ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ
![](https://udupixpress.com/wp-content/uploads/2024/10/1000033968.jpg)
ಉಡುಪಿ, ಅ.25: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿಯ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ವಿಶ್ವದಲ್ಲಿ ಗಾಂಧೀ ತತ್ತ್ವ ಸಿದ್ಧಾಂತಗಳ ಮಹತ್ವದ ಬಗ್ಗೆ, ವಿಶ್ಲೇಷಿಸಿ ಪಬಂಧವನ್ನು ಬರೆಯಲು ಅನುವಾಗುವಂತೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರಬಂಧಗಳನ್ನು ಬರೆದು ಅಕ್ಟೋಬರ್ 31 ರ ಒಳಗಾಗಿ ಇ-ಮೇಲ್ [email protected] & [email protected] ಗೆ ಸಲ್ಲಿಸಬಹುದಾಗಿದೆ.ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ […]
ಉಡುಪಿ: ಲಕ್ಷ್ಮಣ ಕುಡ್ವ ಪಿ. ಇವರಿಗೆ ಮಣಿಪಾಲದಿಂದ ಪಿ.ಎಚ್ಡಿ ಪದವಿ
![](https://udupixpress.com/wp-content/uploads/2024/10/IMG_20241025_102445.jpg)
ಉಡುಪಿ: ಲಕ್ಷ್ಮಣ ಕುಡ್ವ ಪಿ. ಅವರು ಡಾ. ಗೋಪಿನಾಥ ನಾಯಕ್ ಮತ್ತು ಡಾ. ಕಿರಣ್ ಕುಮಾರ್ ಶೆಟ್ಟಿ ಎಂ. ಅವರ ಮಾರ್ಗದರ್ಶನದಡಿ ಪ್ರಸ್ತುತ ಪಡಿಸಿದ ‘Investigation of Strength and Shrinkage Properties of No Aggregate Concrete’ ಎಂಬ ಸಂಶೋಧನಾ ಪ್ರಬಂಧಕ್ಕಾಗಿ ಅವರು ಮಾಹೆ ಮಣಿಪಾಲದಿಂದ ಪಿ.ಎಚ್ಡಿ ಪದವಿಯನ್ನು ಪಡೆದಿರುತ್ತಾರೆ. ಈ ಸಂಶೋಧನೆಯು ಸಿಮೆಂಟ್, ಜಲ್ಲಿ ಮತ್ತು ಮರಳಿಗೆ ಪೂರಕವಾಗಿ ಹಾರುಬೂದಿಯ ಸಂಭಾವ್ಯತೆಯ ಮೇಲೆ ಮತ್ತು ಅದರ ಮೆಕ್ಯಾನಿಕಲ್ ಮತ್ತು shrinkage ಆಧಾರಿತ ಗುಣಲಕ್ಷಣಗಳ ಬಿಗ್ಗೆ […]
ಮಣಿಪಾಲ: ಓರೇನ್ ಇಂಟರ್ನ್ಯಾಷನಲ್’ನಲ್ಲಿ ಕೂದಲು, ಮೇಕಪ್, ಚರ್ಮ ಮತ್ತು ಉಗುರುಗಳಲ್ಲಿ ವೃತ್ತಿಪರ ಕೌಶಲ್ಯ ತರಬೇತಿ.
