ಅ.29 MCC ಬ್ಯಾಂಕ್ ಬ್ರಹ್ಮಾವರ ಶಾಖೆಯ ವಠಾರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಂಗೀತ ರಸಮಂಜರಿ ಮತ್ತು ಡ್ಯಾನ್ಸ್ ಧಮಾಕ ಕಾರ್ಯಕ್ರಮ
ಉಡುಪಿ :MCC ಬ್ಯಾಂಕ್ ನ ಉಡುಪಿ ಜಿಲ್ಲೆಯ ಕರಾವಳಿ ಭಾಗದ ಶಾಖೆಗಳಾದ ಕುಂದಾಪುರ, ಬ್ರಹ್ಮಾವರ, ಹಾಗೂ ಉಡುಪಿ ಇವರ ಅತಿಥ್ಯದಲ್ಲಿ ಬ್ಯಾಂಕಿನ ಗ್ರಾಹಕರು ಹಾಗೂ ಹಿತೈಷಿಗಳೊಡನೆ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ. ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳವಾರ 29 ನೇ ಅಕ್ಟೋಬರ್ 2024ರಂದು ಸಂಜೆ 5:30 ಗಂಟೆಗೆ ಬ್ರಹ್ಮಾವರ ಶಾಖೆಯ ವಠಾರದಲ್ಲಿ ಎಸ್.ಪಿ. ಮ್ಯೂಸಿಕಲ್ (ರಿ.) ಕುಂದಾಪುರ ಮತ್ತು ರಾಜ್ಯಮಟ್ಟದಲ್ಲಿ ಪ್ರಶಸ್ತಿ ವಿಜೇತ ತಂಡ ಯೂನಿಕ್ ಡ್ಯಾನ್ಸ್ ಅಕಾಡೆಮಿ ಅಂಪಾರು, ಮೂಡುಬಗೆ ಇವರಿಂದ ಸಂಗೀತ ರಸಮಂಜರಿ ಮತ್ತು […]
ನ.7ರಂದು ಮಂಗಳೂರಿನಲ್ಲಿ ಅದ್ವಿತ್ ITeCನಿಂದ ವಿಶೇಷ ಕಾರ್ಯಕ್ರಮ
ಉಡುಪಿ: ಅದ್ವಿತ್ ITeC ಪ್ರೈವೇಟ್ ಲಿಮಿಟೆಡ್ ಝೋಹೋ ಫೈನಾನ್ಸ್ ಸೂಟ್ ವತಿಯಿಂದ ಹಣಕಾಸಿನ ಕಾರ್ಯಾಚರಣೆ ಕುರಿತ ವಿಶೇಷ ಕಾರ್ಯಕ್ರಮವನ್ನು ನ.7ರಂದು ಸಂಜೆ 5 ರಿಂದ ರಾತ್ರಿ 8 ರವರೆಗೆ ಮಂಗಳೂರು ದಿ ಓಷನ್ ಪರ್ಲ್ ಹೋಟೆಲ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ವಾಣಿಜ್ಯೋದ್ಯಮಿಗಳು, ಸ್ಟಾರ್ಟ್ಅಪ್ಗಳು, CA ಸಂಸ್ಥೆಗಳು, ಹಣಕಾಸು ವೃತ್ತಿಪರರು, ಸಣ್ಣ, ಮಧ್ಯಮ ಮತ್ತು ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಲಾಗಿದೆ. ಹಣಕಾಸು ಕಾರ್ಯಾಚರಣೆಯ ಸವಾಲುಗಳನ್ನು ನಿವಾರಿಸುವುದು, ಲೈವ್ ಡೆಮೊಗಳೊಂದಿಗೆ ಜೊಹೊ ಫೈನಾನ್ಸ್ ಉತ್ಪನ್ನಗಳನ್ನು ಪ್ರದರ್ಶಿಸುವುದು, […]
ಮಣಿಪಾಲ: KIDZEE ಯಲ್ಲಿ ಶಿಕ್ಷಕ/ಸಂಯೋಜಕರ ಹುದ್ದೆಗೆ ನೇಮಕಾತಿ.
ಉಡುಪಿ: KIDZEE ಮಣಿಪಾಲದಲ್ಲಿ ಉದ್ಯೋಗ ಅವಕಾಶವಿದ್ದು, ಶಿಕ್ಷಕ/ಸಂಯೋಜಕರ ಹುದ್ದೆಗೆ ನೇಮಕಾತಿ ನಡೆಯಲಿದೆ. ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ಗೆ ಕಳುಹಿಸಿ.959198277 ಸಂಪರ್ಕಿಸಿ.
ಇಂದ್ರಾಳಿ ರೈಲ್ವೆ ಬ್ರಿಡ್ಜ್ ಕಾಮಗಾರಿ ವಿಳಂಬ ಖಂಡಿಸಿ ಸೇತುವೆ ಹೋರಾಟ ಸಮಿತಿಯಿಂದ ಪ್ರತಿಭಟನೆ
ಉಡುಪಿ: ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಇಂದ್ರಾಳಿಯಲ್ಲಿರುವ ರೈಲ್ವೆ ಬ್ರಿಡ್ಜ್ ಕಾಮಗಾರಿ ಕಳೆದ ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಇದರಿಂದಾಗಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು ಜೀವ ಹಾನಿ ಕೂಡ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಇವತ್ತು ಇಂದ್ರಾಳಿ ಸೇತುವೆ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ನೂರಾರು ಜನರು ಭಾಗಿಯಾದರು. ಕೇಂದ್ರ ಸರ್ಕಾರದ ವಿರುದ್ಧ ಮತ್ತು ಸಂಸದ ಕೋಟ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಇಂದ್ರಾಳಿ ಸೇತುವೆ ಪಕ್ಕವೇ ಇರುವ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ […]
ಅ.3 ರಿಂದ ನ.3ರವರೆಗೆ ದೀಪಾವಳಿ ಹಬ್ಬದ ಸಂಭ್ರಮಕ್ಕೆ ನ್ಯೂವೆಲ್ಟಿ ಜುವೆಲ್ಲರ್ಸ್ ನಲ್ಲಿ ವಿಶೇಷ ಕೊಡುಗೆಗಳು
ಉಡುಪಿ: ಉಡುಪಿ ಬಡಗುಪೇಟೆಯ ನ್ಯೂವೆಲ್ಟಿ ಜುವೆಲ್ಲರ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ಆಯೋಜಿಸಲಾಗಿದೆ. ರಿಯಾಯಿತಿಗಳು: ◼ ಪ್ರತಿ 8 ಗ್ರಾಂ ಚಿನ್ನಾಭರಣ ಖರೀದಿಗೆ ₹2000 ರಿಯಾಯಿತಿ. ◼ ವಜ್ರಾಭರಣ (ಪ್ರತಿ ಕ್ಯಾರೆಟ್ ವಜ್ರಾಭರಣಕ್ಕೆ) ₹7000 ರಿಯಾಯಿತಿ.◼ ಬೆಳ್ಳಿಯ ಸಾಮಗ್ರಿ ಪ್ರತಿ ಕೆಜಿಗೆ ₹3000 ರಿಯಾಯಿತಿ.◼ ಹಳೆಯ 22 ಕ್ಯಾರೆಟ್ ಚಿನ್ನ ವಿನಿಮಯದ ಮೇಲೆ 100% ಮೌಲ್ಯವನ್ನು ಪಡೆಯಿರಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಬಡಗುಪೇಟೆ, ಉಡುಪಿ 0820 2521312