸಿಂಹ ” ಇಂದ್ರಾಳಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಯುವ ಉದ್ಯಮಿ ರಾಜಶೇಖರ್ ಶೆಟ್ಟಿ ದೀಪ ಬೆಳಗಿಸಿ ಚಾಲನೆ […]
Swich Solar Solutions ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
ಮಂಗಳೂರು:ಸ್ವಿಚ್ ಸೋಲಾರ್ ಸೊಲ್ಯುಷನ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಹುದ್ದೆಗಳು: ಸ್ಥಳ: ಮಂಗಳೂರು. ನಿಮ್ಮ ರೆಸ್ಯೂಮ್ ಅನ್ನು ಈ ನಂಬರ್ ಗೆ ವಾಟ್ಸಾಪ್ ಮಾಡಿ: 96450-84934/94481-32321 https://docs.google.com/forms/d/e/1FAIpQLSfArht4AFLBqXsGmJxChNwg_rZlLzBfmQCkYdAKE4_N0YRX6g/viewform?usp=header
ಕಾರ್ಕಳ: ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ; ಪ್ರಕರಣ ದಾಖಲು
ಕಾರ್ಕಳ: ಎಂಆರ್ಪಿಎಲ್ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಲ್ಲಡ್ಕ ಗ್ರಾಮದ ಸುಚಿತ್ (29) ಉದ್ಯೋಗ ಹುಡುಕುತ್ತಿದ್ದು, ಅವಿನಾಶ್ ಎಂಬಾತ ತನ್ನ ಮಂಗಳೂರು ಕದ್ರಿಯಲ್ಲಿರುವ ಸನ್ನಿಧಿ ಇಂಟಿರಿಯರ್ ಡಿಸೈನ್ ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ ಸುಚಿತ್ ಗೆಳತಿಯ ಮೂಲಕ ಮಂಗಳೂರು ಎಂಆರ್ಪಿಎಲ್ ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ ಎಂದು ಹೇಳಿಸಿದ್ದನು. ಈ ಬಗ್ಗೆ ಅವಿನಾಶ್ನೊಂದಿಗೆ ಸುಚಿತ್ ಮಾತನಾಡಿದ್ದು, ಆಗ ಅವಿನಾಶ್ 1,05,600ರೂ. ಹಣ ಕೊಡಬೇಕು ಎಂದು […]
ಕೊಕ್ಕರ್ಣೆಯ ಶ್ರೀ ಅನಂತೇಶ್ವರ ಮೋಟರ್ಸ್ ನಲ್ಲಿ ಕೆಲಸ ಮಾಡಲು ದ್ವಿಚಕ್ರ ವಾಹನದ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ
ಕೊಕ್ಕರ್ಣೆ: ಕೊಕ್ಕರ್ಣೆಯ ಶ್ರೀ ಅನಂತೇಶ್ವರ ಮೋಟರ್ಸ್ ನಲ್ಲಿ ಕೆಲಸ ಮಾಡಲು ನುರಿತ ಅನಭವಿ ದ್ವಿಚಕ್ರ ವಾಹನದ ಮೆಕ್ಯಾನಿಕ್ಸ್ ಬೇಕಾಗಿದ್ದಾರೆ. 15000-20000 ವೇತನ ಹಾಗೂ ಬೋನಸ್ ಸೌಲಭ್ಯವಿದೆ.ಆಸಕ್ತರು ಸಂಪರ್ಕಿಸಿ:- ಶ್ರೀ ಅನಂತೇಶ್ವರ ಮೋಟಾರ್ಸ್, TVS ಡೀಲರ್ಸ್, ಮುಖ್ಯರಸ್ತೆ ಕೊಕ್ಕರ್ಣೆ… ಮೊಬೈಲ್:-9448262502
ಕುಂದಾಪುರ: ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ; ವ್ಯಕ್ತಿ ಮೃತ್ಯು
ಕೋಟ: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜ.5ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ರಾಮು ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಬೈಕ್, ದೇವಸ್ಥಾನದ ಎದುರು ರಸ್ತೆ ದಾಟಲು ನಿಂತಿದ್ದ ರಾಮುಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಸವಾರ ಪ್ರತೀಕ್ ಹಾಗೂ ರಾಮು ಇಬ್ಬರು ರಸ್ತೆಗೆ ಬಿದ್ದು ಗಾಯ ಗೊಂಡರು.ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ […]