ಉಡುಪಿ:ಕುವೆಂಪುರವರ ಕೃತಿಗಳಲ್ಲಿ ಬದುಕಿನ ಆಗಾಧತೆ ಮತ್ತು ವಿಸ್ತರತೆ ಅಡಗಿದೆ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ಕನ್ನಡ ಸಾಹಿತ್ಯದಲ್ಲಿ ಕುವೆಂಪುರವರು ಒಬ್ಬ ಮೇರು ಕವಿಯಾಗಿದ್ದು, ಅವರ ಶ್ರೀ ರಾಮಾಯಣ ದರ್ಶನಂ, ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿಯಂತಹ ಮುಖ್ಯ ಕಾದಂಬರಿಗಳನ್ನು ಓದಿ ಬದುಕಿನ ಆಗಾಧತೆ ಮತ್ತು ವಿಸ್ತರತೆಯನ್ನು ತಿಳಿದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ರಾಷ್ಟ್ರಕವಿ ಕುವೆಂಪುರವರ ಜಯಂತಿ ಪ್ರಯುಕ್ತ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಶೋಕಾಚರಣೆ ಹಿನ್ನೆಲೆ, […]

ಉಡುಪಿ:ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಶ್ರೀ ರಾಮನಾಮ ತಾರಕ ಮಂತ್ರ ಹೋಮ

ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ರಾಮನಾಮ ತಾರಕ ಮಂತ್ರ ಹೋಮವು ಕ್ಷೇತ್ರದ ಧರ್ಮದರ್ಶಿ, ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ. ಶ್ರೀ ರಾಮ ನಾಮ ತಾರಕ ಮಂತ್ರವು ಬಹು ಶಕ್ತಿಯುತವಾಗಿದ್ದು ದುಷ್ಟರ ಸಂಹಾರ ಹಾಗೂ ಶಿಷ್ಟರಿಗೆ ಸಂರಕ್ಷಣೆ ಮಾಡುವಂತ ಹುದಾಗಿದೆ. ಭಗವಾನ್ ಶ್ರೀ ರಾಮನ ಒಂದು ನಾಮವು ಶ್ರೀ ಶ್ರೀ ವಿಷ್ಣುವಿನ ಸಾವಿರ ನಾಮಗಳಿಗೆ ಸಮಾನವಾಗಿರುತ್ತದೆ.. ಜೀವನದಲ್ಲಿ ಬರುವ ತೊಂದರೆಯನ್ನು ನಿವಾರಿಸಿ ಸುಖಮಯ […]

ದುಬೈಯಲ್ಲಿ ವಿದ್ವಾರ್ಸ್ ಬಾಯ್ಸ್ ಮಂಗಳೂರು ಮೆಜಿಶಿಯನ್ಸಗೆ ಕ್ರಿಕೆಟ್ ಪ್ರಶಸ್ತಿ.

ದುಬೈಯಲ್ಲಿ ಇತ್ತೀಚೆಗೆ ಡೂವೆಲ್ತ್ ಹಾಗೂ ಗಲ್ಫ್ ಕರ್ನಾಟಕ ಸಂಸ್ಥೆಯು ಆಯೋಜಿಸಿದ ಕರ್ನಾಟಕ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ವಿದ್ವಾರ್ ಬಾಯ್ಸ್ ಮಂಗಳೂರು ಮೆಜಿಷಿಯನ್ಸ್ ತಂಡವು ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಯುಎಇಯ ಅಜ್ಞಾನ್ ಕ್ರಿಕೆಟ್ ಮೈದಾನದಲ್ಲಿ ದುಬೈನ ಡೂವೆಲ್ತ್ ಹಾಗೂ ದುಬೈ ಕರ್ನಾಟಕ ಬಳಗ ಆಯೋಜಿಸಿದ ಈ ರೋಮಾಂಚಕಾರಿ ಕೂಟದ ಅಂತಿಮ ಪಂದ್ಯದಲ್ಲಿ ಶ್ರೀವಿದ್ಯಾನಂದ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಒಡೆತನದ ವಿದ್ವಾರ ಬಾಯ್ಸ್ ಮೆಜಿಷಿಯನ್ ತಂಡವು ಟೀಮ್ ಎಲೆಗೆಂಟ್ ಮೂಡುಬಿದ್ರೆ ತಂಡವನ್ನು ಭರ್ಜರಿಯಾಗಿ ಮಣಿಸಿ ಈ ಭಾರಿಯ ಚಾಂಪಿಯನ್ ಪ್ರಶಸ್ತಿಯನ್ನು […]