![](https://udupixpress.com/wp-content/uploads/2024/10/1000033938-1024x1024.jpg)
ಮಣಿಪಾಲ: ಎಂಎಸ್ ಡಿಸಿ, ಓರೇನ್ ಇಂಟರ್ನ್ಯಾಷನಲ್’ನಲ್ಲಿ ಕೂದಲು, ಮೇಕಪ್, ಚರ್ಮ ಮತ್ತು ಉಗುರುಗಳಲ್ಲಿ ವೃತ್ತಿಪರ ಕೌಶಲ್ಯಗಳನ್ನು ಕಲಿಯಿರಿ. ಕೌಶಲ್ಯ ತರಬೇತಿಯ ಮೂಲಕ ಯುವಕ ಯುವತಿಯರು ತಮ್ಮ ವೃತ್ತಿ ಪರಿಣಿತರಾಗಬಹುದು. ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಿಂದ 100% ಉದ್ಯೋಗಾವಕಾಶ ಸಹಾಯ ನೀಡಲಿದೆ. ಕೌಶಲ್ಯ ತರಬೇತಿಗಳಿಗೆ ಸೀಮಿತ ಸಮಯದ ರಿಯಾಯಿತಿಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ: 81231650680
ಕುಂದಾಪುರ: ಆರ್ಗೋಡ ಜಗನ್ನಾಥ ಶೆಣೈ ನಿಧನ
![](https://udupixpress.com/wp-content/uploads/2024/10/1000033949.jpg)
ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕು, ವಂಡ್ಸೆ ಹೋಬಳಿಯ ಕಮಲಶಿಲೆ ಗ್ರಾಮದ ಆರ್ಗೋಡನಲ್ಲಿ ಅಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿ ದಿವಂಗತ ನಾಗಪ್ಪ ಶೆಣೈ ಮತ್ತು ದಿ. ರಾಜೀವಿ ಶೆಣೈ ರವರ ಮಗ ಸುಮಾರು 81 ವರ್ಷ ಪ್ರಾಯದ ಜಗನ್ನಾಥ ಶೆಣೈ ರವರು ಅನಾರೋಗ್ಯದಿಂದ ಅ.24 ರಂದು ನಿಧನ ಹೊಂದಿದರು. ಮೃತರು ಮಾನಂಜೆ ವ್ಯವಸಾಯ ಸೇವಾ ಕ್ರಷಿ ಸಹಕಾರಿ ಸಂಘದ ಮಾಜಿ ನಿರ್ದೇಶಕರು ಹಾಗೂ ಉಪಾಧ್ಯಕ್ಷರಾಗಿ, ಪ್ರಗತಿಪರ ಕೃಷಿಕರು, ಯಕ್ಷಗಾನ ಕಲೆಯ ಮಹಾ ಪೋಷಕರು ಆಗಿದ್ದರು. ಮ್ರತರು […]
ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಉದ್ಯೋಗಾವಕಾಶ.
![](https://udupixpress.com/wp-content/uploads/2024/10/Screenshot_2024-10-25-09-23-56-17_6012fa4d4ddec268fc5c7112cbb265e7-1024x812.jpg)
ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ(ಡಾ.ಟಿಎಂಎ ಪೈ ಫೌಂಡೇಶನ್’ನ ಘಟಕ) ದಲ್ಲಿ CNC ಯಂತ್ರ ಕಾರ್ಯಾಚರಣೆ ಮತ್ತು ನಿರ್ವಹಣೆ ಹಾಗೂ ಐಟಿ ಕೌಶಲ್ಯ ತರಬೇತುದಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಥಳ: ಮಣಿಪಾಲ, ಉಡುಪಿ ಸಂಬಳ: ಸ್ಪರ್ಧಾತ್ಮಕ ಪ್ಯಾಕೇಜ್, ಅನುಭವದ ಆಧಾರದ ಮೇಲೆ ನೀಡಲಾಗುವುದು. ◼️ ಹುದ್ದೆ: CNC ಯಂತ್ರ ಕಾರ್ಯಾಚರಣೆ ಮತ್ತು ನಿರ್ವಹಣೆ. ಶೈಕ್ಷಣಿಕ ಅರ್ಹತೆ: ಡಿಪ್ಲೊಮಾ/ಬಿ ಇ/ ಬಿಟೆಕ್ (ಮೆಕ್ಯಾನಿಕಲ್) ಜೊತೆಗೆ ಅಥವಾ ಸಂಬಂಧಿತ ಅನುಭವವಿಲ್ಲದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: [email protected]/8123163934 ◼️ ಹುದ್ದೆ: ಐಟಿ […]