ಹೊಸ ವರ್ಷ ನೆಮ್ಮದಿಯಿಂದಿರೋಕೆ ನೀವು ಈ ಸಂಕಲ್ಪಗಳನ್ನು ಮಾಡಲೇಬೇಕು!

ಮೊನ್ನೆ ಮೊನ್ನೆಯಷ್ಟೇ 2024 ನೇ ಇಸವಿಗೆ ಕಾಲಿಟ್ಟ ನೆನಪು, ಅಷ್ಟರಲ್ಲಾಗಲೇ ಈ ವರ್ಷ ಕಳೆದು ಮತ್ತೆ ಹೊಸವರ್ಷ ಬರಲು ಸಿದ್ಧವಾಗಿದೆ. ನಾವು ದಿನಗಳು, ತಿಂಗಳುಗಳು ಉರುಳುವುದೇ ಗೊತ್ತಾಗದಷ್ಟು ಬ್ಯುಸಿಯೂ ಆಗಿದ್ದೇವೆ. ಇದರ ಮಧ್ಯೆಯೂ ಪ್ರತಿವರ್ಷ ಹೊಸವರ್ಷಕ್ಕೊಂದಿಷ್ಟು ರೆಸೊಲ್ಯೂಷನ್, ಸಂಕಲ್ಪಗಳನ್ನು ಮರೆಯದೇ ಕೈಗೊಳ್ಳುತ್ತೇವೆ. ಆದರೆ ವರ್ಷದ ಕೊನೆಯಲ್ಲಿ ನೋಡಿದಾಗ ಅದರಲ್ಲಿ ಕಾಲು ಭಾಗದಷ್ಟನ್ನು ನಾವು ಪೂರೈಸಿದ್ದರೆ ಅದೇ ಗ್ರೇಟ್. ಹಾಗಾದ್ರೆ ಈ ವರ್ಷವೀ ನಮ್ಮ ಸಂಕಲ್ಪಗಳು ನೀರಿನಲ್ಲಿ ಮಾಡಿದ ಹೋಮವಾಗದೇ, ಸಂಕಲ್ಪಗಳು ಕೈಗೂಡಬೇಕಾದ್ರೆ ಏನ್ ಮಾಡ್ಬೇಕು ಇಲ್ಲಿ ನೋಡಿ.1• […]

ಬಜೆ ಅಣೆಕಟ್ಟಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ; ನೀರಿನ ಮಟ್ಟ ಪರಿಶೀಲನೆ

ಉಡುಪಿ: ಉಡುಪಿ ನಗರಸಭೆಯ ಕುಡಿಯುವ ನೀರಿನ ಬಜೆ ಅಣೆಕಟ್ಟು ಪ್ರದೇಶಕ್ಕೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಭೇಟಿ ನೀಡಿ ನೀರಿನ ಸಂಗ್ರಹ ಮಟ್ಟವನ್ನು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು. ಬಜೆ ಅಣೆಕಟ್ಟು ನೀರಿನ ಸಂಗ್ರಹ ಸಾಮರ್ಥ್ಯ, ಒಳಹರಿವು ಬಗ್ಗೆ ಚರ್ಚೆ ನಡೆಸಿ ಬೇಸಿಗೆ ಕಾಲದಲ್ಲಿ ನಗರದ ನೀರು ಸರಬರಾಜಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ. ನೀಡಿದರು. ವಾರಾಹಿ ಯೋಜನೆಯ ನೀರು ಸರಬರಾಜು ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು ಕುಡಿಯುವ […]